thumbnail

By

Published : May 5, 2020, 11:17 AM IST

ETV Bharat / Videos

ಲಾಕ್​ಡೌನ್​​ನಿಂದ ಕೊಂಚ ರಿಲೀಫ್... ಜನಸಂಚಾರ ಶುರು

ಕೊರೊನಾ ವೈರಸ್ ಸೋಂಕಿತ 11 ಜನರು ಗುಣಮುಖರಾಗಿ ಆರೆಂಜ್ ಝೋನ್ ನಲ್ಲಿ ಗುರುತಿಸಿಕೊಂಡಿರುವ ಉತ್ತರಕನ್ನಡ ಜಿಲ್ಲೆಗೆ ಮೂರನೇ ಹಂತದ ಲಾಕ್​ಡೌನ್ ಸ್ವಲ್ಪ ರಿಲೀಫ್ ನೀಡಿದೆ. ಭಟ್ಕಳ ಹೊರತುಪಡಿಸಿ ಜಿಲ್ಲೆಯೆಲ್ಲೆಡೆ ಇಂದು ಜನ ಸಂಚಾರ ಸಹಜ ಸ್ಥಿತಿಯತ್ತ ಮರಳಿದ್ದು, ಸರ್ಕಾರ ಅನುಮತಿಸಿದ ಕೆಲ ಅಂಗಡಿ ಮುಂಗಟ್ಟುಗಳನ್ನು ತೆರೆದು ವ್ಯಾಪಾರ ಸಹ ಆರಂಭಿಸಲಾಗಿದೆ. ವಾಹನಗಳು ಕೂಡ ರಸ್ತೆಗಿಳಿದಿವೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.