ETV Bharat / state

ಪ್ರಭು ಚವ್ಹಾಣ್​​ ಎಂಟ್ರಿ ಕೊಡುತ್ತಿದ್ದಂತೆ ಸ್ವಾಗತ ಕೋರಿದ ಹಂದಿಗಳ ಹಿಂಡು: ಸಚಿವರಿಗೆ ಶಾಕ್​​​​​​! - Pigs at Yadagiri Hostel

ಇಂದು ಯಾದಗಿರಿ ನಗರದ ಸರ್ಕಾರಿ ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ ದಿಢೀರ್ ಭೇಟಿ ನೀಡಿದ ಸಚಿವರು, ವಸತಿ ನಿಲಯದ ಅವ್ಯವಸ್ಥೆ ಕಂಡು ವಾರ್ಡನ್​ ವಿರುದ್ಧ ಹರಿಹಾಯ್ದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್
author img

By

Published : Nov 4, 2019, 12:47 PM IST

Updated : Nov 4, 2019, 12:59 PM IST

ಯಾದಗಿರಿ: ಸರ್ಕಾರಿ ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ ದಿಢೀರ್​​ ಭೇಟಿ ನೀಡಿದ ಸಚಿವ ಪ್ರಭು ಚವ್ಹಾಣ್​ಗೆ ಹಂದಿಗಳ ಹಿಂಡು ಸ್ವಾಗತ ಕೋರಿವೆ.

ವಸತಿ ನಿಲಯದ ಒಳಪ್ರವೇಶ ಮಾಡುತ್ತಿದ್ದಂತೆ ಹಂದಿಗಳ ಹಿಂಡು ಕಂಡ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಕೆಂಡಾಮಂಡಲರಾದರು. ಇಂದು ಯಾದಗಿರಿ ನಗರದ ಸರ್ಕಾರಿ ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ ದಿಢೀರ್​​ ಭೇಟಿ ನೀಡಿದ ಸಚಿವರು, ವಸತಿ ನಿಲಯದ ಅವ್ಯವಸ್ಥೆ ಕಂಡು ವಾರ್ಡನ್​ ವಿರುದ್ಧ ಹರಿಹಾಯ್ದರು.

ಸಚಿವ ಪ್ರಭು ಚವ್ಹಾಣ್​

ವಸತಿ ನಿಲಯದಲ್ಲಿ ಹಂದಿಗಳು ಹಾಗೂ ಕಸ ಕಂಡು, ಅಲ್ಲಿದ್ದ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡರು. ವಸತಿ ನಿಲಯದ ಹಾಜರಾತಿ ಪರಿಶೀಲಿಸಿದ ಅವರು, ವಾರ್ಡನ್​ ದೇವೇಂದ್ರಪ್ಪ ಮೇಲೆ ಗರಂ ಆದ್ರು.

ಯಾದಗಿರಿ: ಸರ್ಕಾರಿ ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ ದಿಢೀರ್​​ ಭೇಟಿ ನೀಡಿದ ಸಚಿವ ಪ್ರಭು ಚವ್ಹಾಣ್​ಗೆ ಹಂದಿಗಳ ಹಿಂಡು ಸ್ವಾಗತ ಕೋರಿವೆ.

ವಸತಿ ನಿಲಯದ ಒಳಪ್ರವೇಶ ಮಾಡುತ್ತಿದ್ದಂತೆ ಹಂದಿಗಳ ಹಿಂಡು ಕಂಡ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಕೆಂಡಾಮಂಡಲರಾದರು. ಇಂದು ಯಾದಗಿರಿ ನಗರದ ಸರ್ಕಾರಿ ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ ದಿಢೀರ್​​ ಭೇಟಿ ನೀಡಿದ ಸಚಿವರು, ವಸತಿ ನಿಲಯದ ಅವ್ಯವಸ್ಥೆ ಕಂಡು ವಾರ್ಡನ್​ ವಿರುದ್ಧ ಹರಿಹಾಯ್ದರು.

ಸಚಿವ ಪ್ರಭು ಚವ್ಹಾಣ್​

ವಸತಿ ನಿಲಯದಲ್ಲಿ ಹಂದಿಗಳು ಹಾಗೂ ಕಸ ಕಂಡು, ಅಲ್ಲಿದ್ದ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡರು. ವಸತಿ ನಿಲಯದ ಹಾಜರಾತಿ ಪರಿಶೀಲಿಸಿದ ಅವರು, ವಾರ್ಡನ್​ ದೇವೇಂದ್ರಪ್ಪ ಮೇಲೆ ಗರಂ ಆದ್ರು.

Intro:ಸರ್ಕಾರಿ ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ ದೀಡೀರ್ ನೆ ಭೇಟಿ ನೀಡಿದ ವೇಳೆ ಸಚಿವ ಪ್ರಭು ಚವ್ಹಾಣಗೆ ಹಂದಿಗಳ ದರ್ಶನ..ವಸತಿ ನಿಲಯದ ಒಳಪ್ರವೇಶ ಮಾಡುತ್ತಿದ್ದಂತೆ ಹಂದಿಗಳ ಕಂಡು ಕೆಂಡಮಂಡಲರಾದ ಜಿಲ್ಲಾ ಉಸ್ತೂವಾರಿ ಸಚಿವ.

Body:ಇಂದು ಯಾದಗಿರಿ ನಗರದ ಸರ್ಕಾರಿ ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ ದಿಢೀರ್ ನೆ ಭೇಟಿ ನೀಡಿದ ಜಿಲ್ಲಾ ಇಸ್ತೂವಾರಿ ಸಚಿವ ಪ್ರಭು ಚವ್ಹಾಣ ವಸತಿ ನಿಲಯದ ಅವ್ಯವಸ್ಥೆ ಕಂಡು ಕೆಂಡಮಂಡಲರಾದರು..ಸಂಪೂರ್ಣ ಹದಗಟ್ಟಿರಿವ ವಸತಿ ನಿಲಯದಲ್ಲಿ ಹಂದಿಗಳು ಹಾಗೂ ಕಸ ಕಂಡು ಅಲ್ಲಿದ್ದ ಸಿಬ್ಬಂದಿಗಳಿಗೆ ಸಚಿವ ಪ್ರಭು ಚವ್ಹಾಣ್ ಕ್ಲಾಸ್ ತೆಗೆದುಕೊಂಡರು. ವಸತಿ ನಿಲಯದ ಹಾಜರಾತಿ ಪರಿಶೀಲಿಸಿದ ಸಚಿವ ಪ್ರಭು ಚವ್ಹಾಣ್ ಹಾಸ್ಟಲ್ ವಾರ್ಡನ್ ದೇವೇಂದ್ರಪ್ಪ ಮೇಲೆ ಗರಂ ಆದ್ರು



Conclusion:ಹಂದಿಗಳನ್ನು‌ ಓಡಿಸುವ ಮೂಲಕ ಹಾಸ್ಟೆಲ್ ನ ವ್ಯವಸ್ಥೆ ಕೂಡಲೆ ಸರಿ ಪಡಿಸಿ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಗಿ ಉತ್ತಮ ವಾತವರಣ ಕಲ್ಪಿಸುವಂತೆ ಮಾಡಬೇಕು ಅಂತ ಅಲ್ಲಿದ್ದ ಸಿಬ್ಬಂದಿಗಳಿಗೆ ಸಚಿವ ಪ್ರಭು ಚವ್ಹಾಣ್ ತಾಕಿತು ನೀಡಿದ್ದಾರೆ...
Last Updated : Nov 4, 2019, 12:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.