ETV Bharat / state

ಹಾಸಿಗೆ ಹಿಡಿದ ಮಗ, ಕಣ್ಣೀರಿನಲ್ಲೇ ಕೈತೊಳೆಯುತ್ತಿದೆ ಕುಟುಂಬ! ಬೇಕಾಗಿದೆ ನೆರವಿನ ಹಸ್ತ

ಉಡುಪಿಯ ಬೊಮ್ಮರಬೇಟ್ಟು ಗ್ರಾಮದ ಪಂಚನಬೇಟ್ಟುವಿನ ಕೃಷ್ಣ ಮೂರ್ತಿ ಆಚಾರ್ಯ ಎಂಬುವವರ ಮಗ ನೆನಪಿನ ಶಕ್ತಿ ಕಳೆದುಕೊಂಡಿದ್ದು, ಆತನ ಕುಟುಂಬ ದಾನಿಗಳ ನೆರವಿಗಾಗಿ ಅಂಗಲಾಚುತ್ತಿದೆ.

author img

By

Published : Jul 10, 2019, 11:34 PM IST

ನೆನಪಿನ ಶಕ್ತಿ ಕಳಕೊಂಡವನಿಗೆ ಬೇಕಾಗಿದೆ ನೆರವಿನ ಹಸ್ತ

ಉಡುಪಿ: ಇನ್ನೇನು ಡಿಪ್ಲೋಮಾ ಮುಗಿಸಿ ಮಗ ಕೆಲಸಕ್ಕೆ ಸೇರಿ ಕೈತುಂಬಾ ಸಂಪಾದನೆ ಮಾಡ್ತಾನೆ. ನಮ್ಮ ಬಡತನವೆಲ್ಲ ಕೊನೆಯಾಗುತ್ತೆ ಅಂತ ಪೋಷಕರು ನೂರಾರು ಕನಸು ಇಟ್ಟುಕೊಂಡಿದ್ರು. ಆದ್ರೆ ವಿಧಿ ಬರಹವೇ ಬೇರೆಯಾಗಿತ್ತು!

ಅದೊಂದು ದಿನ ಕಾಲೇಜು ಮುಗಿಸಿ ಮನೆಗೆ ಬಂದ ಕೃಷ್ಣ ಆಚಾರ್ಯರ ಮಗ ಕಿರಣ್ ಕುರ್ಚಿಯಲ್ಲಿ‌ ಕುಳಿತ್ತಿದ್ದ ಅಷ್ಟೇ. ಏಕಾಏಕಿ ಆಯತಪ್ಪಿ ಕೆಳಗೆ ಬಿದ್ದು, ಮೆದುಳು,ತಲೆಯ ಭಾಗದ ನರ ಡ್ಯಾಮೇಜ್ ಆಗಿ ತನ್ನೆಲ್ಲ ನೆನಪಿನ ಶಕ್ತಿ ಕಳೆದುಕೊಂಡು ಹಾಸಿಗೆ ಹಿಡಿದಿದ್ದಾನೆ.

