ತುಮಕೂರಿನಲ್ಲಿ ಮೊಹರಂ ಆಚರಣೆ: ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದ ಶಾಸಕ ಗೌರಿಶಂಕರ್ - etv bharata kannada
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16064695-thumbnail-3x2-news.jpg)
ತುಮಕೂರು: ತುಮಕೂರಿನ ಹೆಬ್ಬೂರಿನಲ್ಲಿ ನಿನ್ನೆ ಮೊಹರಂ ಸಂಭ್ರಮ ಮನೆ ಮಾಡಿತ್ತು. ಮೆರವಣಿಗೆ ವೇಳೆ ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಸಾಂಪ್ರದಾಯಿಕ ತಲ್ವಾರ್ ಹಿಡಿದು ಮುಸ್ಸಿಂ ಬಾಂಧವರೊಂದಿಗೆ ಕುಣಿದು ಕುಪ್ಪಳಿಸಿದ್ದಾರೆ.
Last Updated : Feb 3, 2023, 8:26 PM IST