ETV Bharat / state

ಈಜಲು ಹೋಗಿ ಸಾವನ್ನಪ್ಪಿದ ಯುವಕ: ನಾಲ್ಕು ದಿನದ ಬಳಿಕ ಮೃತದೇಹ ಪತ್ತೆ - ಚಾರ ಯುವಕನ ಮೃತ ದೇಹ ಪತ್ತೆ ನ್ಯೂಸ್​

ನಾಲ್ಕು ದಿನದ ಹಿಂದೆ ಯುವಕನೋರ್ವ ಈಜಲು ಹೋಗಿ ನಾಪತ್ತೆಯಾಗಿದ್ದ ಘಟನೆ ಚಾರ ಕಲ್ಲಿಲ್ಲು ಬಹುಗ್ರಾಮ ನೀರಾವರಿ ಡ್ಯಾಮ್ ನಲ್ಲಿ ನಡೆದಿತ್ತು. ಸದ್ಯ ಯುವಕನ ಮೃತದೇಹ ಘಟನಾ ಸ್ಥಳದಿಂದ 300 ಮೀ. ದೂರದ ನದಿಯ ತೀರದಲ್ಲಿ ಪತ್ತೆಯಾಗಿದೆ.

ಈಜಲು ಹೋಗಿ ಸಾವನ್ನಪ್ಪಿದ್ದ ಯುವಕನ ಮೃತದೇಹ ಪತ್ತೆ
author img

By

Published : Nov 1, 2019, 8:15 PM IST

ಉಡುಪಿ: ನಾಲ್ಕು ದಿನಗಳ ಹಿಂದೆ ಸೀತಾ ನದಿಗೆ ಈಜಲು ಹೋಗಿ ಕಾಲು ಜಾರಿಬಿದ್ದು ಸಾವನ್ನಪ್ಪಿದ್ದ ಯುವಕನ ಮೃತದೇಹ ಇಂದು ಮಧ್ಯಾಹ್ನ ಪತ್ತೆಯಾಗಿದೆ.

ಈಜಲು ಹೋಗಿ ಸಾವನ್ನಪ್ಪಿದ್ದ ಯುವಕನ ಮೃತದೇಹ ಪತ್ತೆ

ಈ ಘಟನೆ ಚಾರ ಕಲ್ಲಿಲ್ಲು ಬಹುಗ್ರಾಮ ನೀರಾವರಿ ಡ್ಯಾಮ್​ ನಲ್ಲಿ ನಡೆದಿತ್ತು. ಸಂತೋಷ್ ಮೃತಪಟ್ಟ ಯುವಕ. ಈತ ಸ್ಥಳೀಯ ನಿವಾಸಿಯಾಗಿದ್ದು, ಹೆಬ್ರಿಯ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ.

ಹೆಬ್ರಿ ಪೊಲೀಸರು, ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನಾಪತ್ತೆಯಾದ ಮೃತದೇಹಕ್ಕಾಗಿ ನಾಲ್ಕು ದಿನಗಳಿಂದ ಶೋಧ ಕಾರ್ಯ ನಡೆಸಿದ್ದರು. ಇಂದು ಘಟನೆ ನಡೆದ ಸ್ಥಳದಿಂದ 300 ಮೀ. ದೂರದ ನದಿಯ ತೀರದಲ್ಲಿ ದೇಹ ಪತ್ತೆಯಾಗಿದೆ.

ಉಡುಪಿ: ನಾಲ್ಕು ದಿನಗಳ ಹಿಂದೆ ಸೀತಾ ನದಿಗೆ ಈಜಲು ಹೋಗಿ ಕಾಲು ಜಾರಿಬಿದ್ದು ಸಾವನ್ನಪ್ಪಿದ್ದ ಯುವಕನ ಮೃತದೇಹ ಇಂದು ಮಧ್ಯಾಹ್ನ ಪತ್ತೆಯಾಗಿದೆ.