ನೆನಪಿನ ಶಕ್ತಿ ಕಳಕೊಂಡವನಿಗೆ ಬೇಕಾಗಿದೆ ನೆರವಿನ ಹಸ್ತ

ಉಡುಪಿಯ ಬೊಮ್ಮರಬೆಟ್ಟು ಗ್ರಾಮದ ಪಂಚನಬೆಟ್ಟುವಿನ ಕೃಷ್ಣ ಮೂರ್ತಿ ಆಚಾರ್ಯರು ಮತ್ತು ಕುಶಾಲ ಆಚಾರ್ಯ ದಂಪತಿಗೆ ಇಬ್ಬರು ಮಕ್ಕಳು. ಆದರೆ ಇವರ ಬಾಳಿಗೆ ಬಡತನವೇ ಶಾಪ. ‌ಕೂಲಿ ನಾಲಿ‌ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಇವರು, ಕಷ್ಟಪಟ್ಟು ಮಗ ಕಿರಣ್ ಡಿಪ್ಲೊಮಾ ಕೋರ್ಸ್​ಗೆ ಸೇರಿಸಿದ್ದರು. ಆದರೆ ಇದೀಗ ಆತ ಹಾಸಿಗೆ ಹಿಡಿದಿದ್ದು, ನೆರವಿನ ಹಸ್ತ ಕೇಳ್ತಿದ್ದಾರೆ. ತಂದೆ ಪ್ರತಿನಿತ್ಯ ಮಗನ‌ ಸೇವೆ ಮಾಡುತ್ತಿದ್ದು, ಈಗಾಗಲೇ ಮಗನ ಚಿಕಿತ್ಸೆಗಾಗಿ 4.5 ಲಕ್ಷ ರೂ ಖರ್ಚು ಮಾಡಿದ್ದಾರೆ. ಕಿತ್ತು ತಿನ್ನುವ ಬಡತನದಲ್ಲಿ ಮಗನನ್ನು ಉಳಿಸಿಕೊಳ್ಳಲು ದಾರಿ ತೋಚದೇ ಸಹಾಯಕ್ಕಾಗಿ ದಾನಿಗಳ ಬಳಿ ಅಂಗಲಾಚುತ್ತಿದ್ದಾರೆ. ದಾನಿಗಳು ಈ ಕೆಳಗಿನ ಬ್ಯಾಂಕ್ ವಿಳಾಸಕ್ಕೆ ಧನಸಹಾಯ ನೀಡಬಹುದು.

Krishna murthy archaya

A/c -01482200090821

IFSC-synb0000148

ಉಡುಪಿ: ಇನ್ನೇನು ಡಿಪ್ಲೋಮಾ ಮುಗಿಸಿ ಮಗ ಕೆಲಸಕ್ಕೆ ಸೇರಿ ಕೈತುಂಬಾ ಸಂಪಾದನೆ ಮಾಡ್ತಾನೆ. ನಮ್ಮ ಬಡತನವೆಲ್ಲ ಕೊನೆಯಾಗುತ್ತೆ ಅಂತ ಪೋಷಕರು ನೂರಾರು ಕನಸು ಇಟ್ಟುಕೊಂಡಿದ್ರು. ಆದ್ರೆ ವಿಧಿ ಬರಹವೇ ಬೇರೆಯಾಗಿತ್ತು!

ಅದೊಂದು ದಿನ ಕಾಲೇಜು ಮುಗಿಸಿ ಮನೆಗೆ ಬಂದ ಕೃಷ್ಣ ಆಚಾರ್ಯರ ಮಗ ಕಿರಣ್ ಕುರ್ಚಿಯಲ್ಲಿ‌ ಕುಳಿತ್ತಿದ್ದ ಅಷ್ಟೇ. ಏಕಾಏಕಿ ಆಯತಪ್ಪಿ ಕೆಳಗೆ ಬಿದ್ದು, ಮೆದುಳು,ತಲೆಯ ಭಾಗದ ನರ ಡ್ಯಾಮೇಜ್ ಆಗಿ ತನ್ನೆಲ್ಲ ನೆನಪಿನ ಶಕ್ತಿ ಕಳೆದುಕೊಂಡು ಹಾಸಿಗೆ ಹಿಡಿದಿದ್ದಾನೆ.

