ETV Bharat / state

ತುಮಕೂರಿನಲ್ಲಿ ನಡೆದ ರೌಡಿ ಕೊಲೆ ಪ್ರಕರಣ: ತನಿಖೆಗೆ ಶಾಸಕ ಗೌರಿಶಂಕರ್ ಆಗ್ರಹ - ಬೆಳಗುಂಬದ ಬಸ್​ ಸ್ಟಾಪ್​ನಲ್ಲಿ ನಡೆದ ರೌಡಿ ಕೊಲೆ

ತುಮಕೂರಿನ ಬೆಳಗುಂಬದ ಬಸ್​ ಸ್ಟಾಪ್​ನಲ್ಲಿ ನಡೆದ ರೌಡಿ ಕೊಲೆ ಪ್ರಕರಣವನ್ನು ತನಿಖೆ ಮಾಡಬೇಕೆಂದು ಶಾಸಕ ಗೌರಿಶಂಕರ್​​ ಆಗ್ರಹಿಸಿದ್ದಾರೆ.

ರೌಡಿ ಕೊಲೆ ಪ್ರಕರಣ ತನಿಖೆಗೆ ಶಾಸಕ ಗೌರಿಶಂಕರ್ ಆಗ್ರಹ
author img

By

Published : Nov 6, 2019, 8:09 PM IST

ತುಮಕೂರು: ತಾಲ್ಲೂಕು ಬೆಳಗುಂಬದ ಬಸ್‌ ಸ್ಟಾಪ್​​ನಲ್ಲಿ ನಡೆದ ರೌಡಿ ಕೊಲೆ ಪ್ರಕರಣವನ್ನು ಸಂಪೂರ್ಣವಾಗಿ ತನಿಖೆಗೊಳಪಡಿಸಬೇಕು ಎಂದು ಶಾಸಕ ಗೌರಿಶಂಕರ್ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೂಜಾಟ, ಮದ್ಯ ಮಾರಾಟ ಹಾವಳಿ ಹೆಚ್ಚಾಗಿದೆ. ಜೂಜಾಟದ ವೇಳೆ ನಡೆದ ಗಲಾಟೆಯಿಂದ ಈ ಕೊಲೆ ನಡೆದಿದೆ ಎಂದರು.‌

ರೌಡಿ ಕೊಲೆ ಪ್ರಕರಣ ತನಿಖೆಗೆ ಶಾಸಕ ಗೌರಿಶಂಕರ್ ಆಗ್ರಹ

ಟೆಂಪರ್ ರಾಜ ಎಂಬಾತನಿಗೆ ಉದ್ದೇಶ ಪೂರ್ವಕವಾಗಿ ಶೂಟ್‌ ಮಾಡಲಾಗಿದೆ. ಚಟ್ಟ ಕುಮಾರನ ಕೊಲೆಯ ಹಿಂದಿರುವ ಪ್ರಭಾವಿಗಳನ್ನು ವಿಚಾರಣೆಗೆ ಒಳಪಡಿಸಬೇಕು. ಅಲ್ಲದೇ ರಾಜಾನ ಮೇಲೆ ನಡೆದ ಪೊಲೀಸ್ ಫೈರಿಂಗ್ ನಕಲಿಯಾಗಿದೆ. ಈ ಕೊಲೆಯ ಹಿಂದೆ ರಾಜಕೀಯ ವ್ಯಕ್ತಿಯ ಕೈವಾಡವಿದೆ ಎಂದು ದೂರಿದ್ರು.

ತುಮಕೂರು: ತಾಲ್ಲೂಕು ಬೆಳಗುಂಬದ ಬಸ್‌ ಸ್ಟಾಪ್​​ನಲ್ಲಿ ನಡೆದ ರೌಡಿ ಕೊಲೆ ಪ್ರಕರಣವನ್ನು ಸಂಪೂರ್ಣವಾಗಿ ತನಿಖೆಗೊಳಪಡಿಸಬೇಕು ಎಂದು ಶಾಸಕ ಗೌರಿಶಂಕರ್ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೂಜಾಟ, ಮದ್ಯ ಮಾರಾಟ ಹಾವಳಿ ಹೆಚ್ಚಾಗಿದೆ. ಜೂಜಾಟದ ವೇಳೆ ನಡೆದ ಗಲಾಟೆಯಿಂದ ಈ ಕೊಲೆ ನಡೆದಿದೆ ಎಂದರು.‌