ಈಜಲು ಹೋಗಿ ಸಾವನ್ನಪ್ಪಿದ್ದ ಯುವಕನ ಮೃತದೇಹ ಪತ್ತೆ

ಈ ಘಟನೆ ಚಾರ ಕಲ್ಲಿಲ್ಲು ಬಹುಗ್ರಾಮ ನೀರಾವರಿ ಡ್ಯಾಮ್​ ನಲ್ಲಿ ನಡೆದಿತ್ತು. ಸಂತೋಷ್ ಮೃತಪಟ್ಟ ಯುವಕ. ಈತ ಸ್ಥಳೀಯ ನಿವಾಸಿಯಾಗಿದ್ದು, ಹೆಬ್ರಿಯ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ.

ಹೆಬ್ರಿ ಪೊಲೀಸರು, ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನಾಪತ್ತೆಯಾದ ಮೃತದೇಹಕ್ಕಾಗಿ ನಾಲ್ಕು ದಿನಗಳಿಂದ ಶೋಧ ಕಾರ್ಯ ನಡೆಸಿದ್ದರು. ಇಂದು ಘಟನೆ ನಡೆದ ಸ್ಥಳದಿಂದ 300 ಮೀ. ದೂರದ ನದಿಯ ತೀರದಲ್ಲಿ ದೇಹ ಪತ್ತೆಯಾಗಿದೆ.

