‘ಮಹಾ’ಮಳೆಯಿಂದ ಮತ್ತೆ ನೆರೆ ಭೀತಿ, ರಾಯಚೂರು ಜನರಿಗೆ ಗಾಯದ ಮೇಲೆ ಬರೆ - Flood fear
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4353125-thumbnail-3x2-rcr.jpg)
ಕೆಲದಿನಗಳ ಹಿಂದಷ್ಟೆ ಭಾರಿ ಪ್ರವಾಹದಿಂದ ನಲುಗಿ ಹೋಗಿದ್ದ ರಾಯಚೂರಿನ ನದಿ ಪಾತ್ರದ ಜನರಿಗೆ ಈಗ ಮತ್ತೆ ನೆರೆ ಸಂಕಷ್ಟ ಬಂದೊದಗಿದೆ. ‘ಮಹಾ’ಮಳೆಯಿಂದಾಗಿ ಬಿಸಿಲೂರಿನ ಜನರ ಬದುಕು ನೀರಿನಲ್ಲಿ ಕೊಚ್ಚಿ ಹೋಗುವ ಭೀತಿಯಲ್ಲಿದೆ.