ETV Bharat / state

ಕೊರೊನಾ ಪತ್ತೆಯಾದರೂ ಶಿರಸಿಯಲ್ಲಿ ಸಾಮಾಜಿಕ ಅಂತರದ ಬಗ್ಗೆ ನಿರ್ಲಕ್ಷ್ಯ

author img

By

Published : May 27, 2020, 11:34 PM IST

ಬುಧವಾರ ಸಿದ್ದಾಪುರದಲ್ಲಿ ಸಂತೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ​ಮಾರುಕಟ್ಟೆ ಪ್ರದೇಶಗಳಿಗೆ ಶಿರಸಿ ಉಪ ವಿಭಾಗದ ಸಹಾಯಕ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಭೇಟಿ ನೀಡಿದ್ದಾರೆ. ಈ ವೇಳೆ ಬೀದಿ ಬದಿಯ ಅಂಗಡಿಗಳನ್ನು ನೋಡಿ ಗರಂ ಆದ ಅವರು, ಅಂಗಡಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು.

AC Dr Eshwara Ulagaddy
ಸಾಮಾಜಿಕ ಅಂತರ ಕಾಪಾಡುವಂತೆ ಎಸಿ ಡಾ.ಈಶ್ವರ ಉಳ್ಳಾಗಡ್ಡಿ ಸೂಚನೆ

ಶಿರಸಿ: ಸಿದ್ದಾಪುರದಲ್ಲಿ ಇಂದು 1 ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಶಿರಸಿ ಉಪ ವಿಭಾಗದ ಸಹಾಯಕ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಪಟ್ಟಣದಲ್ಲಿ ಸೋಂಕು ಮುನ್ನೆಚ್ಚರಿಕೆಯ ಬಗ್ಗೆ ಜನತೆಗೆ ತಿಳಿ ಹೇಳಿದರು.

ಬುಧವಾರ ಸಿದ್ದಾಪುರದಲ್ಲಿ ಸಂತೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ​ಮಾರುಕಟ್ಟೆ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಬೀದಿ ಬದಿಯ ಅಂಗಡಿಗಳನ್ನು ನೋಡಿ ಗರಂ ಆದ ಅವರು, ಅಂಗಡಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡು, 'ಸಂತೆ ನಡೆಸಲು ನಿಮಗೆ ಪರವಾನಿಗೆ ಕೊಟ್ಟವರು ಯಾರು' ಎಂದು ಪ್ರಶ್ನಿಸಿದರು.

ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಓಡಾಡುತ್ತಿದ್ದ ಸಾರ್ವಜನಿಕರ ನಡೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬ್ಯಾಂಕ್​ಗಳಲ್ಲಿ ಸಾಮಾಜಿಕ ಅಂತರ ಕಾಪಾಡುವಂತೆ ಬ್ರಾಂಚ್​ ವ್ಯವಸ್ಥಾಪಕರಿಗೆ ಸೂಚನೆ ನೀಡಿರು.

ಶಿರಸಿ: ಸಿದ್ದಾಪುರದಲ್ಲಿ ಇಂದು 1 ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಶಿರಸಿ ಉಪ ವಿಭಾಗದ ಸಹಾಯಕ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಪಟ್ಟಣದಲ್ಲಿ ಸೋಂಕು ಮುನ್ನೆಚ್ಚರಿಕೆಯ ಬಗ್ಗೆ ಜನತೆಗೆ ತಿಳಿ ಹೇಳಿದರು.

ಬುಧವಾರ ಸಿದ್ದಾಪುರದಲ್ಲಿ ಸಂತೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ​ಮಾರುಕಟ್ಟೆ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಬೀದಿ ಬದಿಯ ಅಂಗಡಿಗಳನ್ನು ನೋಡಿ ಗರಂ ಆದ ಅವರು, ಅಂಗಡಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡು, 'ಸಂತೆ ನಡೆಸಲು ನಿಮಗೆ ಪರವಾನಿಗೆ ಕೊಟ್ಟವರು ಯಾರು' ಎಂದು ಪ್ರಶ್ನಿಸಿದರು.

ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಓಡಾಡುತ್ತಿದ್ದ ಸಾರ್ವಜನಿಕರ ನಡೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬ್ಯಾಂಕ್​ಗಳಲ್ಲಿ ಸಾಮಾಜಿಕ ಅಂತರ ಕಾಪಾಡುವಂತೆ ಬ್ರಾಂಚ್​ ವ್ಯವಸ್ಥಾಪಕರಿಗೆ ಸೂಚನೆ ನೀಡಿರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.