ನೆನಪಿನ ಶಕ್ತಿ ಕಳಕೊಂಡವನಿಗೆ ಬೇಕಾಗಿದೆ ನೆರವಿನ ಹಸ್ತ

ಉಡುಪಿಯ ಬೊಮ್ಮರಬೆಟ್ಟು ಗ್ರಾಮದ ಪಂಚನಬೆಟ್ಟುವಿನ ಕೃಷ್ಣ ಮೂರ್ತಿ ಆಚಾರ್ಯರು ಮತ್ತು ಕುಶಾಲ ಆಚಾರ್ಯ ದಂಪತಿಗೆ ಇಬ್ಬರು ಮಕ್ಕಳು. ಆದರೆ ಇವರ ಬಾಳಿಗೆ ಬಡತನವೇ ಶಾಪ. ‌ಕೂಲಿ ನಾಲಿ‌ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಇವರು, ಕಷ್ಟಪಟ್ಟು ಮಗ ಕಿರಣ್ ಡಿಪ್ಲೊಮಾ ಕೋರ್ಸ್​ಗೆ ಸೇರಿಸಿದ್ದರು. ಆದರೆ ಇದೀಗ ಆತ ಹಾಸಿಗೆ ಹಿಡಿದಿದ್ದು, ನೆರವಿನ ಹಸ್ತ ಕೇಳ್ತಿದ್ದಾರೆ. ತಂದೆ ಪ್ರತಿನಿತ್ಯ ಮಗನ‌ ಸೇವೆ ಮಾಡುತ್ತಿದ್ದು, ಈಗಾಗಲೇ ಮಗನ ಚಿಕಿತ್ಸೆಗಾಗಿ 4.5 ಲಕ್ಷ ರೂ ಖರ್ಚು ಮಾಡಿದ್ದಾರೆ. ಕಿತ್ತು ತಿನ್ನುವ ಬಡತನದಲ್ಲಿ ಮಗನನ್ನು ಉಳಿಸಿಕೊಳ್ಳಲು ದಾರಿ ತೋಚದೇ ಸಹಾಯಕ್ಕಾಗಿ ದಾನಿಗಳ ಬಳಿ ಅಂಗಲಾಚುತ್ತಿದ್ದಾರೆ. ದಾನಿಗಳು ಈ ಕೆಳಗಿನ ಬ್ಯಾಂಕ್ ವಿಳಾಸಕ್ಕೆ ಧನಸಹಾಯ ನೀಡಬಹುದು.

Krishna murthy archaya

A/c -01482200090821

IFSC-synb0000148

Intro:ಉಡುಪಿ
ಹಾಸಿಗೆ ಹಿಡಿದ ಮಗನ ಸೇವೆಮಾಡುತ್ತ ಮಗನ ಭವಿಷ್ಯದ ಕನಸು ಕಾಡುತ್ತಿದೆ ಈ ತಂದೆಗೆ

ಅಂಕರ: ಉಡುಪಿ ಜಿಲ್ಲೆಯ ಬೊಮ್ಮರಬೇಟ್ಟು ಗ್ರಾಮದ ಪಂಚನಬೇಟ್ಟುವಿನ ಕೃಷ್ಣ ಮೂರ್ತಿ ಆಚಾರ್ಯರು ಮತ್ತು ಕುಶಾಲ ಆಚಾರ್ಯರವರು ಎರಡು ಮುದ್ದು ಮಕ್ಕಳಿಗೆ ಜನ್ಮ ನೀಡಿದ್ದೀರು,ಇವರು ಒಂದು ಹೇಣ್ಣು ಮಗಳು ಮತ್ತೊಂದು ಗಂಡು ಮಗನಿಗೆ ಜನ್ಮ ನೀಡಿದ್ದರು, ಇವರಿಗೆ ಬಡತನವೇ ಶಾಪವಾಗಿತ್ತು

‌ಬಡತನದಲ್ಲಿಯೂ ಖುಷಿಯಿಂದ ಹೇಗೂ ಕುಲಿ ನಾಲಿ‌ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು,ಆದರೆ ಆ ದೇವರು ಇವರ ಜೀವನದಲ್ಲಿ ಕ್ರೂರವಾಗಿಬಿಟ್ಟ ಇವರ ಮಗ ಕಿರಣ್ ಟಿ ಎಂ ಎ ಪೈ ಪಾಲಿಟೆಕ್ನಿಕ್ ಕಾಲೇಜ್ ಮಣಿಪಾಲ್ ದಲ್ಲಿ ಡಿಪ್ಲೊಮಾ ಪ್ರಿಂಟಿಂಗ್ ವ್ಯಾಸಂಗ ಮಾಡುತ್ತಿದ್ದರು, ಕಾಲೇಜಿನಿಂದ ಮನೆಗೆ ಬಂದು ಕುರ್ಚಿಯಲ್ಲಿ‌ ಕುಳಿತಾಗ ನೆಲಕ್ಕೆ ಬಿದ್ದು ಮೆದುಳು ಮತ್ತು ತಲೆಯ ಭಾಗದ ನರ ಡ್ಯಾಮೇಜ್ ಆಗಿದೆ .

