ETV Bharat / state

18ರ ಬಳಿಕ ಆನಂದ್​​​ ಎಲ್ಲಿದ್ದೀಯಪ್ಪಾ ಎಂದು ಹುಡುಕಾಟ... ಅನಂತಕುಮಾರ್​​ ಹೆಗಡೆ ವ್ಯಂಗ್ಯ - ಕುಮಾರಸ್ವಾಮಿ

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಿನ್ನೆ ನಡೆದ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ರೇವಣ್ಣರ ಹೆಸರು ಹೇಳದೆ ಕುಂಬಳಕಾಯಿ, ನಿಂಬೆಹಣ್ಣಿಗೆ ಹೋಲಿಸಿ ಅನಂತಕುಮಾರ್ ಹೆಗಡೆ ವ್ಯಂಗ್ಯವಾಡಿದ್ದಾರೆ.

ಅನಂತಕುಮಾರ್ ಹೆಗಡೆ
author img

By

Published : Apr 17, 2019, 8:05 AM IST

ಕಾರವಾರ: 18ನೇ ತಾರೀಖಿನವರೆಗೆ ಮಂಡ್ಯದಲ್ಲಿ ನಿಖಿಲ್ ಎಲ್ಲಿದ್ದೀಯಪ್ಪಾ ಎಂದು ಹುಡುಕಾಡುವವರು ಅಲ್ಲಿ ಚುನಾವಣೆ ಮುಗಿದ ಬಳಿಕ‌ ಉತ್ತರ ಕನ್ನಡ ಜಿಲ್ಲೆಗೆ ಬಂದು ಆನಂದ್ ಎಲ್ಲಿದ್ದೀಯಪ್ಪಾ ಎಂದು ಹುಡುಕಾಡುತ್ತಾರೆ ಎಂದು ಅನಂತಕುಮಾರ್ ಹೆಗಡೆ ವ್ಯಂಗ್ಯವಾಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಿನ್ನೆ ನಡೆದ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ರೇವಣ್ಣರ ಹೆಸರು ಹೇಳದೆ ಕುಂಬಳಕಾಯಿ, ನಿಂಬೆಹಣ್ಣಿಗೆ ಹೋಲಿಸಿದ ಅವರು, 18ನೇ ತಾರೀಖಿನವರೆಗೆ ನಿಖಿಲ್ ಎಲ್ಲಿದ್ದೀಯಪ್ಪಾ ಎಂದು ಮಂಡ್ಯದಲ್ಲಿ ಹುಡುಕುತ್ತಾರೆ. 18ನೇ ತಾರೀಖಿನ ನಂತರ ಚುನಾವಣೆ ಮುಗಿಯಲ್ಲಿದ್ದು, ಅಲ್ಲಿಂದ ನಿಂಬೆಹಣ್ಣು, ಕುಂಬಳಕಾಯಿ, ಕುಂಕಮ ಕಾರವಾರಕ್ಕೆ ಬರಲಿದೆ. ಇಲ್ಲಿಗೆ ಬಂದು ಆನಂದ್ ಎಲ್ಲಿದ್ದೀಯಪ್ಪಾ ಎಂದು ಹುಡುಕಾಡಬೇಕಾಗುತ್ತೆ ಎಂದು ಗೇಲಿ ಮಾಡಿದರು.

