ಭಾರೀ ಮಳೆಗೆ ಕೊಚ್ಚಿ ಹೋದ ರಸ್ತೆ: ಕೈಕಟ್ಟಿ ಕೂತ ಅಧಿಕಾರಿಗಳು, ವಾಹನ ಸವಾರರ ಗೋಳು ಕೇಳೋರಾರು? - ಕೊಚ್ಚಿ ಹೋದ ರಸ್ತೆ ಸರಿಪಡಿಸುವಂತೆ ಸಾರ್ವಜನಿಕರ ಆಗ್ರಹ
🎬 Watch Now: Feature Video

ಅದು ಉತ್ತರ ಕರ್ನಾಟಕವೇ ತತ್ತರಿಸಿ ಹೋಗಿದ್ದ ಸಮಯ. ಅಂದು ಈ ಗ್ರಾಮದ ಜನತೆ ಮನೆ-ಮಠ ಕಳೆದುಕೊಂಡು ಬೀದಿಗೆ ಬಂದಿದ್ದರು. ಅಂದಿನಿಂದ ಇಂದಿನವರೆಗೂ ಈ ಗ್ರಾಮದ ಜನತೆಗೆ ಪರದಾಟ ತಪ್ಪಿಲ್ಲ. ಅರೇ ಅಂಥದ್ದೇನಾಯಿತು ಅಂತೀರಾ...? ಈ ವರದಿ ನೋಡಿ