ETV Bharat / state

ಆತ್ಮವಂಚನೆ ಮಾಡಿಕೊಳ್ಳುತ್ತಿದ್ದ ಬಿಎಸ್​ವೈ ಈಗ ನಿಜ ಹೇಳಿದ್ದಾರೆ: ಎಂ.ಬಿ.ಪಾಟೀಲ್​ - ಬಿಎಸ್ವೈ ಆಡಿಯೋ ಬಹಿರಂಗ

ಅಮಿತ್ ಶಾ ಎರಡೂವರೆ ತಿಂಗಳು ಮುಂಬೈನಲ್ಲಿ ಅನರ್ಹ ಶಾಸಕರಿಗೆ ರಕ್ಷಣೆ ನೀಡಿದ್ದರು ಎಂಬುದು ಬಹಿರಂಗವಾಗಿದೆ. ಈವರೆಗೆ ಇದೆಲ್ಲ ಅನಧೀಕೃತವಾಗಿತ್ತು ಈಗ ಯಡಿಯೂರಪ್ಪ ಅದನ್ನು ಅಧಿಕೃತ ಮಾಡಿದ್ದಾರೆ ಎಂದು ಮಾಜಿ ಸಚಿವ ಎಂ. ಬಿ. ಪಾಟೀಲ‌ ಹೇಳಿದರು.

ವಾಗ್ದಾಳಿ
author img

By

Published : Nov 4, 2019, 3:36 PM IST

ವಿಜಯಪುರ: ಸಿಎಂ ಬಿಎಸ್​​ವೈ ಆಡಿಯೋ ಬಹಿರಂಗ ಮಾತುಕತೆ ವಿಚಾರವಾಗಿ ಜಿಲ್ಲೆಯ ಅರಕೇರಿಯಲ್ಲಿ ಮಾಜಿ ಸಚಿವ ಎಂ. ಬಿ. ಪಾಟೀಲ‌ ಪ್ರತಿಕ್ರಿಯೆ ನೀಡಿದರು.

ಸಿಎಂ ಬಿಎಸ್​​ವೈ ವಿರುದ್ಧ ಎಂ.ಬಿ.ಪಾಟೀಲ್​ ವಾಗ್ದಾಳಿ

ಆಡಿಯೋ ಬಿಡುಗಡೆಗೂ ಮುನ್ನವೇ ಈ ವಿಚಾರ ಇಡೀ ಜಗತ್ತಿಗೆ ಗೊತ್ತಿತ್ತು. ಇದನ್ನು ಯಡಿಯೂರಪ್ಪ, ಅಮಿತ್​ ಶಾ ಅವರೇ ಮಾಡಿದ್ದು ಎನ್ನುವುದು ಓಪನ್ ಸೀಕ್ರೆಟ್ ಆಗಿತ್ತು. ಈವರೆಗೆ ಆತ್ಮವಂಚನೆ ಮಾಡಿಕೊಳ್ಳುತ್ತಿದ್ದ ಯಡಿಯೂರಪ್ಪ ಸತ್ಯವನ್ನು ಹೇಳಿದ್ದಾರೆ. ನಿನ್ನೆ ಹೈಕಮಾಂಡ್ ನಿಂದ ಬೆದರಿಕೆ ಬಂದಿರಬೇಕು ಈ ಹಿನ್ನೆಲೆ ಯಡಿಯೂರಪ್ಪ ಈಗ ಉಲ್ಟಾ ಹೊಡೆದಿದ್ದಾರೆ ಎಂದು ವ್ಯಂಗ್ಯವಾಡಿದರು.

ಅಮಿತ್ ಶಾ ಎರಡೂವರೆ ತಿಂಗಳು ಮುಂಬೈನಲ್ಲಿ ಅನರ್ಹ ಶಾಸಕರಿಗೆ ರಕ್ಷಣೆ ನೀಡಿದ್ದರು ಎಂಬುದು ಬಹಿರಂಗವಾಗಿದೆ. ಈವರೆಗೆ ಇದೆಲ್ಲ ಅನಧಿಕೃತವಾಗಿತ್ತು ಈಗ ಯಡಿಯೂರಪ್ಪ ಅದನ್ನು ಅಧಿಕೃತ ಮಾಡಿದ್ದಾರೆ ಎಂದರು.

