ETV Bharat / state

ಉಡುಪಿಯಲ್ಲಿ ಆಮ್ಲಜನಕದ ಕೊರತೆಯಿಲ್ಲ; ಡಿಸಿ ಜಗದೀಶ್‌ ಸ್ಪಷ್ಟನೆ

author img

By

Published : Apr 24, 2021, 3:36 AM IST

ಉಡುಪಿ ಜಿಲ್ಲೆಯಲ್ಲಿ ಯಾವುದೇ ಆಕ್ಸಿಜನ್ ಕೊರತೆ ಉಂಟಾಗಿಲ್ಲ. ಆಕ್ಸಿಜನ್ ಕೊರತೆಯಾಗದಂತೆ ಬೆಳಪುವಿನಲ್ಲಿ 25 ಕೆಎಲ್ ಆಕ್ಸಿಜನ್ ಪ್ಲಾಂಟ್ ಘಟಕ ಆರಂಭಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಗದೀಶ್‌ ಸ್ಪಷ್ಟಪಡಿಸಿದ್ದಾರೆ.

no oxygen shortage in Udupi; dc jagadish
ಉಡುಪಿಯಲ್ಲಿ ಆಮ್ಲಜನಕದ ಕೊರತೆಯಿಲ್ಲ; ಡಿಸಿ ಜಗದೀಶ್‌ ಸ್ಪಷ್ಟನೆ

ಉಡುಪಿ: ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಾಗದಂತೆ ಬೆಳಪುವಿನಲ್ಲಿ 25 ಕೆಎಲ್ ಆಕ್ಸಿಜನ್ ಪ್ಲಾಂಟ್ ಘಟಕ ಆರಂಭಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ಸ್ಪಷ್ಟಪಡಿಸಿದ್ದಾರೆ.

ಉಡುಪಿಯಲ್ಲಿ ಆಮ್ಲಜನಕದ ಕೊರತೆಯಿಲ್ಲ; ಡಿಸಿ ಜಗದೀಶ್‌ ಸ್ಪಷ್ಟನೆ

ಜಿಲ್ಲಾಸ್ಪತ್ರೆಯಲ್ಲಿ ಈಗಾಗಲೇ ‌6 kl ಆಕ್ಸಿಜನ್ ಪ್ಲ್ಯಾಂಟ್ ಹಾಗೂ ಮಣಿಪಾಲದಲ್ಲಿ 25 kl ಪ್ಲ್ಯಾಂಟ್ ಈಗಾಗಲೇ ಇದೆ. ಅಲ್ಲದೇ ಜಂಬೋ ಸಿಲಿಂಡರ್‌ಗಳನ್ನು ಮಂಗಳೂರಿನಿಂದ ತುಂಬಿಸಿ ತರಲಾಗುತ್ತಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ ಯಾವುದೇ ಆಕ್ಸಿಜನ್ ಕೊರತೆ ಸಂಭವಿಸಲ್ಲ ಅಂತಾ ಡಿಸಿ ಹೇಳಿದ್ದಾರೆ.

ಉಡುಪಿ: ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಾಗದಂತೆ ಬೆಳಪುವಿನಲ್ಲಿ 25 ಕೆಎಲ್ ಆಕ್ಸಿಜನ್ ಪ್ಲಾಂಟ್ ಘಟಕ ಆರಂಭಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ಸ್ಪಷ್ಟಪಡಿಸಿದ್ದಾರೆ.

ಉಡುಪಿಯಲ್ಲಿ ಆಮ್ಲಜನಕದ ಕೊರತೆಯಿಲ್ಲ; ಡಿಸಿ ಜಗದೀಶ್‌ ಸ್ಪಷ್ಟನೆ

ಜಿಲ್ಲಾಸ್ಪತ್ರೆಯಲ್ಲಿ ಈಗಾಗಲೇ ‌6 kl ಆಕ್ಸಿಜನ್ ಪ್ಲ್ಯಾಂಟ್ ಹಾಗೂ ಮಣಿಪಾಲದಲ್ಲಿ 25 kl ಪ್ಲ್ಯಾಂಟ್ ಈಗಾಗಲೇ ಇದೆ. ಅಲ್ಲದೇ ಜಂಬೋ ಸಿಲಿಂಡರ್‌ಗಳನ್ನು ಮಂಗಳೂರಿನಿಂದ ತುಂಬಿಸಿ ತರಲಾಗುತ್ತಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ ಯಾವುದೇ ಆಕ್ಸಿಜನ್ ಕೊರತೆ ಸಂಭವಿಸಲ್ಲ ಅಂತಾ ಡಿಸಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.