ETV Bharat / state

ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ವೇಳೆ ಸಿಎಂ ಟೆಂಪಲ್ ರನ್; ಸಂತ್ರಸ್ತರ ಅಸಮಾಧಾನ - ಯಾದಗಿರಿ ಜಿಲ್ಲೆಯ ಮಠಕ್ಕೆ ಸಿಎಂ ಭೇಟಿ

ಯಾದಗಿರಿ ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳ ಪ್ರವಾಸ ಕೈಗೊಂಡಿರುವ ಸಿಎಂ ಬಿ.ಎಸ್ ಯಡಿಯೂರಪ್ಪ ದೇವಸ್ಥಾನಗಳ ದರ್ಶನವನ್ನೂ ಮಾಡುತ್ತಿದ್ದಾರೆ.

ಯಾದಗಿರಿ ಜಿಲ್ಲೆ ಭೇಟಿ ವೇಳೆ ಸಿಎಂ ಬಿಎಸ್​ವೈ ಟೆಂಪಲ್ ರನ್
author img

By

Published : Oct 5, 2019, 6:46 PM IST

ಯಾದಗಿರಿ: ನೆರೆ ಪೀಡಿತ ಪ್ರದೇಶ ವೀಕ್ಷಣೆಗಾಗಿ ಯಾದಗಿರಿ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಯಾದಗಿರಿ ಭೇಟಿ ವೇಳೆ ಟೆಂಪಲ್ ರನ್ ನಡೆಸುತ್ತಿದ್ದಾರೆ.

ಸುರಪುರ ತಾಲೂಕಿನ ದೇವಾಪುರ ಗ್ರಾಮದಲ್ಲಿರುವ ಜಡಿ ಶಾಂತಲಿಂಗೇಶ್ವರ ಮಠಕ್ಕೆ ಸಿಎಂ ಭೇಟಿ ನೀಡಿದರು. ಮಠದಲ್ಲಿ ಗದ್ದುಗೆಗೆ ಆರತಿ ಬೆಳಗುವ ಮೂಲಕ ಪೂಜೆ ಸಲ್ಲಿಸಿ, ಪೀಠಾಧಿಪತಿ ಶಿವಕುಮಾರ್ ಶ್ರೀಗಳ ಆಶೀರ್ವಾದ ಪಡೆದರು. ಇದೆ ವೇಳೆ ಸಿಎಂಗೆ ಶಿವಕುಮಾರ ಶ್ರೀಗಳು ಶಾಲು ಹೊದಿಸಿ ಸನ್ಮಾನಿಸಿದರು.

ಯಾದಗಿರಿ ಜಿಲ್ಲೆ ಭೇಟಿ ವೇಳೆ ಸಿಎಂ ಬಿಎಸ್​ವೈ ಟೆಂಪಲ್ ರನ್

ಸಚಿವ ಪ್ರಭು ಚವ್ಹಾಣ, ಶಾಸಕ ವೆಂಕಟರೆಡ್ಡಿ ಮುದ್ನಾಳ, ರಾಜುಗೌಡ ಮುಖ್ಯಮಂತ್ರಿಗಳಿಗೆ ಸಾಥ್​ ಕೊಟ್ಟರು.

ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆಗೆ ಆಗಮಿಸಿ ಸಂತ್ರಸ್ತರ ಸಮಸ್ಯೆ ಆಲಿಸಬೇಕಾದ ಸಿಎಂ ದೇವಸ್ಥಾನಗಳಿಗೆ ಓಡಾಡುತ್ತಿರುವುದಕ್ಕೆ ಸ್ಥಳೀಯರು ಅಸಮಾಧಾನಾ ವ್ಯಕ್ತಪಡಿಸಿದ್ದಾರೆ.

ಯಾದಗಿರಿ: ನೆರೆ ಪೀಡಿತ ಪ್ರದೇಶ ವೀಕ್ಷಣೆಗಾಗಿ ಯಾದಗಿರಿ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಯಾದಗಿರಿ ಭೇಟಿ ವೇಳೆ ಟೆಂಪಲ್ ರನ್ ನಡೆಸುತ್ತಿದ್ದಾರೆ.

ಸುರಪುರ ತಾಲೂಕಿನ ದೇವಾಪುರ ಗ್ರಾಮದಲ್ಲಿರುವ ಜಡಿ ಶಾಂತಲಿಂಗೇಶ್ವರ ಮಠಕ್ಕೆ ಸಿಎಂ ಭೇಟಿ ನೀಡಿದರು. ಮಠದಲ್ಲಿ ಗದ್ದುಗೆಗೆ ಆರತಿ ಬೆಳಗುವ ಮೂಲಕ ಪೂಜೆ ಸಲ್ಲಿಸಿ, ಪೀಠಾಧಿಪತಿ ಶಿವಕುಮಾರ್ ಶ್ರೀಗಳ ಆಶೀರ್ವಾದ ಪಡೆದರು. ಇದೆ ವೇಳೆ ಸಿಎಂಗೆ ಶಿವಕುಮಾರ ಶ್ರೀಗಳು ಶಾಲು ಹೊದಿಸಿ ಸನ್ಮಾನಿಸಿದರು.

ಯಾದಗಿರಿ ಜಿಲ್ಲೆ ಭೇಟಿ ವೇಳೆ ಸಿಎಂ ಬಿಎಸ್​ವೈ ಟೆಂಪಲ್ ರನ್

ಸಚಿವ ಪ್ರಭು ಚವ್ಹಾಣ, ಶಾಸಕ ವೆಂಕಟರೆಡ್ಡಿ ಮುದ್ನಾಳ, ರಾಜುಗೌಡ ಮುಖ್ಯಮಂತ್ರಿಗಳಿಗೆ ಸಾಥ್​ ಕೊಟ್ಟರು.

ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆಗೆ ಆಗಮಿಸಿ ಸಂತ್ರಸ್ತರ ಸಮಸ್ಯೆ ಆಲಿಸಬೇಕಾದ ಸಿಎಂ ದೇವಸ್ಥಾನಗಳಿಗೆ ಓಡಾಡುತ್ತಿರುವುದಕ್ಕೆ ಸ್ಥಳೀಯರು ಅಸಮಾಧಾನಾ ವ್ಯಕ್ತಪಡಿಸಿದ್ದಾರೆ.

Intro:ಯಾದಗಿರಿ: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಯಾದಗಿರಿ ಭೇಟಿವೇಳೆ ಟೆಂಪಲ್ ರನ್ ನಡೆಸುತ್ತಿದ್ದಾರೆ. ನೆರೆ ಪ್ರವಾಹ ಪಿಡಿತ ಪ್ರದೇಶ ವಿಕ್ಷಣೆಗಾಗಿ ಯಾದಗಿರಿ ಪ್ರವಾಸ ಕೈಗೊಂಡಿರುವ ಸಿಎಂ ಬಿಎಸ್ವೈ ಸುರಪುರ ತಾಲ್ಲೂಕಿನ ದೇವಾಪುರ ಗ್ರಾಮದಲ್ಲಿರುವ ಜಡಿ ಶಾಂತಲಿಂಗೇಶ್ವರ ಮಠಕ್ಕೆ ಭೇಟಿ ನೀಡಿದರು. ಮಠದಲ್ಲಿ ಗದ್ದುಗೆಗೆ ಆರತಿ ಬೆಳಗುವ ಮೂಲಕ ಪೂಜೆ ಸಲ್ಲಿಸಿದ ಸಿ ಎಂ, ಮಠದ ಪೀಠಾಧಿಪತಿ ಶಿವಕುಮಾರ್ ಶ್ರೀಗಳ ಆಶಿರ್ವಾದ ಪಡೆದರು. ಇದೆವೇಳೆ ಸಿಎಂ ಬಿಎಸ್ ವೈ ಗೆ ಶಿವಕುಮಾರ ಶ್ರೀಗಳು ಶಾಲು ಹೋದಿಸಿ ಸನ್ಮಾನಿಸಿದರು. ಸಿಎಂ ಬಿಎಸ್ ವೈ ಗೆ ಸಚಿವ ಪ್ರಭು ಚವ್ಹಾಣ, ಶಾಸಕ ವೆಂಕಟರೆಡ್ಡಿ ಮುದ್ನಾಳ, ರಾಜುಗೌಡ ಸಾಥ ನೀಡಿದರು. ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆ ಬಂದು ಸಂತ್ರಸ್ತರ ಗೋಳು ಆಲಿಸುವಬೇಕಾದ ಸಿಎಂ ದೇವಸ್ಥಾನಗಳಿಗೆ ಓಡಾಡುತ್ತಿರುವದಕ್ಕೆ ಸ್ಥಳಿಯರು ಬೆಸರ ವ್ಯಕ್ತ ಪಡಿಸಿದರು.Body:ಯಾದಗಿರಿ: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಯಾದಗಿರಿ ಭೇಟಿವೇಳೆ ಟೆಂಪಲ್ ರನ್ ನಡೆಸುತ್ತಿದ್ದಾರೆ. ನೆರೆ ಪ್ರವಾಹ ಪಿಡಿತ ಪ್ರದೇಶ ವಿಕ್ಷಣೆಗಾಗಿ ಯಾದಗಿರಿ ಪ್ರವಾಸ ಕೈಗೊಂಡಿರುವ ಸಿಎಂ ಬಿಎಸ್ವೈ ಸುರಪುರ ತಾಲ್ಲೂಕಿನ ದೇವಾಪುರ ಗ್ರಾಮದಲ್ಲಿರುವ ಜಡಿ ಶಾಂತಲಿಂಗೇಶ್ವರ ಮಠಕ್ಕೆ ಭೇಟಿ ನೀಡಿದರು. ಮಠದಲ್ಲಿ ಗದ್ದುಗೆಗೆ ಆರತಿ ಬೆಳಗುವ ಮೂಲಕ ಪೂಜೆ ಸಲ್ಲಿಸಿದ ಸಿ ಎಂ, ಮಠದ ಪೀಠಾಧಿಪತಿ ಶಿವಕುಮಾರ್ ಶ್ರೀಗಳ ಆಶಿರ್ವಾದ ಪಡೆದರು. ಇದೆವೇಳೆ ಸಿಎಂ ಬಿಎಸ್ ವೈ ಗೆ ಶಿವಕುಮಾರ ಶ್ರೀಗಳು ಶಾಲು ಹೋದಿಸಿ ಸನ್ಮಾನಿಸಿದರು. ಸಿಎಂ ಬಿಎಸ್ ವೈ ಗೆ ಸಚಿವ ಪ್ರಭು ಚವ್ಹಾಣ, ಶಾಸಕ ವೆಂಕಟರೆಡ್ಡಿ ಮುದ್ನಾಳ, ರಾಜುಗೌಡ ಸಾಥ ನೀಡಿದರು. ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆ ಬಂದು ಸಂತ್ರಸ್ತರ ಗೋಳು ಆಲಿಸುವಬೇಕಾದ ಸಿಎಂ ದೇವಸ್ಥಾನಗಳಿಗೆ ಓಡಾಡುತ್ತಿರುವದಕ್ಕೆ ಸ್ಥಳಿಯರು ಬೆಸರ ವ್ಯಕ್ತ ಪಡಿಸಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.