ETV Bharat / state

ಸರ್ಕಾರಿ ಮೆಡಿಕಲ್​​​ ಕಾಲೇಜು ಮಂಜೂರಿಗೆ ಆಗ್ರಹಿಸಿ ಯಾದಗಿರಿ ಬಂದ್​ಗೆ ಕರೆ - ಸರ್ಕಾರಿ ಮೆಡಿಕಲ್​ ಕಾಲೇಜು ಮಂಜೂರಿಗೆ ಆಗ್ರಹಿಸಿ ಯಾದಗಿರಿ ಬಂದ್​​

ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರಾತಿ ಮಾಡಬೇಕೆಂದು ಆಗ್ರಹಿಸಿ ಶಾಸಕ ವೆಂಕಟರೆಡ್ಡಿ ಮುದ್ನಾಳ ನೇತೃತ್ವದಲ್ಲಿ ನಾಳೆ ಯಾದಗಿರಿ ಬಂದ್​ಗೆ ಕರೆ ನೀಡಲಾಗಿದೆ. ನಗರದ ಎನ್​​ವಿಎಂ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾದಗಿರಿಗೆ ಮಂಜೂರಾದ ಸರ್ಕಾರಿ ಮೆಡಿಕಲ್ ಕಾಲೇಜು ರದ್ದಾದ ಹಿನ್ನೆಲೆ ನಾಳೆ ಯಾದಗಿರಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.‌

ವೆಂಕಟರೆಡ್ಡಿ ಮುದ್ನಾಳ
author img

By

Published : Jul 9, 2019, 9:22 PM IST

ಯಾದಗಿರಿ: ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರಾತಿ ಮಾಡಬೇಕೆಂದು ಆಗ್ರಹಿಸಿ ಶಾಸಕ ವೆಂಕಟರೆಡ್ಡಿ ಮುದ್ನಾಳ ನೇತೃತ್ವದಲ್ಲಿ ನಾಳೆ ಯಾದಗಿರಿ ಬಂದ್​ಗೆ ಕರೆ ನೀಡಲಾಗಿದೆ.

ನಗರದ ಎನ್​ವಿಎಂ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾದಗಿರಿಗೆ ಮಂಜೂರಾದ ಸರ್ಕಾರಿ ಮೆಡಿಕಲ್ ಕಾಲೇಜು ರದ್ದಾದ ಹಿನ್ನೆಲೆ ನಾಳೆ ಯಾದಗಿರಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.‌

ಸರ್ಕಾರಿ ಮೆಡಿಕಲ್​ ಕಾಲೇಜು ಮಂಜೂರಿಗೆ ಆಗ್ರಹಿಸಿ ಯಾದಗಿರಿ ಬಂದ್​​ಗೆ ಕರೆ​​

ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ಯವಕ್ಕೆಂದು ಬಂದಾಗ ಯಾದಗಿರಿಗೆ ಸರ್ಕಾರಿ ಮೆಡಿಕಲ್ ಕಾಲೇಜು ಅವಶ್ಯಕತೆಯಿಲ್ಲ ಎಂದು ರದ್ದು ಮಾಡಲಾಗಿತ್ತು. ಆದ್ರೆ ಇದೀಗ ಪುನಃ ಮಂಜೂರು ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಲಾಗುತ್ತಿದೆ. ಪ್ರತಿಭಟನೆಗೆ ಎಲ್ಲಾ ಕನ್ನಡಪರ ಸಂಘಟನೆಗಳು ಬೆಂಬಲ ನೀಡಲಿವೆ ಅಂತಾ ತಿಳಿಸಿದರು.

ಯಾದಗಿರಿ: ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರಾತಿ ಮಾಡಬೇಕೆಂದು ಆಗ್ರಹಿಸಿ ಶಾಸಕ ವೆಂಕಟರೆಡ್ಡಿ ಮುದ್ನಾಳ ನೇತೃತ್ವದಲ್ಲಿ ನಾಳೆ ಯಾದಗಿರಿ ಬಂದ್​ಗೆ ಕರೆ ನೀಡಲಾಗಿದೆ.

ನಗರದ ಎನ್​ವಿಎಂ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾದಗಿರಿಗೆ ಮಂಜೂರಾದ ಸರ್ಕಾರಿ ಮೆಡಿಕಲ್ ಕಾಲೇಜು ರದ್ದಾದ ಹಿನ್ನೆಲೆ ನಾಳೆ ಯಾದಗಿರಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.‌

ಸರ್ಕಾರಿ ಮೆಡಿಕಲ್​ ಕಾಲೇಜು ಮಂಜೂರಿಗೆ ಆಗ್ರಹಿಸಿ ಯಾದಗಿರಿ ಬಂದ್​​ಗೆ ಕರೆ​​

ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ಯವಕ್ಕೆಂದು ಬಂದಾಗ ಯಾದಗಿರಿಗೆ ಸರ್ಕಾರಿ ಮೆಡಿಕಲ್ ಕಾಲೇಜು ಅವಶ್ಯಕತೆಯಿಲ್ಲ ಎಂದು ರದ್ದು ಮಾಡಲಾಗಿತ್ತು. ಆದ್ರೆ ಇದೀಗ ಪುನಃ ಮಂಜೂರು ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಲಾಗುತ್ತಿದೆ. ಪ್ರತಿಭಟನೆಗೆ ಎಲ್ಲಾ ಕನ್ನಡಪರ ಸಂಘಟನೆಗಳು ಬೆಂಬಲ ನೀಡಲಿವೆ ಅಂತಾ ತಿಳಿಸಿದರು.