ಅನಂತಕುಮಾರ್ ಹೆಗಡೆ

ಜಿಲ್ಲೆಯ ಜನರು ತುಂಬಾ ಬುದ್ಧಿವಂತರಿದ್ದಾರೆ. ಗಣಪತಿ ಹಾಗೂ ಈಶ್ವರ ದೇವಸ್ಥಾನದಲ್ಲಿ ಏನು ಪೂಜೆ ಮಾಡಬೇಕು. ಜಟಕ ದೇವರಿಗೆ ಯಾವ ರೀತಿ ಪೂಜೆ ಮಾಡಬೇಕು ಚೆನ್ನಾಗಿ ಗೊತ್ತಿದೆ. ಜಟಕ ದೇವಸ್ಥಾನದಲ್ಲಿ ಕೋಳಿ ಕಡಿತಾರೆ, ಗಣಪತಿ ದೇವಸ್ಥಾನದಲ್ಲಿ ಕಡಿಯುವುದಿಲ್ಲ. ಖಂಡಿತವಾಗಿಯೂ ಏಪ್ರಿಲ್ 23ರಂದು ದೊಡ್ಡ ಬಂಡಿ ಹಬ್ಬ ಮಾಡುತ್ತೀರಾ ಎಂಬ ವಿಶ್ವಾಸ ಇದೆ ಎಂದು ಆನಂದ್ ಅಸ್ನೋಟಿಕರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕಾರವಾರ: 18ನೇ ತಾರೀಖಿನವರೆಗೆ ಮಂಡ್ಯದಲ್ಲಿ ನಿಖಿಲ್ ಎಲ್ಲಿದ್ದೀಯಪ್ಪಾ ಎಂದು ಹುಡುಕಾಡುವವರು ಅಲ್ಲಿ ಚುನಾವಣೆ ಮುಗಿದ ಬಳಿಕ‌ ಉತ್ತರ ಕನ್ನಡ ಜಿಲ್ಲೆಗೆ ಬಂದು ಆನಂದ್ ಎಲ್ಲಿದ್ದೀಯಪ್ಪಾ ಎಂದು ಹುಡುಕಾಡುತ್ತಾರೆ ಎಂದು ಅನಂತಕುಮಾರ್ ಹೆಗಡೆ ವ್ಯಂಗ್ಯವಾಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಿನ್ನೆ ನಡೆದ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ರೇವಣ್ಣರ ಹೆಸರು ಹೇಳದೆ ಕುಂಬಳಕಾಯಿ, ನಿಂಬೆಹಣ್ಣಿಗೆ ಹೋಲಿಸಿದ ಅವರು, 18ನೇ ತಾರೀಖಿನವರೆಗೆ ನಿಖಿಲ್ ಎಲ್ಲಿದ್ದೀಯಪ್ಪಾ ಎಂದು ಮಂಡ್ಯದಲ್ಲಿ ಹುಡುಕುತ್ತಾರೆ. 18ನೇ ತಾರೀಖಿನ ನಂತರ ಚುನಾವಣೆ ಮುಗಿಯಲ್ಲಿದ್ದು, ಅಲ್ಲಿಂದ ನಿಂಬೆಹಣ್ಣು, ಕುಂಬಳಕಾಯಿ, ಕುಂಕಮ ಕಾರವಾರಕ್ಕೆ ಬರಲಿದೆ. ಇಲ್ಲಿಗೆ ಬಂದು ಆನಂದ್ ಎಲ್ಲಿದ್ದೀಯಪ್ಪಾ ಎಂದು ಹುಡುಕಾಡಬೇಕಾಗುತ್ತೆ ಎಂದು ಗೇಲಿ ಮಾಡಿದರು.

ಅನಂತಕುಮಾರ್ ಹೆಗಡೆ

ಜಿಲ್ಲೆಯ ಜನರು ತುಂಬಾ ಬುದ್ಧಿವಂತರಿದ್ದಾರೆ. ಗಣಪತಿ ಹಾಗೂ ಈಶ್ವರ ದೇವಸ್ಥಾನದಲ್ಲಿ ಏನು ಪೂಜೆ ಮಾಡಬೇಕು. ಜಟಕ ದೇವರಿಗೆ ಯಾವ ರೀತಿ ಪೂಜೆ ಮಾಡಬೇಕು ಚೆನ್ನಾಗಿ ಗೊತ್ತಿದೆ. ಜಟಕ ದೇವಸ್ಥಾನದಲ್ಲಿ ಕೋಳಿ ಕಡಿತಾರೆ, ಗಣಪತಿ ದೇವಸ್ಥಾನದಲ್ಲಿ ಕಡಿಯುವುದಿಲ್ಲ. ಖಂಡಿತವಾಗಿಯೂ ಏಪ್ರಿಲ್ 23ರಂದು ದೊಡ್ಡ ಬಂಡಿ ಹಬ್ಬ ಮಾಡುತ್ತೀರಾ ಎಂಬ ವಿಶ್ವಾಸ ಇದೆ ಎಂದು ಆನಂದ್ ಅಸ್ನೋಟಿಕರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