ಕಿರಣ್ ಇವಾಗ ತನ್ನ ಎಲ್ಲಾ ಹಳೆಯ ನೆನಪಿನ ಶಕ್ತಿ ಕಳೆದುಕೊಂಡು ಹಾಸಿಗೆ ಹಿಡಿದಿದ್ದಾರೆ. ವಯಸ್ಸಾದ ತಂದೆ ಪ್ರತಿನಿತ್ಯ ಚಿಕ್ಕ ಮಗುವಿನಂತೆ ಮಗನ‌ ಸೇವೆ ಮಾಡುತ್ತಿರುವು್ನ್ನು ನೋಡಲು ಕರಳು ಕಿತ್ತು ಬರುತ್ತೆ, ಜೀವನದಲ್ಲಿ ಯಶಸ್ಸಿನ ಮೆಟ್ಟಿಲು ಏರಿ ತಂದೆ ತಾಯಿಯ ಸೇವೆ ಮಾಡಬೇಕದ ಮಗ ಯಾವುದೇ ಲೋಕ ಜ್ಞಾನ ಇಲ್ಲದೆ ಮಲಗಿದ್ದನ್ನು ನೋಡಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವುದು ಕಟು ಸತ್ಯ,

ಮಣಿಪಾಲ್ (ಕೆ ಎಂ ಸಿ) ಆಸ್ಪತ್ರೆ ಯಲ್ಲಿ 40 ದಿನಗಳ ಕಾಲ ಚಿಕಿತ್ಸೆ ಪಡೆಯುತ್ತಿದ್ದ ಕಿರಣ್ ಗೆ ಇವಾಗಲೇ 4.5 ಲಕ್ಷ ಬೀಲ್ ಆಗಿದ್ದು ಮುಂದಿನ ಮಗನ ಚಿಕಿತ್ಸೆ ಗೆ ಹೇಗೆ ಹಣ ಒದಗಿಸುವುದು ಎಂಬ ಹೆದರಿಕೆ ಪ್ರಾರಂಭವಾಗಿದೆ ತಮ್ಮ ಮಗನ್ನು ಉಳಿಸಿಕೋಡು ದೇವರೇ ಎಂದು ತಂದೆ ತಾಯಿ ಆಕ್ಕ ಕಣ್ಣೀರು ಹಾಕುತ್ತಿದ್ದಾರೆ ಅತೀ ಮುಗ್ಧರಾದ ಇವರಿಗೆ ಯಾವುದೇ ಜನರ ಸಂಪರ್ಕ ಇಲ್ಲ ಇವರಿಗೆ ದಾನಿಗಳು ಸಹಾಯ ಮಾಡುವ ದೊಡ್ಡ ಮನಸ್ಸು ಮಾಡಿ ಈ ಕುಟುಂಬಕ್ಕೆ ಸಹಾಯ ಮಾಡಿದರೆ ಒಂದು ಜೀವದ ಜೊತೆಗೆ ತಂದೆಯ ಪುತ್ರ ವಾತ್ಸಲ್ಯಕ್ಕೆ ನಿಮ್ಮದೊಂದು ಕೊಡುಗೆ ನೀಡಿದಹಾಗೆ ಆಗುತ್ತೆ.

