ETV Bharat / state

ಸಿದ್ದರಾಮಯ್ಯ ವಿಲನ್, ಕುಮಾರಸ್ವಾಮಿ ಸೈಡ್​ ಆ್ಯಕ್ಟರ್​ ಇದ್ದಂತೆ​​: ನಳಿನ್​ ಕುಮಾರ್​ ಕಟೀಲ್​ ವ್ಯಂಗ್ಯ - Irony from Naleen kumar Kateel

ಈ ಹಿಂದೆ ಇದ್ದ ಸರ್ಕಾರ ಸಮಾಜದಲ್ಲಿ ಜನರ ಮಧ್ಯೆ ಆಕ್ರೋಶ ಹುಟ್ಟಿಹಾಕಿತ್ತು. ಸಿದ್ದರಾಮಯ್ಯ ವಿಲನ್​ ಇದ್ದ ಹಾಗೆ. ಕುಮಾರಸ್ವಾಮಿ ಸೈಡ್​ ಆ್ಯಕ್ಟ್​​​ರ್​​ ಥರ ಎಂದು ನಳಿನ್​ ಕುಮಾರ್​ ಕಟೀಲ್ ವ್ಯಂಗ್ಯವಾಡಿದ್ದಾರೆ.

ವ್ಯಂಗ್ಯವಾಡಿದ ಕಟೀಲ್​
author img

By

Published : Sep 19, 2019, 9:10 AM IST

ಶಿರಸಿ: ಮುಖ್ಯಮಂತ್ರಿ ಯಡಿಯೂರಪ್ಪ ಹೀರೋ. ಸಿದ್ದರಾಮಯ್ಯ ವಿಲನ್, ಕುಮಾರಸ್ವಾಮಿ ಸೈಡ್​ ಆ್ಯಕ್ಟರ್ ಎನ್ನುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.

ನಳಿನ್​ ಕುಮಾರ್​ ಕಟೀಲ್​, ಬಿಜೆಪಿ ರಾಜ್ಯಾಧ್ಯಕ್ಷ

ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಬಿಜೆಪಿ ವತಿಯಿಂದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿದ್ದರಾಮಯ್ಯರಿಗೆ 24 ಜನ ಹಿಂದೂ ಕಾರ್ಯಕರ್ಯರು ಸತ್ತಾಗ ಕಣ್ಣಲ್ಲಿ ನೀರು ಬರಲಿಲ್ಲ. ಮುಖ್ಯಮಂತ್ರಿ ಸ್ಥಾನ ಹಾರಿಸಿದಾಗ ಸಿದ್ದರಾಮಯ್ಯರಿಗೆ ಕಣ್ಣಲ್ಲಿ ನೀರು ಬಂತು. ಕಾಂಗ್ರೆಸ್​​ನವರು ಈ ರಾಜ್ಯದಲ್ಲಿ ಸಮಾಜವನ್ನು ಒಡೆದವರು. ಮಠ ಮಂದಿರವನ್ನು ಹಾಳು ಮಾಡಿದವರು. ಸಮಾಜದಲ್ಲಿ ಅಕ್ರೋಶ ಸೃಷ್ಟಿಮಾಡಿದವರು ಎಂದು ಕಿಡಿಕಾರಿದರು.

ಶಿರಸಿ: ಮುಖ್ಯಮಂತ್ರಿ ಯಡಿಯೂರಪ್ಪ ಹೀರೋ. ಸಿದ್ದರಾಮಯ್ಯ ವಿಲನ್, ಕುಮಾರಸ್ವಾಮಿ ಸೈಡ್​ ಆ್ಯಕ್ಟರ್ ಎನ್ನುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.

ನಳಿನ್​ ಕುಮಾರ್​ ಕಟೀಲ್​, ಬಿಜೆಪಿ ರಾಜ್ಯಾಧ್ಯಕ್ಷ

ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಬಿಜೆಪಿ ವತಿಯಿಂದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿದ್ದರಾಮಯ್ಯರಿಗೆ 24 ಜನ ಹಿಂದೂ ಕಾರ್ಯಕರ್ಯರು ಸತ್ತಾಗ ಕಣ್ಣಲ್ಲಿ ನೀರು ಬರಲಿಲ್ಲ. ಮುಖ್ಯಮಂತ್ರಿ ಸ್ಥಾನ ಹಾರಿಸಿದಾಗ ಸಿದ್ದರಾಮಯ್ಯರಿಗೆ ಕಣ್ಣಲ್ಲಿ ನೀರು ಬಂತು. ಕಾಂಗ್ರೆಸ್​​ನವರು ಈ ರಾಜ್ಯದಲ್ಲಿ ಸಮಾಜವನ್ನು ಒಡೆದವರು. ಮಠ ಮಂದಿರವನ್ನು ಹಾಳು ಮಾಡಿದವರು. ಸಮಾಜದಲ್ಲಿ ಅಕ್ರೋಶ ಸೃಷ್ಟಿಮಾಡಿದವರು ಎಂದು ಕಿಡಿಕಾರಿದರು.

Intro:ಶಿರಸಿ :
ಹೀರೋ ಮುಖ್ಯಮಂತ್ರಿ ಯಡಿಯೂರಪ್ಪ,
ವಿಲನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಮಾರಸ್ವಾಮಿ ಸೈಡ್ಯಾಕ್ಟರ್ ಹೀಗಂತ ವ್ಯಂಗ್ಯವಾಡುವ ಮೂಲಕ ಹಿಂದಿನ ಕಾಂಗ್ರೆಸ್ ಹಾಗೂ ಸಮ್ಮಿಶ್ರ ಸರ್ಕಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಿಂದಿನ ಮುಖ್ಯಮಂತ್ರಿ ಗಳಿಗೆ ಚಾಟಿ ಬೀಸಿದರು.

Body:ಇಂದು ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಬಿಜೆಪಿ ವತಿಯಿಂದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಿದ್ದರಾಮಯ್ಯರಿಗೆ 24 ಜನ ಹಿಂದೂ ಕಾರ್ಯಕರ್ಯರು ಸತ್ತಾಗ ಕಣ್ಣಲ್ಲಿ ನೀರು ಬರಲಿಲ್ಲ ,ಮುಖ್ಯಮಂತ್ರಿ ಸ್ಥಾನ ಹಾರಿಸಿದಾಗ ಸಿದ್ದರಾಮಯ್ಯರಿಗೆ ಕಣ್ಣಲ್ಲಿ ನೀರು ಬಂತು,ಕಾಂಗ್ರೆಸ್ ಸರ್ಕಾರ ಈ ರಾಜ್ಯದಲ್ಲಿ ಸಮಾಜವನ್ನು ಒಡೆದರು ,ಮಠ ಮಂದಿರವನ್ನು ಒಡೆದರು,
ಸಮಾಜದಲ್ಲಿ ಅಕ್ರೋಶವನ್ನು ಸೃಷ್ಟಿಮಾಡಿದರು ಎಂದು ಕಿಡಿಕಾರಿದರು.

ಬೈಟ್ (೧) : ನಳೀನ್ ಕುಮಾರ್ ಕಟೀಲ್ .ಬಿಜೆಪಿ ರಾಜ್ಯಾಧ್ಯಕ್ಷ.
..........
ಸಂದೇಶ ಭಟ್ ಶಿರಸಿ. Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.