thumbnail

By

Published : Mar 1, 2022, 8:36 PM IST

Updated : Feb 3, 2023, 8:18 PM IST

ETV Bharat / Videos

ಪಾರ್ಥಿವ ಶರೀರದ ಸುರಕ್ಷಿತ ಸ್ಥಳಾಂತರಕ್ಕೆ ಕ್ರಮ: ನವೀನ್​ ತಂದೆಗೆ ಸಿಎಂ ಭರವಸೆ

ಹಾವೇರಿ: ಉಕ್ರೇನ್​​- ರಷ್ಯಾ ಸಂಘರ್ಷದ ವೇಳೆ ಶೆಲ್‌ ದಾಳಿಯಲ್ಲಿ ಬಲಿಯಾಗಿರುವ ಹಾವೇರಿ ಮೂಲದ ವೈದ್ಯಕೀಯ ವಿದ್ಯಾರ್ಥಿ ನವೀನ್​ ಅವರ ಮನೆಗೆ ರಾಜಕೀಯ ನಾಯಕರು ಆಗಮಿಸಿ ಸಾಂತ್ವನ ಹೇಳುತ್ತಿದ್ದಾರೆ. ಮೃತಪಟ್ಟ ನವೀನ್ ತಂದೆ ಶೇಖರಪ್ಪ ಗ್ಯಾನಗೌಡರ್​ ಅವರಿಗೆ ಸಿಎಂ ದೂರವಾಣಿಯ ಮೂಲಕ ಕರೆ ಮಾಡಿ ಮತ್ತೊಮ್ಮೆ ಸಾಂತ್ವನ ಹೇಳಿದರು. ಈ ವೇಳೆ ಮಗನ ಮೃತದೇಹವನ್ನು ತರುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಪಾರ್ಥಿವ ಶರೀರವನ್ನು ಸುರಕ್ಷಿತವಾಗಿ ತರುವುದಕ್ಕೆ ಕ್ರಮ ಕೈಗೊಳ್ಳುತ್ತಿರುವುದಾಗಿ ಭರವಸೆ ನೀಡಿದ್ದು, ಧೈರ್ಯ ಕಳೆದುಕೊಳ್ಳದಂತೆ ಸಾಂತ್ವನ ಹೇಳಿದರು.
Last Updated : Feb 3, 2023, 8:18 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.