Krishna murthy archaya

A/c .01482200090821

IFC.synb0000148Body:ಉಡುಪಿ
ಹಾಸಿಗೆ ಹಿಡಿದ ಮಗನ ಸೇವೆಮಾಡುತ್ತ ಮಗನ ಭವಿಷ್ಯದ ಕನಸು ಕಾಡುತ್ತಿದೆ ಈ ತಂದೆಗೆ

ಅಂಕರ: ಉಡುಪಿ ಜಿಲ್ಲೆಯ ಬೊಮ್ಮರಬೇಟ್ಟು ಗ್ರಾಮದ ಪಂಚನಬೇಟ್ಟುವಿನ ಕೃಷ್ಣ ಮೂರ್ತಿ ಆಚಾರ್ಯರು ಮತ್ತು ಕುಶಾಲ ಆಚಾರ್ಯರವರು ಎರಡು ಮುದ್ದು ಮಕ್ಕಳಿಗೆ ಜನ್ಮ ನೀಡಿದ್ದೀರು,ಇವರು ಒಂದು ಹೇಣ್ಣು ಮಗಳು ಮತ್ತೊಂದು ಗಂಡು ಮಗನಿಗೆ ಜನ್ಮ ನೀಡಿದ್ದರು, ಇವರಿಗೆ ಬಡತನವೇ ಶಾಪವಾಗಿತ್ತು

‌ಬಡತನದಲ್ಲಿಯೂ ಖುಷಿಯಿಂದ ಹೇಗೂ ಕುಲಿ ನಾಲಿ‌ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು,ಆದರೆ ಆ ದೇವರು ಇವರ ಜೀವನದಲ್ಲಿ ಕ್ರೂರವಾಗಿಬಿಟ್ಟ ಇವರ ಮಗ ಕಿರಣ್ ಟಿ ಎಂ ಎ ಪೈ ಪಾಲಿಟೆಕ್ನಿಕ್ ಕಾಲೇಜ್ ಮಣಿಪಾಲ್ ದಲ್ಲಿ ಡಿಪ್ಲೊಮಾ ಪ್ರಿಂಟಿಂಗ್ ವ್ಯಾಸಂಗ ಮಾಡುತ್ತಿದ್ದರು, ಕಾಲೇಜಿನಿಂದ ಮನೆಗೆ ಬಂದು ಕುರ್ಚಿಯಲ್ಲಿ‌ ಕುಳಿತಾಗ ನೆಲಕ್ಕೆ ಬಿದ್ದು ಮೆದುಳು ಮತ್ತು ತಲೆಯ ಭಾಗದ ನರ ಡ್ಯಾಮೇಜ್ ಆಗಿದೆ .

ಕಿರಣ್ ಇವಾಗ ತನ್ನ ಎಲ್ಲಾ ಹಳೆಯ ನೆನಪಿನ ಶಕ್ತಿ ಕಳೆದುಕೊಂಡು ಹಾಸಿಗೆ ಹಿಡಿದಿದ್ದಾರೆ. ವಯಸ್ಸಾದ ತಂದೆ ಪ್ರತಿನಿತ್ಯ ಚಿಕ್ಕ ಮಗುವಿನಂತೆ ಮಗನ‌ ಸೇವೆ ಮಾಡುತ್ತಿರುವು್ನ್ನು ನೋಡಲು ಕರಳು ಕಿತ್ತು ಬರುತ್ತೆ, ಜೀವನದಲ್ಲಿ ಯಶಸ್ಸಿನ ಮೆಟ್ಟಿಲು ಏರಿ ತಂದೆ ತಾಯಿಯ ಸೇವೆ ಮಾಡಬೇಕದ ಮಗ ಯಾವುದೇ ಲೋಕ ಜ್ಞಾನ ಇಲ್ಲದೆ ಮಲಗಿದ್ದನ್ನು ನೋಡಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವುದು ಕಟು ಸತ್ಯ,