Intro:ನಾಲ್ಕು ದಿನಗಳ ಹಿಂದೆ ಸೀತಾ ನದಿಗೆ ಈಜಲು ಹೋಗಿ ಕಾಲು ಜಾರಿ ಮೃತಪಟ್ಟ ಯುವಕನ ಮೃತದೇಹ ಇಂದು ಮಧ್ಯಾಹ್ನ ಪತ್ತೆಯಾಗಿದೆ.
ನಾಲ್ಕು ದಿನದ ಹಿಂದೆ ಹೆಬ್ರಿ ಸೀತಾನದಿಯ ಹೊಳೆಯಲ್ಲಿ ಈಜಲು ಹೋಗಿ ಮೃತಪಟ್ಟ ಘಟನೆ ಚಾರ ಕಲ್ಲಿಲ್ಲು ಬಹುಗ್ರಾಮ ನೀರಾವರಿ ಡ್ಯಾಮ್ ನಲ್ಲಿ ನಡೆದಿತ್ತು. ಮೃತಪಟ್ಟ ಯುವಕ ಸಂತೋಷ್ ಸ್ಥಳೀಯ ನಿವಾಸಿಯಾಗಿದ್ದು .ಹೆಬ್ರಿಯ ಖಾಸಗಿ ಸಂಸ್ಥೆಯಲ್ಲಿ ದುಡಿಯುತ್ತಿದ್ದರು .ಹೆಬ್ರಿ ಪೊಲೀಸರು ಮತ್ತು ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೃತಪಟ್ಟ ಯುವಕನ ನಾಪತ್ತೆಯಾದ ಮೃತದೇಹಕ್ಕೆ ನಾಲ್ಕು ದಿನದಿಂದ ಶೋಧ ಕಾರ್ಯ ನಡೆಯುತ್ತಿದ್ದು .
ಇಂದು ಬೆಳಿಗ್ಗೆಯಿಂದ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಹುಡುಕಾಟ ನಡೆಸಿದಾಗ ದೇಹ ಪತ್ತೆಯಾಯಿತು .
ಘಟನೆ ನಡೆದ ಸ್ಥಳದಿಂದ ಮುನ್ನೂರು ಮೀಟರ್ ದೂರದ ನದಿಯ ತೀರದಲ್ಲಿ ಮೃತದೇಹ ಪತ್ತೆಯಾಗಿದೆ .Body:ನಾಲ್ಕು ದಿನಗಳ ಹಿಂದೆ ಸೀತಾ ನದಿಗೆ ಈಜಲು ಹೋಗಿ ಕಾಲು ಜಾರಿ ಮೃತಪಟ್ಟ ಯುವಕನ ಮೃತದೇಹ ಇಂದು ಮಧ್ಯಾಹ್ನ ಪತ್ತೆಯಾಗಿದೆ.
ನಾಲ್ಕು ದಿನದ ಹಿಂದೆ ಹೆಬ್ರಿ ಸೀತಾನದಿಯ ಹೊಳೆಯಲ್ಲಿ ಈಜಲು ಹೋಗಿ ಮೃತಪಟ್ಟ ಘಟನೆ ಚಾರ ಕಲ್ಲಿಲ್ಲು ಬಹುಗ್ರಾಮ ನೀರಾವರಿ ಡ್ಯಾಮ್ ನಲ್ಲಿ ನಡೆದಿತ್ತು. ಮೃತಪಟ್ಟ ಯುವಕ ಸಂತೋಷ್ ಸ್ಥಳೀಯ ನಿವಾಸಿಯಾಗಿದ್ದು .ಹೆಬ್ರಿಯ ಖಾಸಗಿ ಸಂಸ್ಥೆಯಲ್ಲಿ ದುಡಿಯುತ್ತಿದ್ದರು .ಹೆಬ್ರಿ ಪೊಲೀಸರು ಮತ್ತು ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೃತಪಟ್ಟ ಯುವಕನ ನಾಪತ್ತೆಯಾದ ಮೃತದೇಹಕ್ಕೆ ನಾಲ್ಕು ದಿನದಿಂದ ಶೋಧ ಕಾರ್ಯ ನಡೆಯುತ್ತಿದ್ದು .
ಇಂದು ಬೆಳಿಗ್ಗೆಯಿಂದ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಹುಡುಕಾಟ ನಡೆಸಿದಾಗ ದೇಹ ಪತ್ತೆಯಾಯಿತು .
ಘಟನೆ ನಡೆದ ಸ್ಥಳದಿಂದ ಮುನ್ನೂರು ಮೀಟರ್ ದೂರದ ನದಿಯ ತೀರದಲ್ಲಿ ಮೃತದೇಹ ಪತ್ತೆಯಾಗಿದೆ .Conclusion:ನಾಲ್ಕು ದಿನಗಳ ಹಿಂದೆ ಸೀತಾ ನದಿಗೆ ಈಜಲು ಹೋಗಿ ಕಾಲು ಜಾರಿ ಮೃತಪಟ್ಟ ಯುವಕನ ಮೃತದೇಹ ಇಂದು ಮಧ್ಯಾಹ್ನ ಪತ್ತೆಯಾಗಿದೆ.
ನಾಲ್ಕು ದಿನದ ಹಿಂದೆ ಹೆಬ್ರಿ ಸೀತಾನದಿಯ ಹೊಳೆಯಲ್ಲಿ ಈಜಲು ಹೋಗಿ ಮೃತಪಟ್ಟ ಘಟನೆ ಚಾರ ಕಲ್ಲಿಲ್ಲು ಬಹುಗ್ರಾಮ ನೀರಾವರಿ ಡ್ಯಾಮ್ ನಲ್ಲಿ ನಡೆದಿತ್ತು. ಮೃತಪಟ್ಟ ಯುವಕ ಸಂತೋಷ್ ಸ್ಥಳೀಯ ನಿವಾಸಿಯಾಗಿದ್ದು .ಹೆಬ್ರಿಯ ಖಾಸಗಿ ಸಂಸ್ಥೆಯಲ್ಲಿ ದುಡಿಯುತ್ತಿದ್ದರು .ಹೆಬ್ರಿ ಪೊಲೀಸರು ಮತ್ತು ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೃತಪಟ್ಟ ಯುವಕನ ನಾಪತ್ತೆಯಾದ ಮೃತದೇಹಕ್ಕೆ ನಾಲ್ಕು ದಿನದಿಂದ ಶೋಧ ಕಾರ್ಯ ನಡೆಯುತ್ತಿದ್ದು .
ಇಂದು ಬೆಳಿಗ್ಗೆಯಿಂದ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಹುಡುಕಾಟ ನಡೆಸಿದಾಗ ದೇಹ ಪತ್ತೆಯಾಯಿತು .
ಘಟನೆ ನಡೆದ ಸ್ಥಳದಿಂದ ಮುನ್ನೂರು ಮೀಟರ್ ದೂರದ ನದಿಯ ತೀರದಲ್ಲಿ ಮೃತದೇಹ ಪತ್ತೆಯಾಗಿದೆ .
ETV Bharat Logo

Copyright © 2025 Ushodaya Enterprises Pvt. Ltd., All Rights Reserved.