ಈ ಆಡಿಯೋ ಸಿದ್ಧರಾಮಯ್ಯ ಮಾಡಿಸಿದ್ದಾರೆ ಎಂಬುದು ಚಿಲ್ಲರೆ ಆರೋಪ. ಅಲ್ಲಿ ಬಿಜೆಪಿ ಸಭೆ ನಡೆದಿತ್ತು ಅಲ್ಲಿನ ಸ್ಥಳೀಯ ಕಾರ್ಯಕರ್ತರು, ಮೂಲ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಇಲ್ಲಿ ಇದನ್ನು ಮಾಡಿದ್ದಾರೆ ಎಂದು ಎಂ. ಬಿ. ಪಾಟೀಲ ವಾಗ್ದಾಳಿ ನಡೆಸಿದರು.

ವಿಜಯಪುರ: ಸಿಎಂ ಬಿಎಸ್​​ವೈ ಆಡಿಯೋ ಬಹಿರಂಗ ಮಾತುಕತೆ ವಿಚಾರವಾಗಿ ಜಿಲ್ಲೆಯ ಅರಕೇರಿಯಲ್ಲಿ ಮಾಜಿ ಸಚಿವ ಎಂ. ಬಿ. ಪಾಟೀಲ‌ ಪ್ರತಿಕ್ರಿಯೆ ನೀಡಿದರು.

ಸಿಎಂ ಬಿಎಸ್​​ವೈ ವಿರುದ್ಧ ಎಂ.ಬಿ.ಪಾಟೀಲ್​ ವಾಗ್ದಾಳಿ

ಆಡಿಯೋ ಬಿಡುಗಡೆಗೂ ಮುನ್ನವೇ ಈ ವಿಚಾರ ಇಡೀ ಜಗತ್ತಿಗೆ ಗೊತ್ತಿತ್ತು. ಇದನ್ನು ಯಡಿಯೂರಪ್ಪ, ಅಮಿತ್​ ಶಾ ಅವರೇ ಮಾಡಿದ್ದು ಎನ್ನುವುದು ಓಪನ್ ಸೀಕ್ರೆಟ್ ಆಗಿತ್ತು. ಈವರೆಗೆ ಆತ್ಮವಂಚನೆ ಮಾಡಿಕೊಳ್ಳುತ್ತಿದ್ದ ಯಡಿಯೂರಪ್ಪ ಸತ್ಯವನ್ನು ಹೇಳಿದ್ದಾರೆ. ನಿನ್ನೆ ಹೈಕಮಾಂಡ್ ನಿಂದ ಬೆದರಿಕೆ ಬಂದಿರಬೇಕು ಈ ಹಿನ್ನೆಲೆ ಯಡಿಯೂರಪ್ಪ ಈಗ ಉಲ್ಟಾ ಹೊಡೆದಿದ್ದಾರೆ ಎಂದು ವ್ಯಂಗ್ಯವಾಡಿದರು.

ಅಮಿತ್ ಶಾ ಎರಡೂವರೆ ತಿಂಗಳು ಮುಂಬೈನಲ್ಲಿ ಅನರ್ಹ ಶಾಸಕರಿಗೆ ರಕ್ಷಣೆ ನೀಡಿದ್ದರು ಎಂಬುದು ಬಹಿರಂಗವಾಗಿದೆ. ಈವರೆಗೆ ಇದೆಲ್ಲ ಅನಧಿಕೃತವಾಗಿತ್ತು ಈಗ ಯಡಿಯೂರಪ್ಪ ಅದನ್ನು ಅಧಿಕೃತ ಮಾಡಿದ್ದಾರೆ ಎಂದರು.

ಈ ಆಡಿಯೋ ಸಿದ್ಧರಾಮಯ್ಯ ಮಾಡಿಸಿದ್ದಾರೆ ಎಂಬುದು ಚಿಲ್ಲರೆ ಆರೋಪ. ಅಲ್ಲಿ ಬಿಜೆಪಿ ಸಭೆ ನಡೆದಿತ್ತು ಅಲ್ಲಿನ ಸ್ಥಳೀಯ ಕಾರ್ಯಕರ್ತರು, ಮೂಲ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಇಲ್ಲಿ ಇದನ್ನು ಮಾಡಿದ್ದಾರೆ ಎಂದು ಎಂ. ಬಿ. ಪಾಟೀಲ ವಾಗ್ದಾಳಿ ನಡೆಸಿದರು.