ಮಣಿಪಾಲ್ (ಕೆ ಎಂ ಸಿ) ಆಸ್ಪತ್ರೆ ಯಲ್ಲಿ 40 ದಿನಗಳ ಕಾಲ ಚಿಕಿತ್ಸೆ ಪಡೆಯುತ್ತಿದ್ದ ಕಿರಣ್ ಗೆ ಇವಾಗಲೇ 4.5 ಲಕ್ಷ ಬೀಲ್ ಆಗಿದ್ದು ಮುಂದಿನ ಮಗನ ಚಿಕಿತ್ಸೆ ಗೆ ಹೇಗೆ ಹಣ ಒದಗಿಸುವುದು ಎಂಬ ಹೆದರಿಕೆ ಪ್ರಾರಂಭವಾಗಿದೆ ತಮ್ಮ ಮಗನ್ನು ಉಳಿಸಿಕೋಡು ದೇವರೇ ಎಂದು ತಂದೆ ತಾಯಿ ಆಕ್ಕ ಕಣ್ಣೀರು ಹಾಕುತ್ತಿದ್ದಾರೆ ಅತೀ ಮುಗ್ಧರಾದ ಇವರಿಗೆ ಯಾವುದೇ ಜನರ ಸಂಪರ್ಕ ಇಲ್ಲ ಇವರಿಗೆ ದಾನಿಗಳು ಸಹಾಯ ಮಾಡುವ ದೊಡ್ಡ ಮನಸ್ಸು ಮಾಡಿ ಈ ಕುಟುಂಬಕ್ಕೆ ಸಹಾಯ ಮಾಡಿದರೆ ಒಂದು ಜೀವದ ಜೊತೆಗೆ ತಂದೆಯ ಪುತ್ರ ವಾತ್ಸಲ್ಯಕ್ಕೆ ನಿಮ್ಮದೊಂದು ಕೊಡುಗೆ ನೀಡಿದಹಾಗೆ ಆಗುತ್ತೆ.

Krishna murthy archaya

A/c .01482200090821

IFC.synb0000148Conclusion:ಉಡುಪಿ
ಹಾಸಿಗೆ ಹಿಡಿದ ಮಗನ ಸೇವೆಮಾಡುತ್ತ ಮಗನ ಭವಿಷ್ಯದ ಕನಸು ಕಾಡುತ್ತಿದೆ ಈ ತಂದೆಗೆ

ಅಂಕರ: ಉಡುಪಿ ಜಿಲ್ಲೆಯ ಬೊಮ್ಮರಬೇಟ್ಟು ಗ್ರಾಮದ ಪಂಚನಬೇಟ್ಟುವಿನ ಕೃಷ್ಣ ಮೂರ್ತಿ ಆಚಾರ್ಯರು ಮತ್ತು ಕುಶಾಲ ಆಚಾರ್ಯರವರು ಎರಡು ಮುದ್ದು ಮಕ್ಕಳಿಗೆ ಜನ್ಮ ನೀಡಿದ್ದೀರು,ಇವರು ಒಂದು ಹೇಣ್ಣು ಮಗಳು ಮತ್ತೊಂದು ಗಂಡು ಮಗನಿಗೆ ಜನ್ಮ ನೀಡಿದ್ದರು, ಇವರಿಗೆ ಬಡತನವೇ ಶಾಪವಾಗಿತ್ತು

‌ಬಡತನದಲ್ಲಿಯೂ ಖುಷಿಯಿಂದ ಹೇಗೂ ಕುಲಿ ನಾಲಿ‌ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು,ಆದರೆ ಆ ದೇವರು ಇವರ ಜೀವನದಲ್ಲಿ ಕ್ರೂರವಾಗಿಬಿಟ್ಟ ಇವರ ಮಗ ಕಿರಣ್ ಟಿ ಎಂ ಎ ಪೈ ಪಾಲಿಟೆಕ್ನಿಕ್ ಕಾಲೇಜ್ ಮಣಿಪಾಲ್ ದಲ್ಲಿ ಡಿಪ್ಲೊಮಾ ಪ್ರಿಂಟಿಂಗ್ ವ್ಯಾಸಂಗ ಮಾಡುತ್ತಿದ್ದರು, ಕಾಲೇಜಿನಿಂದ ಮನೆಗೆ ಬಂದು ಕುರ್ಚಿಯಲ್ಲಿ‌ ಕುಳಿತಾಗ ನೆಲಕ್ಕೆ ಬಿದ್ದು ಮೆದುಳು ಮತ್ತು ತಲೆಯ ಭಾಗದ ನರ ಡ್ಯಾಮೇಜ್ ಆಗಿದೆ .

