ETV Bharat / state

ಕರಾವಳಿಯಲ್ಲಿ ಸುಡು-ಸುಡು ಬಿಸಿಲು... ಹೆದ್ದಾರಿಯಲ್ಲಿ ತಂಪು ಪಾನೀಯ ಹಂಚಿದ ಯುವಕರು - undefined

ಕಾರವಾರದ ಅರಗಾ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುರುದ್ವಾರ ಶ್ರೀ ಗುರುನಾನಕ್ ದವ್ವಾರ್ ಕಾರವಾರ ಕೇಂದ್ರದ ಕಾರ್ಯಕರ್ತರು ಪ್ರಯಾಣಿಕರಿಗೆ ತಂಪು ಪಾನೀಯ ಹಂಚಿ ಮಾನವೀಯತೆ ಮೆರೆದರು.

ತಂಪು ಪಾನಿಯ ಹಂಚಿ ಮಾನವೀಯತೆ ಮೆರೆದ ಯುವಕರು
author img

By

Published : May 26, 2019, 9:25 PM IST

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗಳಲ್ಲಿ ಬಿಸಿಲಿನ ತಾಪ ಜೋರಾಗಿದ್ದು, ಸೂರ್ಯನೆತ್ತಿಯ ಮೇಲೆ ಬರುತ್ತಿದ್ದಂತೆ ಹೊರ ಹೊರಡಲಾಗದ ಸ್ಥಿತಿ ಇದೆ.

ಇಂತಹ ಸ್ಥಿತಿಯನ್ನು ಅರಿತ ಸಂಘಟನೆಯೊಂದು ಬಾಯಾರಿದವರ ದಣಿವು ಆರಿಸಲು ತಂಪು ಪಾನೀಯವನ್ನು ಹಂಚಿ ಮಾನವೀಯತೆ ಮೆರೆದಿದೆ. ಹೌದು, ಕಾರವಾರದ ಅರಗಾ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುರುದ್ವಾರ ಶ್ರೀ ಗುರುನಾನಕ್ ದವ್ವಾರ್ ಕಾರವಾರ ಕೇಂದ್ರದ ಕಾರ್ಯಕರ್ತರು ತಂಪು ಪಾನೀಯ ಹಂಚಿ ಮಾನವೀಯತೆ ಮೆರೆದರು.

ತಂಪು ಪಾನಿಯ ಹಂಚಿ ಮಾನವೀಯತೆ ಮೆರೆದ ಯುವಕರು

ಬಿಸಿಲಿನ ಜಳಕ್ಕೆ ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ಇದರಿಂದ ಜನರು ನೀರಿಗಾಗಿ ಪರದಾಡುವಂತಾಗಿದೆ. ಇಂಥ ಸ್ಥಿತಿಯಲ್ಲಿ ಸಂಘಟನೆ ಕಾರ್ಯಕರ್ತರು ಹೆದ್ದಾರಿಯಲ್ಲಿ ಸಂಚರಿಸುವ ವಾಹನವನ್ನು ನಿಲ್ಲಿಸಿ ತಂಪು ಪಾನೀಯ ನೀಡುವ ಮೂಲಕ ಮಾನವೀಯ ಸೇವೆ ಮಾಡಿದರು.

ಇನ್ನು ಹೆದ್ದಾರಿಯಲ್ಲಿ ಸಂಚರಿಸುವ ಪ್ರವಾಸಿಗರು, ಪ್ರಯಾಣಿಕರು ತಂಪು ಪಾನೀಯ ಕುಡಿದು ದಣಿವು ಆರಿಸಿಕೊಂಡರು. ಅಲ್ಲದೆ ಸಂಘಟನೆಯವರ ಈ ಸೇವೆ ಕಂಡು ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗಳಲ್ಲಿ ಬಿಸಿಲಿನ ತಾಪ ಜೋರಾಗಿದ್ದು, ಸೂರ್ಯನೆತ್ತಿಯ ಮೇಲೆ ಬರುತ್ತಿದ್ದಂತೆ ಹೊರ ಹೊರಡಲಾಗದ ಸ್ಥಿತಿ ಇದೆ.

ಇಂತಹ ಸ್ಥಿತಿಯನ್ನು ಅರಿತ ಸಂಘಟನೆಯೊಂದು ಬಾಯಾರಿದವರ ದಣಿವು ಆರಿಸಲು ತಂಪು ಪಾನೀಯವನ್ನು ಹಂಚಿ ಮಾನವೀಯತೆ ಮೆರೆದಿದೆ. ಹೌದು, ಕಾರವಾರದ ಅರಗಾ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುರುದ್ವಾರ ಶ್ರೀ ಗುರುನಾನಕ್ ದವ್ವಾರ್ ಕಾರವಾರ ಕೇಂದ್ರದ ಕಾರ್ಯಕರ್ತರು ತಂಪು ಪಾನೀಯ ಹಂಚಿ ಮಾನವೀಯತೆ ಮೆರೆದರು.