Intro:18ರ ಬಳಿಕ ಕ್ಷೇತ್ರಕ್ಕೆ ಬರುವ ನಿಂಬೆಹಣ್ಣು ಕುಂಬಳಕಾಯಿಂದ ಆನಂದ್ ಎಲ್ಲಿದಿಯಪ್ಪಾ ಎಂದು ಹುಡುಕಾಟ.. ಅನಂತಕುಮಾರ್ ಹೆಗಡೆ ವ್ಯಂಗ್ಯ
ಕಾರವಾರ: ೧೮ ನೇ ತಾರಿಕಿನ ವರೆಗೆ ಮಂಡ್ಯದಲ್ಲಿ ನಿಖಿಲ್ ಎಲ್ಲಿದಿಯಪ್ಪಾ ಎಂದು ಹುಡುಕಾಡುವವರು ಅಲ್ಲಿ ಚುನಾವಣೆ ಮುಗಿದ ಬಳಿಕ‌ ಉತ್ತರಕನ್ನಡ ಜಿಲ್ಲೆಗೆ ಬಂದು ಆನಂದ್ ಎಲ್ಲಿದಿಯಪ್ಪಾ ಎಂದು ಹುಡುಕಾಡುತ್ತಾರೆ ಎಂದು ಅನಂತಕುಮಾರ್ ಹೆಗಡೆ ವ್ಯಂಗ್ಯವಾಡಿದ್ದಾರೆ. Body:ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಇಂದು ನಡೆದ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ರೇವಣ್ಣರ ಹೆಸರು ಹೇಳದೆ ಕುಂಬಳಕಾಯಿ, ನಿಂಬೆಹಣ್ಣಿಗೆ ಹೋಲಿಸಿದ ಅವರು, 18 ನೇ ತಾರೀಕಿನ ವರೆಗೆ ನಿಖಿಲ್ ಎಲ್ಲಿದ್ದೀಯಪ್ಪಾ ಎಂದು ಮಂಡ್ಯದಲ್ಲಿ ಹುಡುಕುತ್ತಾರೆ. 18 ನೇ ತಾರೀಕಿನ ನಂತರ ಚುನಾವಣೆ ಮುಗಿಯಲ್ಲಿದ್ದು, ಅಲ್ಲಿಂದ ಉತ್ತರಕನ್ನಡ ಜಿಲ್ಲೆಗೆ ಬರುವ ನಿಂಬೆಹಣ್ಣು, ಕುಂಬಳಕಾಯಿ, ಕುಂಕಮ ಕಾರವಾರಕ್ಕೆ ಬರಲಿದೆ. ಇಲ್ಲಿಗೆ ಬಂದು ಆನಂದ್ ಎಲ್ಲಿದ್ದೀಯಪ್ಪಾ ಎಂದು ಹುಡುಕಾಡಲಿದೆ ಎಂದು ಗೇಲಿ ಮಾಡಿದರು.
ನಮ್ಮ‌ ವಿರೋಧಿಗಳು ಮಾತಾಡ್ತಾರೆ. ಒಮ್ಮೆ ನಾನು ಕುಲದೇವರು ಎನ್ನುತ್ತಾರೆ. ಇನ್ನೊಮ್ಮೆ ದೇಶಪಾಂಡೆ ಕುಲದೇವರು ಎನ್ನುತ್ತಾರೆ. ಅವರಿಗೆ ಎಷ್ಟು ಕುಲದೇವರು ಇದೆ ಎಂಬುದು ಅವರಿಗೆ ಗೊತ್ತಿಲ್ಲ. ಪ್ರತಿ ವರ್ಷಕ್ಕೊಮ್ಮೆ ಅವರ ಕುಲದೇವರು ಬದಲಾಗುತ್ತದೆ. ಇಂತವರು ನಮ್ಮತ್ರ ಬಂದು ವೋಟ್ ಕೇಳುತ್ತಾರೆ. ಗೊಸುಂಬೆ ಅಂತೆ ಬಣ್ಣ ಬದಲಿಸುವ ಇವರು ಮುಂದೆ ಗೆಲ್ಲುವುದಿಲ್ಲ. ಸೋತರು ಕೂಡ ಈ ಪಕ್ಷದಲ್ಲಿ ಇರುವುದಿಲ್ಲ ಎಂದು ಟೀಕಿಸಿದರು.
ಜಿಲ್ಲೆಯ ಜನರು ತುಂಬಾ ಬುದ್ದಿವಂತರಿದ್ದಾರೆ. ಗಣಪತಿ ಹಾಗೂ ಈಶ್ವರ ದೇವಸ್ಥಾನದಲ್ಲಿ ಏನು ಪೂಜೆ ಮಾಡಬೇಕು. ಜಟಕ ದೇವರಿಗೆ ಯಾವ ರಿತಿ ಪೂಜೆ ಮಾಡಬೇಕು ಚೆನ್ನಾಗಿ ಗೊತ್ತಿದೆ. ಜಟಕ ದೇವಸ್ಥಾನದಲ್ಲಿ ಕೋಳಿ ಕಡಿತಾರೆ, ಗಣಪತಿ ದೇವಸ್ಥಾನದಲ್ಲಿ ಕಡೆಯುವುದಿಲ್ಲ. ಖಂಡಿತವಾಗಿಯೂ ಏಪ್ರಿಲ್ ೨೩ ರಂದು ದೊಡ್ಡ ಬಂಡಿ ಹಬ್ಬ ಮಾಡುತ್ತೀರಾ ಎಂಬ ವಿಶ್ವಾಸ ಇದೆ ಎಂದು ಆನಂದ್ ಅಸ್ನೋಟಿಕರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.


Conclusion:ದೇಶದ ಅಭಿವೃದ್ಧಿಗೆ ಕೆಲಸ ಮಾಡಿರುವ ಸರ್ಕಾರ ಪುನರ್ ಆಯ್ಕೆಗೆ ತಮ್ಮೆದುರಿಗೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಸಾಮಾನ್ಯರಾಗಿ ಜನಸಾಮಾನ್ಯರಿಗೆ ಎಲ್ಲವನ್ನು ಕೊಟ್ಟಿದ್ದಾರೆ. ೨೦೧೪ ರಲ್ಲಿ ಮೋದಿ ಬೇಕು ಎನ್ನುವ ಅಲೆ ಇತ್ತು. ಆದರೆ ಇದೀಗ ಮೋದಿನೇ ಬೇಕು ಎನ್ನುವ ಅಲೆ ಇದೆ. ಆದ್ದರಿಂದ ಕ್ಷೇತ್ರದಲ್ಲಿ ಆರನೆ ಬಾರಿ ತಮ್ಮನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.