thumbnail

By

Published : Dec 5, 2020, 5:19 PM IST

ETV Bharat / Videos

ಉರುಳು ಸೇವೆ ಮೂಲಕ ಪ್ರತಿಭಟಿಸಿದ ಬೆಣ್ಣೆನಗರಿ ಕನ್ನಡ ಹೋರಾಟಗಾರರು

ದಾವಣಗೆರೆ: ಮರಾಠ ಅಭಿವೃದ್ಧಿ ನಿಗಮ ರದ್ದು ಪಡಿಸುವಂತೆ 28 ಸಂಘಟನೆಗಳು ಇಂದು ಬಂದ್​ಗೆ ಕರೆ ನೀಡಿವೆ. ದಾವಣಗೆರೆಯಲ್ಲಿ ನಡೆಸಿದ ಬಂದ್ ನಗರದ ಜಯದೇವ ವೃತ್ತಕ್ಕೆ ಮಾತ್ರ ಸೀಮಿತವಾಯಿತು. ಕನ್ನಡ ಪರ ಸಂಘಟನೆಗಳ ಒಕ್ಕೂಟಗಳು ಜಯದೇವ ವೃತ್ತದಲ್ಲಿ ಉರುಳು ಸೇವೆ ಮಾಡುವ ಮೂಲಕ ಬಂದ್ ಆರಂಭಿಸಿದರು. ಅಂಗಡಿ ಹೋಟೆಲ್​ಗಳನ್ನು ಬಂದ್ ಮಾಡದೇ ಮಾಲೀಕರು ಕರ್ನಾಟಕ ಬಂದ್​ಗೆ ಬೆಂಬಲ‌ ಸೂಚಿಸುವುದಿಲ್ಲ ಎಂದು ತಿಳಿಸಿದರು. ಆದರೆ ಕರವೇ ಜಿಲ್ಲಾಧ್ಯಕ್ಷ ರಾಮೇಗೌಡ ನಗರಾದಂತ್ಯ ತೆರೆದಿರುವ ಅಂಗಡಿಗಳ‌ ಮಾಲೀಕರಿಗೆ ಗುಲಾಬಿ ಹೂವು ನೀಡುವ ಮೂಲಕ ಅಂಗಡಿಗಳನ್ನು ಮುಚ್ಚಿ, ಬಂದ್​ಗೆ ಬೆಂಬಲಿಸುವಂತೆ ಮನವಿ ಮಾಡಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.