ತಂಪು ಪಾನಿಯ ಹಂಚಿ ಮಾನವೀಯತೆ ಮೆರೆದ ಯುವಕರು

ಬಿಸಿಲಿನ ಜಳಕ್ಕೆ ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ಇದರಿಂದ ಜನರು ನೀರಿಗಾಗಿ ಪರದಾಡುವಂತಾಗಿದೆ. ಇಂಥ ಸ್ಥಿತಿಯಲ್ಲಿ ಸಂಘಟನೆ ಕಾರ್ಯಕರ್ತರು ಹೆದ್ದಾರಿಯಲ್ಲಿ ಸಂಚರಿಸುವ ವಾಹನವನ್ನು ನಿಲ್ಲಿಸಿ ತಂಪು ಪಾನೀಯ ನೀಡುವ ಮೂಲಕ ಮಾನವೀಯ ಸೇವೆ ಮಾಡಿದರು.

ಇನ್ನು ಹೆದ್ದಾರಿಯಲ್ಲಿ ಸಂಚರಿಸುವ ಪ್ರವಾಸಿಗರು, ಪ್ರಯಾಣಿಕರು ತಂಪು ಪಾನೀಯ ಕುಡಿದು ದಣಿವು ಆರಿಸಿಕೊಂಡರು. ಅಲ್ಲದೆ ಸಂಘಟನೆಯವರ ಈ ಸೇವೆ ಕಂಡು ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Intro:KN_KWR_03_26_TAMPU PANIYA SEVE_7202800
ಕರಾವಳಿಯಲ್ಲಿ ಸುಡುತ್ತಿರುವ ಬಿಸಿಲು...ತಂಪು ಪಾನಿಯ ಹಂಚಿ ಸೇವೆ
ಕಾರವಾರ: ಉತ್ತರಕನ್ನಡ ಜಿಲ್ಲೆಯ ಕರಾವಳಿ  ತಾಲ್ಲೂಕುಗಳಲ್ಲಿ ಬಿಸಿಲಿನ ತಾಪ ಜೋರಾಗಿದ್ದು, ಸೂರ್ಯ ನೆತ್ತಿಯ ಮೇಲೆ ಬರುತ್ತಿದ್ದಂತೆ ಹೊರ ಹೊಂಡಲಾಗದ ಸ್ಥಿತಿ ಇದೆ. ಆದರೆ ಇಂತಹ ಸ್ಥಿತಿಯನ್ನು ಅರಿತ ಸಂಘಟನೆಯೊಂದು ಬಾಯಾರಿದವರ ದಣಿವು ಆರಿಸಲು ತಂಪು ಪಾನಿಯವನ್ನು ಹಂಚಿ ಮಾನವಿಯತೆ ಮೆರೆದಿದೆ.
ಹೌದು, ಕಾರವಾರದ ಅರಗಾ ಬಳಿ ರಾಷ್ಟ್ರೀಯ ಹೆದ್ದಾರಿ ೬೬ ರಲ್ಲಿ ಗುರುದ್ವಾರ ಶ್ರೀ ಗುರುನಾನಕ್ ದವ್ವಾರ್ ಕಾರವಾರ ಕೇಂದ್ರದ ಕಾರ್ಯಕರ್ತರು ತಂಪು ಪಾನಿಯ ಹಂಚಿ ಮಾನವಿಯತೆ ಮೆರೆದರು. ಬಿಸಿಲಿನ ಜಳಕ್ಕೆ ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ಇದರಿಂದ ಜನರು ನೀರಿಗಾಗಿ ಪರದಾಡುವಂತಾಗಿದೆ. ಇಂಥ ಸ್ಥಿತಿಯಲ್ಲಿ ಸಂಘಟನೆ ಕಾರ್ಯಕರ್ತರು ಹೆದ್ದಾರಿಯಲ್ಲಿ ಸಂಚರಿಸುವ ವಾಹನವನ್ನು ನಿಲ್ಲಿಸಿ ತಂಪು ಪಾನೀಯ ನೀಡುವ ಮೂಲಕ ಮಾನವೀಯ ಸೇವೆ ಮಾಡಿದರು.
ಇನ್ನು ಹೆದ್ದಾರಿಯಲ್ಲಿ ಸಂಚರಿಸುವ ಪ್ರವಾಸಿಗರು, ಪ್ರಯಾಣಿಕರು ತಂಪು ಪಾನಿಯ ಕುಡಿದು ದಣಿವು ಆರಿಸಿಕೊಂಡರು. ಅಲ್ಲದೆ ಸಂಘಟನೆಯವರ ಈ ಸೇವೆ ಕಂಡು ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು ಕಂಡುಬಂತು.
Body:KConclusion:K

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.