Intro:ವಿಜಯಪುರ Body:ವಿಜಯಪುರ: ಆಪರೇಶನ್ ಕಮಲ ವಿಚಾರವಾಗಿ ಸಿಎಂ ಬಿ ಎಸ್ ವೈ ಆಡಿಯೋ ಬಹಿರಂಗ ಮಾತುಕತೆ ವಿಚಾರವಾಗಿ
ವಿಜಯಪುರ ಜಿಲ್ಲೆಯ ಅರಕೇರಿಯಲ್ಲಿ ಗೃಹ ಇಲಾಖೆ ಮಾಜಿ ಸಚಿವ ಎಂ. ಬಿ. ಪಾಟೀಲ‌ ಪ್ರತಿಕ್ರಿಯೆ ನೀಡಿದ್ದಾರೆ.
ಈ ಆಡಿಯೋ ಬಿಡುಗಡೆಗೂ ಮುನ್ನವೇ ಈ ವಿಚಾರ ಇಡಿ ಜಗತ್ತಿಗೆ ಗೊತ್ತಿತ್ತು.
ಇದನ್ನು ಯಡಿಯೂರಪ್ಪ, ಅಮಿತ ಶಾ ಅವರು ಮಾಡಿದ್ದು ಓಪನ್ ಸೀಕ್ರೆಟ್ ಆಗಿತ್ತು ಎಂದರು.
ಈವರೆಗೆ ಆತ್ಮವಂಚನೆ ಮಾಡಿಕೊಳ್ಳುತ್ತಿದ್ದ ಯಡಿಯೂರಪ್ಪ ಸತ್ಯವನ್ನು ಹೇಳಿದ್ದಾರೆ ಎಂದರು.
ನಿನ್ನೆ ಹೈಕಮಾಂಡ ನಿಂದ ಬೆದರಿಕೆ ಬಂದಿರಬೇಕು
ಈ ಹಿನ್ನೆಗೆ ಯಡಿಯೂರಪ್ಪ ಈಗ ಉಲ್ಟಾ ಹೊಡೆದಿದ್ದಾರೆ ಎಂದು ವ್ಯಂಗ್ಯವಾಡಿದರು.
ಇದರಿಂದ ಅವರ ಬಣ್ಣ ಬಯಲಾಗಿದೆ.
ಅಮಿತ್ ಶಾ ಎರಡೂವರೆ ತಿಂಗಳು ಮುಂಬೈನಲ್ಲಿ ಅನರ್ಹ ಶಾಸಕರಿಗೆ ರಕ್ಷಣೆ ನೀಡಿದ್ದರು ಎಂಬುದು ಬಹಿರಂಗವಾಗಿದೆ.
ಈವರೆಗೆ ಇದೆಲ್ಲ ಅನಧೀಕೃತವಾಗಿತ್ತು
ಈಗ ಯಡಿಯೂರಪ್ಪ ಅದನ್ನು ಅಧಿಕೃತ ಮಾಡಿದ್ದಾರೆ ಎಂದರು.
ಈ ಆಡಿಯೋ ಸಿದ್ಧರಾಮಯ್ಯ ಮಾಡಿಸಿದ್ದಾರೆ ಎಂಬುದು ಚಿಲ್ಲರೆ ಆರೋಪವಾಗಿದೆ.
ಅಲ್ಲಿ ಬಿಜೆಪಿ ಸಭೆ ನಡೆದಿತ್ತು
ಅಲ್ಲಿನ ಸ್ಥಳೀಯ ಕಾರ್ಯಕರ್ತರು, ಮೂಲ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಇಲ್ಲಿ ಇದನ್ನು ಮಾಡಿದ್ದಾರೆ ಎಂದು ಎಂ. ಬಿ. ಪಾಟೀಲ ವಾಗ್ದಾಳಿ ನಡೆಸಿದರು.Conclusion:ವಿಜಯಪುರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.