Intro:ಯಾದಗಿರಿ : ಸರಕಾರಿ ಮೇಡಿಕಲ್ ಕಾಲೇಜು ಮಂಜುರಾತಿ ಮಾಡಬೇಕಂದು ಆಗ್ರಹಿಸಿ ಶಾಸಕ ವೆಂಕಟರೆಡ್ಡಿ ಮುದ್ನಾಳ ನೇತೃತ್ವದಲ್ಲಿ ನಾಳೆ ಯಾದಗಿರಿ ಬಂದಗೆ ಕರೆ ನೀಡಲಾಗಿದೆ.

ನಗರದ ಎನ್ ವಿ ಎಂ ಸಭಾಂಗಣದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು ಯಾದಗಿರಿಗೆ ಮಂಜುರಾದ ಸರಕಾರ ಮೇಡಿಕಲ್ ಕಾಲೇಜು ರದ್ದಾದ ಹಿನ್ನಲೆ ನಾಳೆ ಯಾದಗಿರಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.‌

ಸಿ ಎಂ ಕುಮಾರಸ್ವಾಮಿ ಗ್ರಾಮ ವಾಸ್ಯವಕ್ಕೆಂದು ಬಂದಾಗ ಯಾದಗಿರಿಗೆ ಸರಕಾರಿ ಮೇಡಿಕಲ್ ಕಾಲೇಜು ಅವಶ್ಯಕತೆಯಿಲ್ಲ ಎಂದು ರದ್ದು ಮಾಡಿದ ಹಿನ್ನಲೆ ಪುನ: ಮಂಜರೂ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಲಾಗುತ್ತಿದ್ದು ಎಲ್ಲಾ ಕನ್ನಡಪರ ಸಂಘಟನೆಗಳು ಬೆಂಬಲ ನೀಡಿವೆ.

ನಾಳೆ ಮುಂಜಾನೆ ಎಂಟು ಗಂಟೆಯಿಂದ ಪ್ರತಿಭಟನೆ ಪ್ರಾರಂಭವಾಗಲಿದ್ದು ಅಂಗಡಿ ಮುಗ್ಗಟ್ಟುಗಳು ಬಂದಾಗಲಿವೆ. ಎಲ್ಲಾ ಕಾಲೇಜು ವಿದ್ಯಾರ್ಥಿಗಳು , ಕನ್ನಡಪರ ಸಂಘಟನೆಗಳು, ಸಂಘ ,ಸಂಸ್ಥೆಗಳು ಬಂದ್ಗೆ ಸೂಚನೆ ನೀಡಿವೆ.




Body:ಯಾದಗಿರಿ ಸ್ಥಳೀಯ ವಿದ್ಯಾರ್ಥಿಗಳು ಮೇಡಿಕಲ್ ಓದಬಾರದ್ರೆ ? ನಾವು ಹಿಂದುಳಿದ ಜಿಲ್ಲೆಯವರಾಗಿದ್ದು ಹಿಂದುಳಿಯಬೇಕೆ, ? ನಾವು ನಿಮ್ಮಗೆ ಕನಿಷ್ಟ ಕಾಣುತ್ತಿದ್ದೆವೆ ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಸಿ ಎಂ.ಕುಮಾರಸ್ವಾಮಿಗೆ ವ್ಯಂಗವಾಗಿ ಪ್ರಶ್ನಿಸಿದರು.




Conclusion:ಯಾದಗಿರಿ ಜಿಲ್ಲೆಯಲ್ಲಿ ಕಳದೆ ದಿನಗಳ ಹಿಂದೆ ಆರ್ಯವೇದಿಕ ಕಾಲೇಜು, ಹೋಮಿಯೋಪತಿ ಕಾಲೇಜ ವಂಚಿತವಾಗಿದೆ. ಈ ಬಾರಿ ಸರಕಾರಿ ಮೇಡಿಕಲ್ ಕಾಲೇಜು ವಂಚಿಸದೆ ಮಂಜೂರ ಮಾಡಬೇಕೆಂದು ಪರೋಕ್ಷವಾಗಿ ಸಿ ಎಂಗೆ ತೀರುಗೇಟು ನೀಡಿದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.