ETV Bharat / state

ಹಂದಿ ಹಿಡಿಯುವ ಕಾರ್ಯಾಚರಣೆಗೆ ಮಾಲೀಕರಿಂದ ವಿರೋಧ

author img

By

Published : Oct 6, 2019, 8:38 AM IST

ಹಂದಿ ಹಿಡಿಯುವ ಕಾರ್ಯಾಚರಣೆಗೆ ಹಂದಿ ಮಾಲೀಕರಿಂದ ವಿರೋಧ. ಹಂದಿಗಳ ಕಾಟದಿಂದ ಬೇಸತ್ತಿದ್ದ ರೈತರು ಹಾಗೂ ಸಾರ್ವಜನಿಕರು. ಹುಳಿಯಾರು ಪಟ್ಟಣ ಪಂಚಾಯಿತಿಯಿಂದ ಕಾರ್ಯಾಚರಣೆ.

ಹಂದಿ ಸೆರೆ ಹಿಡಿಯುವುದಕ್ಕೆ ಹಂದಿ ಮಾಲೀಕರ ಆಕ್ರೋಶ : ತುಮಕೂರು

ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪಟ್ಟಣದಲ್ಲಿ ಹೊಲಗದ್ದೆಗಳು ಸೇರಿದಂತೆ ಎಲ್ಲೆಂದರಲ್ಲಿ ಓಡಾಡುತ್ತಿದ್ದ ಹಂದಿಗಳನ್ನು ಹಿಡಿಯುವ ಕಾರ್ಯಾಚರಣೆಗೆ ಹಂದಿ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಹಂದಿ ಸೆರೆ ಹಿಡಿಯುವುದಕ್ಕೆ ಹಂದಿ ಮಾಲೀಕರ ಆಕ್ರೋಶ : ತುಮಕೂರು

ನಮಗೆ ಪ್ರತ್ಯೇಕ ಸ್ಥಳ ನೀಡುವಂತೆ ಹಂದಿ ಮಾಲೀಕರು ಒತ್ತಾಯಿಸಿದ್ರೆ, ಇನ್ನೊಂದೆಡೆ ಹಂದಿಗಳ ಕಾಟದಿಂದ ಬೆಳೆಗಳು ನಷ್ಟವಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಎರಡು ದಿನಗಳಿಂದ ಎಲ್ಲೆಂದರಲ್ಲಿ ಓಡಾಡುತ್ತಿದ್ದ ನೂರಕ್ಕೂ ಹೆಚ್ಚು ಹಂದಿಗಳನ್ನು ಹುಳಿಯಾರು ಪಟ್ಟಣ ಪಂಚಾಯಿತಿ ವತಿಯಿಂದ ಸೆರೆಹಿಡಿಯಲಾಗಿದೆ. ಪಟ್ಟಣದಲ್ಲಿ ಓಡಾಡುತ್ತಿರುವುದರಿಂದ ಅನೈರ್ಮಲ್ಯತೆ ಸೃಷ್ಟಿಯಾಗಿದೆಯೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಪಟ್ಟಣ ಪಂಚಾಯಿತಿ ವತಿಯಿಂದ ಹಂದಿಗಳನ್ನು ಸೆರೆ ಹಿಡಿದು ಪಟ್ಟಣದಿಂದ ದೂರ ಸಾಗಿಸಲಾಗುತ್ತಿದೆ.

ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪಟ್ಟಣದಲ್ಲಿ ಹೊಲಗದ್ದೆಗಳು ಸೇರಿದಂತೆ ಎಲ್ಲೆಂದರಲ್ಲಿ ಓಡಾಡುತ್ತಿದ್ದ ಹಂದಿಗಳನ್ನು ಹಿಡಿಯುವ ಕಾರ್ಯಾಚರಣೆಗೆ ಹಂದಿ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಹಂದಿ ಸೆರೆ ಹಿಡಿಯುವುದಕ್ಕೆ ಹಂದಿ ಮಾಲೀಕರ ಆಕ್ರೋಶ : ತುಮಕೂರು

