ಕೊರೊನಾ ಜಯಿಸಿ ಬಂದ ನಾಲ್ವರು ಕಾನ್‌ಸ್ಟೆಬಲ್​ಗೆ ಅಭಿನಂದನೆ..

By

Published : Jun 21, 2020, 5:17 PM IST

thumbnail

ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ರಾಯಚೂರು ಪಶ್ಚಿಮ ಠಾಣೆಯ ನಾಲ್ವರು ಪೊಲೀಸ್ ಕಾನ್‌​ಸ್ಟೆಬಲ್​ಗಳಿಗೆ ಕೊರೊನಾ ಸೋಂಕು ತಗುಲಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಸೋಂಕಿನಿಂದ ಗುಣಮುಖರಾಗಿ ಇಂದು ಕರ್ತವ್ಯಕ್ಕೆ ಹಾಜರಾದ ವೇಳೆ ಠಾಣೆಯ ಪಿಎಸ್​ಐ ದಾದಾವಲಿ, ಯರಗೇರಾ ಪಿಸ್​ಐ ನಾಗರಾಜ ಮೇಕ ಹಾಗೂ ಇತರ ಸಿಬ್ಬಂದಿ ಆತ್ಮೀಯವಾಗಿ ಸಿಹಿ ತಿನ್ನಿಸಿ ಅಭಿನಂದಿಸಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.