thumbnail

ಭಾರತ v/s ದಕ್ಷಿಣ ಆಫ್ರಿಕಾ ಏಕದಿನ ಸರಣಿ: ತಂಡಕ್ಕೆ ಮರಳಿದ ಭುವಿ ಹೇಳಿದ್ದೇನು?

By

Published : Mar 12, 2020, 11:11 AM IST

ಧರ್ಮಶಾಲಾ: ಶಸ್ತ್ರಚಿಕಿತ್ಸೆಯಿಂದಾಗಿ ನ್ಯೂಜಿಲೆಂಡ್​ ಸೇರಿದಂತೆ ಪ್ರಮುಖ ಸರಣಿಗಳಿಂದ ಹೊರ ಉಳಿದಿದ್ದ ಮಧ್ಯಮ ವೇಗಿ ಬೌಲರ್​ ಭುವನೇಶ್ವರ್​ ಕುಮಾರ್​ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಮೂಲಕ ಭಾರತ ತಂಡಕ್ಕೆ ಕಮ್​​​ಬ್ಯಾಕ್​ ಮಾಡಿದ್ದಾರೆ. ತಾವು ತಂಡಕ್ಕೆ ಮರಳಿರುವುದು ಮತ್ತಷ್ಟು ಆತ್ಮವಿಶ್ವಾಸ ಮೂಡಿಸಿದೆ ಎಂದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.