thumbnail

By

Published : Mar 20, 2020, 8:40 PM IST

ETV Bharat / Videos

ಕೊರೊನಾ ವೈರಸ್ ವಿರುದ್ಧ ಸರ್ಕಾರ ಮಾತ್ರವಲ್ಲ ನಾವೆಲ್ಲರೂ ಹೋರಾಡಬೇಕು: ನೀನಾಸಂ ಸತೀಶ್​​

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮಾರ್ಚ್ 22ರಂದು ಜನತಾ ಕರ್ಫ್ಯೂಗೆ ಸಹಕರಿಸುವಂತೆ ಪ್ರಧಾನಿ ಮೋದಿ ಮಾಡಿರುವ ಮನವಿಗೆ ನೀನಾಸಂ ಸತೀಶ್ ಕೈಜೋಡಿಸಿದ್ದಾರೆ‌. ಅಲ್ಲದೆ ಅಭಿಮಾನಿಗಳಲ್ಲೂ ಇದಕ್ಕೆ ಬೆಂಬಲ ನೀಡಬೇಕು. ಭಾನುವಾರ ಬೆಳಗ್ಗೆ 7 ಗಂಟೆಯಿಂದ ರಾತ್ರಿ9 ಗಂಟೆ ತನಕ ಯಾರೂ ಮನೆಯಿಂದ ಹೊರ ಬರಬೇಡಿ ಎಂದು ಮನವಿ ಮಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.