ನಮಗೆ ಪ್ರತ್ಯೇಕ ಸ್ಥಳ ನೀಡುವಂತೆ ಹಂದಿ ಮಾಲೀಕರು ಒತ್ತಾಯಿಸಿದ್ರೆ, ಇನ್ನೊಂದೆಡೆ ಹಂದಿಗಳ ಕಾಟದಿಂದ ಬೆಳೆಗಳು ನಷ್ಟವಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಎರಡು ದಿನಗಳಿಂದ ಎಲ್ಲೆಂದರಲ್ಲಿ ಓಡಾಡುತ್ತಿದ್ದ ನೂರಕ್ಕೂ ಹೆಚ್ಚು ಹಂದಿಗಳನ್ನು ಹುಳಿಯಾರು ಪಟ್ಟಣ ಪಂಚಾಯಿತಿ ವತಿಯಿಂದ ಸೆರೆಹಿಡಿಯಲಾಗಿದೆ. ಪಟ್ಟಣದಲ್ಲಿ ಓಡಾಡುತ್ತಿರುವುದರಿಂದ ಅನೈರ್ಮಲ್ಯತೆ ಸೃಷ್ಟಿಯಾಗಿದೆಯೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಪಟ್ಟಣ ಪಂಚಾಯಿತಿ ವತಿಯಿಂದ ಹಂದಿಗಳನ್ನು ಸೆರೆ ಹಿಡಿದು ಪಟ್ಟಣದಿಂದ ದೂರ ಸಾಗಿಸಲಾಗುತ್ತಿದೆ.

Intro:Body:ಹಂದಿ ಸೆರೆ ಹಿಡಿಯುವುದಕ್ಕೆ ಹಂದಿ ಮಾಲೀಕರ ಆಕ್ರೋಶ.....

ತುಮಕೂರು
ಹೊಲಗದ್ದೆಗಳು ಸೇರಿದಂತೆ ಎಲ್ಲೆಂದರಲ್ಲಿ ಓಡಾಡುತ್ತಿದ್ದ ಹಂದಿಗಳನ್ನು ಹಿಡಿಯುವ ಕಾರ್ಯಾಚರಣೆಗೆ ಹಂದಿ ಮಾಲೀಕರು ವಿರೋಧ ವ್ಯಕ್ತಪಡಿಸಿರುವ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಪಟ್ಟಣದಲ್ಲಿ ನಡೆದಿದೆ. ಅಲ್ಲದೆ ಹಂದಿ ಮಾಲೀಕರ ವಿರುದ್ಧ ಸಾರ್ವಜನಿಕರು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆಯಿತು. ನಮಗೆ ಪ್ರತ್ಯೇಕ ಸ್ಥಳ ನೀಡುವಂತೆ ಹಂದಿ ಮಾಲೀಕರು ಒತ್ತಾಯಿಸಿದ್ರೆ ಇನ್ನೊಂದೆಡೆ ಹಂದಿಗಳ ಕಾಟದಿಂದ ಬೆಳೆಗಳು ನಷ್ಟವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎರಡು ದಿನಗಳಿಂದ ಎಲ್ಲೆಂದರಲ್ಲಿ ಓಡಾಡುತ್ತಿದ್ದ ನೂರಕ್ಕೂ ಹೆಚ್ಚು ಹಂದಿಗಳನ್ನು ಹುಳಿಯಾರು ಪಟ್ಟಣ ಪಂಚಾಯಿತಿ ವತಿಯಿಂದ ಸೆರೆಹಿಡಿಯಲಾಗಿದೆ. ಒಂದು ಹೇಳು ಪಟ್ಟಣದಲ್ಲಿ ಓಡಾಡುತ್ತಿರುವುದರಿಂದ ಅನೈರ್ಮಲ್ಯತೆ ಸೃಷ್ಟಿಯಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ರು. ಇದರಿಂದಾಗಿ ಪಟ್ಟಣ ಪಂಚಾಯಿತಿ ವತಿಯಿಂದ ಹಂದಿಗಳನ್ನು ಸೆರೆ ಹಿಡಿದು ಪಟ್ಟಣದಿಂದ ದೂರ ಸಾಗಿಸಲಾಗುತ್ತಿದೆConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.