ಕಿರಣ್ ಇವಾಗ ತನ್ನ ಎಲ್ಲಾ ಹಳೆಯ ನೆನಪಿನ ಶಕ್ತಿ ಕಳೆದುಕೊಂಡು ಹಾಸಿಗೆ ಹಿಡಿದಿದ್ದಾರೆ. ವಯಸ್ಸಾದ ತಂದೆ ಪ್ರತಿನಿತ್ಯ ಚಿಕ್ಕ ಮಗುವಿನಂತೆ ಮಗನ‌ ಸೇವೆ ಮಾಡುತ್ತಿರುವು್ನ್ನು ನೋಡಲು ಕರಳು ಕಿತ್ತು ಬರುತ್ತೆ, ಜೀವನದಲ್ಲಿ ಯಶಸ್ಸಿನ ಮೆಟ್ಟಿಲು ಏರಿ ತಂದೆ ತಾಯಿಯ ಸೇವೆ ಮಾಡಬೇಕದ ಮಗ ಯಾವುದೇ ಲೋಕ ಜ್ಞಾನ ಇಲ್ಲದೆ ಮಲಗಿದ್ದನ್ನು ನೋಡಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವುದು ಕಟು ಸತ್ಯ,

ಮಣಿಪಾಲ್ (ಕೆ ಎಂ ಸಿ) ಆಸ್ಪತ್ರೆ ಯಲ್ಲಿ 40 ದಿನಗಳ ಕಾಲ ಚಿಕಿತ್ಸೆ ಪಡೆಯುತ್ತಿದ್ದ ಕಿರಣ್ ಗೆ ಇವಾಗಲೇ 4.5 ಲಕ್ಷ ಬೀಲ್ ಆಗಿದ್ದು ಮುಂದಿನ ಮಗನ ಚಿಕಿತ್ಸೆ ಗೆ ಹೇಗೆ ಹಣ ಒದಗಿಸುವುದು ಎಂಬ ಹೆದರಿಕೆ ಪ್ರಾರಂಭವಾಗಿದೆ ತಮ್ಮ ಮಗನ್ನು ಉಳಿಸಿಕೋಡು ದೇವರೇ ಎಂದು ತಂದೆ ತಾಯಿ ಆಕ್ಕ ಕಣ್ಣೀರು ಹಾಕುತ್ತಿದ್ದಾರೆ ಅತೀ ಮುಗ್ಧರಾದ ಇವರಿಗೆ ಯಾವುದೇ ಜನರ ಸಂಪರ್ಕ ಇಲ್ಲ ಇವರಿಗೆ ದಾನಿಗಳು ಸಹಾಯ ಮಾಡುವ ದೊಡ್ಡ ಮನಸ್ಸು ಮಾಡಿ ಈ ಕುಟುಂಬಕ್ಕೆ ಸಹಾಯ ಮಾಡಿದರೆ ಒಂದು ಜೀವದ ಜೊತೆಗೆ ತಂದೆಯ ಪುತ್ರ ವಾತ್ಸಲ್ಯಕ್ಕೆ ನಿಮ್ಮದೊಂದು ಕೊಡುಗೆ ನೀಡಿದಹಾಗೆ ಆಗುತ್ತೆ.

Krishna murthy archaya

A/c .01482200090821

IFC.synb0000148

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.