ರೌಡಿ ಕೊಲೆ ಪ್ರಕರಣ ತನಿಖೆಗೆ ಶಾಸಕ ಗೌರಿಶಂಕರ್ ಆಗ್ರಹ

ಟೆಂಪರ್ ರಾಜ ಎಂಬಾತನಿಗೆ ಉದ್ದೇಶ ಪೂರ್ವಕವಾಗಿ ಶೂಟ್‌ ಮಾಡಲಾಗಿದೆ. ಚಟ್ಟ ಕುಮಾರನ ಕೊಲೆಯ ಹಿಂದಿರುವ ಪ್ರಭಾವಿಗಳನ್ನು ವಿಚಾರಣೆಗೆ ಒಳಪಡಿಸಬೇಕು. ಅಲ್ಲದೇ ರಾಜಾನ ಮೇಲೆ ನಡೆದ ಪೊಲೀಸ್ ಫೈರಿಂಗ್ ನಕಲಿಯಾಗಿದೆ. ಈ ಕೊಲೆಯ ಹಿಂದೆ ರಾಜಕೀಯ ವ್ಯಕ್ತಿಯ ಕೈವಾಡವಿದೆ ಎಂದು ದೂರಿದ್ರು.

Intro:Body:ತುಮಕೂರಿನಲ್ಲಿ ನಡೆದ ರೌಡಿ ಕೊಲೆ ಪ್ರಕರಣ ಸಂಪೂರ್ಣ ತನಿಖೆಗೆ ಒಳಪಡಿಸಬೇಕು.... ಶಾಸಕ ಗೌರಿಶಂಕರ್ ಆಗ್ರಹ....

ತುಮಕೂರು
ತುಮಕೂರು ತಾಲೂಕು ಬೆಳಗುಂಬದ ಬಸ್ ಸ್ಟಾಪ್ ನಲ್ಲಿ ನಡೆದ ಕೊಲೆ ಪ್ರಕರಣವನ್ನು ಸಂಪೂರ್ಣವಾಗಿ ತನಿಖೆ ಮಾಡಬೇಕು ಎಂದು ಶಾಸಕ ಗೌರಿಶಂಕರ್ ಆಗ್ರಹಿಸಿದ್ದಾರೆ.
ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೂಜಾಟ, ಮದ್ಯ ಮಾರಾಟ ಹಾವಳಿ ಹೆಚ್ಚಾಗಿದೆ. ಜೂಜಾಟದ ವೇಳೆ ನಡೆದ ಗಲಾಟೆಯಿಂದ ಕೊಲೆ ನಡೆದಿದೆ.‌
ಟೆಂಪರ್ ರಾಜ ಎಂಬಾತನಿಗೆ ಉದ್ದೇಶ ಪೂರ್ವಕವಾಗಿ ಶೂಟೌಟ್ ಮಾಡಲಾಗಿದೆ ಎಂದರು.
ಚಟ್ಟ ಕುಮಾರನ ಕೊಲೆಯ ಹಿಂದಿರುವ ಪ್ರಭಾವಿಗಳನ್ನು ತನಿಖೆಗೆ ಒಳಪಡಿಸಬೇಕು. ಬಂಧಿಸಬೇಕು. ರಾಜಾ ಮೇಲೆ ನಡೆದ ಫೈರಿಂಗ್ ನಕಲಿಯಾಗಿದೆ ಎಂದ್ರು.

ಜನರ ಕಣ್ಣು ತಪ್ಪಿಸುವ ಕೆಲಸವಾಗಿದೆ. ಕುಮಾರನ ಕೊಲೆಗೆ ಕಾರಣವೇನು . ರಾಜಕೀಯ ವ್ಯಕ್ತಿಗಳ‌ ಕೈವಾಡವಿಲ್ಲದೆ ಇಸ್ಪೀಟ್ ದಂಧೆ ಕೊಲೆ ನಡೆಯಲು ಸಾಧ್ಯವಿಲ್ಲ.
ಕೊಲೆಯ ಹಿಂದೆ ರಾಜಕೀಯ ವ್ಯಕ್ತಿಯ ಕೈವಾಡವಿದೆ ಎಂದರು.
Byte: ಗೌರಿಶಂಕರ್, ಶಾಸಕ.....Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.