ಅನ್ನದಾತರ ಬೆಳೆ ನೀರು ಪಾಲು.. ಸಾವಿರಾರು ಕ್ವಿಂಟಲ್​ ಭತ್ತ ಮಳೆಗಾಹುತಿ!

By

Published : Oct 5, 2021, 3:06 PM IST

thumbnail
ಕುರುಕ್ಷೇತ್ರ(ಹರಿಯಾಣ): ಪಂಜಾಬ್​, ಹರಿಯಾಣದಲ್ಲಿ ಇದೀಗ ಭತ್ತದ ಬೆಳೆ ಜೋರಾಗಿದ್ದು, ರೈತರು ತಾವು ಬೆಳೆದ ಬೆಳೆ ರಾಜ್ಯ ಹಾಗೂ ಕೇಂದ್ರದ ವಿವಿಧ ಬೆಂಬಲ ಬೆಲೆ ಕೇಂದ್ರಗಳಲ್ಲಿ ಮಾರಾಟ ಮಾಡ್ತಿದ್ದಾರೆ. ಆದರೆ, ನಿನ್ನೆ ರಾತ್ರಿ ಹಾಗೂ ಇಂದು ಸುರಿದಿರುವ ಏಕಾಏಕಿ ಮಳೆಯಿಂದಾಗಿ ಅನ್ನದಾತರ ಸಾವಿರಾರು ಕ್ವಿಂಟಲ್​ ಭತ್ತ, ಸಂಪೂರ್ಣವಾಗಿ ಮಳೆಗಾಹುತಿಯಾಗಿದೆ. ಇದರಿಂದ ರೈತರು ವರ್ಷಪೂರ್ತಿ ಬೆಳೆದ ಬೆಳೆಯ ಹಣ ಕೈಗೆ ಸಿಗದಂತಾಗಿದೆ. ಭತ್ತ ಖರೀದಿ ಮಾಡುವಂತೆ ಅನ್ನದಾತರು ಪ್ರತಿಭಟನೆ ನಡೆಸಿದ್ದಕ್ಕಾಗಿ ಅಕ್ಟೋಬರ್​​ 2ರಿಂದಲೇ ಕೇಂದ್ರ ಸರ್ಕಾರ ಇದಕ್ಕೆ ಅನುಮತಿ ನೀಡಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.