thumbnail

By

Published : Apr 18, 2020, 3:22 PM IST

ETV Bharat / Videos

ಸಾಮಾಜಿಕ ಅಂತರ ಮರೆತು ಪೆಟ್ರೋಲ್​ಗೆ ಮುಗಿಬಿದ್ದ ಜನ: ಸಿಟ್ಟಿಗೆದ್ದ ಎಸ್​ಪಿ

ಗದಗ : ಮಹಾಮಾರಿ ಕೊರೊನಾ ವೈರಸ್ ತಡೆಯಲು ಲಾಕ್ ಡೌನ್ 2.0 ಜಾರಿಗೊಳಿಸಿದ್ದರೂ ಗದಗ ಜಿಲ್ಲೆಯ ಜನರಿಗೆ ಇನ್ನೂ ಬುದ್ದಿ ಬಂದಿಲ್ಲ. ಇಂದು ಪೆಟ್ರೋಲ್ ಬಂಕ್​ ಬಳಿ ಪೊಲೀಸರು ಎಷ್ಟೇ ನಿಯಂತ್ರಣ ಮಾಡಿದ್ದರೂ ಕೂಡ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಜನಜಂಗುಳಿ ಏರ್ಪಟ್ಟಿತ್ತು. ಇದರಿಂದ ಸಿಟ್ಟಿಗೆದ್ದ ಗದಗ ಎಸ್​ಪಿ ಯತೀಶ್, ಗುಂಪು ಗುಂಪಾಗಿ ಪೆಟ್ರೋಲ್​ಗೆ ಮುಗಿಬಿದ್ದ ಜನರನ್ನು ತರಾಟೆಗೆ ತೆಗೆದುಕೊಂಡರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.