ಮಳೆಯಿಂದ ದ್ವೀಪದಂತಾದ ಅಡಿಕೆ ತೋಟ..ದಾವಣಗೆರೆ ರೈತರು ಹೈರಾಣು.. - water rushed into arecanut plantation in davanagere
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-13452449-thumbnail-3x2-sanju.jpg)
ಕಳೆದ ರಾತ್ರಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಗದ್ದೆ-ತೋಟಗಳು ದ್ವೀಪದಂತಾಗಿವೆ. ತಾಲೂಕಿನ ಐಗೂರು ಗ್ರಾಮದಲ್ಲಿ ಮುಸುಕಿನ ಜೋಳ, ಅಡಕೆ ತೋಟಗಳು ಜಲಾವೃತವಾಗಿವೆ. ಪರಿಣಾಮ ಫಸಲಿಗೆ ಬಂದ ಅಡಕೆಯನ್ನು ಕಟಾವು ಮಾಡಲು ತೊಂದರೆಯಾಗಿದೆ. ಈ ಬಗ್ಗೆ ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.