ETV Bharat / state

ವ್ಯಕ್ತಿ ಸಾವಿಗೆ ಕಾರಣವಾದ ಕರಡಿಯನ್ನು ಹೊಡೆದು ಕೊಂದ ಜನ

ಬೆಳಗ್ಗೆ ಕರಡಿ ದಾಳಿಯಿಂದ ವ್ಯಕ್ತಿವೋರ್ವ ಸಾವನ್ನಪ್ಪಿದ್ದ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು, ಬೆಟ್ಟದ ತಪ್ಪಲಿನಲ್ಲಿ ಅಡಗಿದ್ದ ಕರಡಿಯನ್ನ ಸೆರೆ ಹಿಡಿದು ಕೊಂದು ಹಾಕಿದ್ದಾರೆ.

author img

By

Published : Mar 22, 2019, 4:24 PM IST

ಕರಡಿ

ತುಮಕೂರು: ಓರ್ವನನ್ನು ಕೊಂದು, ಐವರನ್ನು ಗಾಯಗೊಳಿಸಿದ್ದ ಕರಡಿಯನ್ನು ಗ್ರಾಮಸ್ಥರೇ ಸೆರೆ ಹಿಡಿದು ಕೊಂದು ಹಾಕಿರುವ ಘಟನೆಪಾವಗಡ ತಾಲೂಕಿನ ಸಾಸಲುಕುಂಟೆ ಗ್ರಾಮದಲ್ಲಿ ನಡೆದಿದೆ.

ಕರಡಿ ದಾಳಿ

ಇಂದು ಬೆಳಗ್ಗೆ ಕರಡಿ ದಾಳಿಯಿಂದ ವೀರಾಂಜನೆಯ ಎಂಬ ವ್ಯಕ್ತಿ ಸಾವನಪ್ಪಿದ್ದ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು, ಬೆಟ್ಟದ ತಪ್ಪಲಿನಲ್ಲಿ ಅಡಗಿದ್ದ ಕರಡಿಯನ್ನ ಸೆರೆ ಹಿಡಿದು ಕೊಂದು ಹಾಕಿದ್ದಾರೆ.

ತುಮಕೂರು: ಓರ್ವನನ್ನು ಕೊಂದು, ಐವರನ್ನು ಗಾಯಗೊಳಿಸಿದ್ದ ಕರಡಿಯನ್ನು ಗ್ರಾಮಸ್ಥರೇ ಸೆರೆ ಹಿಡಿದು ಕೊಂದು ಹಾಕಿರುವ ಘಟನೆಪಾವಗಡ ತಾಲೂಕಿನ ಸಾಸಲುಕುಂಟೆ ಗ್ರಾಮದಲ್ಲಿ ನಡೆದಿದೆ.

ಕರಡಿ ದಾಳಿ

ಇಂದು ಬೆಳಗ್ಗೆ ಕರಡಿ ದಾಳಿಯಿಂದ ವೀರಾಂಜನೆಯ ಎಂಬ ವ್ಯಕ್ತಿ ಸಾವನಪ್ಪಿದ್ದ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು, ಬೆಟ್ಟದ ತಪ್ಪಲಿನಲ್ಲಿ ಅಡಗಿದ್ದ ಕರಡಿಯನ್ನ ಸೆರೆ ಹಿಡಿದು ಕೊಂದು ಹಾಕಿದ್ದಾರೆ.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.