ETV Bharat / state

ಪಾವಗಡ: ಛಾಯಾಗ್ರಾಹಕರಿಗೆ ದಿನಸಿ ಕಿಟ್​ ವಿತರಿಸಿದ ಜಪಾನಂದ ಸ್ವಾಮೀಜಿ

author img

By

Published : Apr 23, 2020, 9:50 PM IST

ಶ್ರೀರಾಮಕೃಷ್ಣ ಸೇವಾಶ್ರಮದಲ್ಲಿ ಇನ್ಫೋಸಿಸ್ ಫೌಂಡೇಶನ್​ ಸುಧಾಮೂರ್ತಿ ಅವರ ಸಹಕಾರದಿಂದ ಜಪಾನಂದ ಸ್ವಾಮೀಜಿ 45 ಛಾಯಾಗ್ರಾಹಕರಿಗೆ ದಿನಸಿ ಕಿಟ್ ವಿತರಿಸಿದರು.

Japandanda Swamiji distributes ration kit to photographers
ಛಾಯಾಗ್ರಾಹಕರಿಗೆ ಪಡಿತರ ಕಿಟ್ ವಿತಸಿದ ಜಪಾನಂದಾ ಸ್ವಾಮೀಜಿ

ಪಾವಗಡ/ತುಮಕೂರು: ಪಟ್ಟಣದ ಶ್ರೀರಾಮಕೃಷ್ಣ ಸೇವಾಶ್ರಮದಲ್ಲಿ ಇನ್ಫೋಸಿಸ್ ಸುಧಾಮೂರ್ತಿಯವರ ಸಹಕಾರದಿಂದ ಜಪಾನಂದ ಸ್ವಾಮೀಜಿ 45 ಛಾಯಾಗ್ರಾಹಕರಿಗೆ ಪಡಿತರ ಕಿಟ್ ವಿತರಣೆ ಮಾಡಿದರು.

ಛಾಯಾಗ್ರಾಹಕರಿಗೆ ಪಡಿತರ ಕಿಟ್ ವಿತಸಿದ ಜಪಾನಂದ ಸ್ವಾಮೀಜಿ
ಈ ವೇಳೆ ಮಾತನಾಡಿದ ಅವರು, ಪ್ರತಿಯೊಬ್ಬರೂ ಸಾಮಾಜಿಕ ಅಂತರ ಪಾಲಿಸಿಕೊಂಡು ಮಾಸ್ಕ್ ಧರಿಸಬೇಕು. ಮಾಸ್ಕ್​ ಇಲ್ಲದವರು ಕೇಳಿ ಪಡೆಯಿರಿ ಎಂದರು. ಇಂದು ಪಾವಗಡ ಶ್ರೀರಾಮಕಷ್ಣ ಸೇವಾಶ್ರಮ ಮತ್ತು ಇನ್ಫೋಸಿಸ್ ಸಹಯೋಗದಲ್ಲಿ ನಡೆಯುವ ಈ ಸೇವಾ ಕಾರ್ಯಕ್ರಮವನ್ನು ಭಾರತ ಸೇರಿದಂತೆ ಸಿಂಗಾಪುರ, ಯುಕೆ, ಅಮೆರಿಕ ಸೇರಿ ದೇಶಗಳ 2,500 ಜನ ನೋಡುತ್ತಿದ್ದಾರೆ ಎಂದರು.

ಪಾವಗಡ/ತುಮಕೂರು: ಪಟ್ಟಣದ ಶ್ರೀರಾಮಕೃಷ್ಣ ಸೇವಾಶ್ರಮದಲ್ಲಿ ಇನ್ಫೋಸಿಸ್ ಸುಧಾಮೂರ್ತಿಯವರ ಸಹಕಾರದಿಂದ ಜಪಾನಂದ ಸ್ವಾಮೀಜಿ 45 ಛಾಯಾಗ್ರಾಹಕರಿಗೆ ಪಡಿತರ ಕಿಟ್ ವಿತರಣೆ ಮಾಡಿದರು.

ಛಾಯಾಗ್ರಾಹಕರಿಗೆ ಪಡಿತರ ಕಿಟ್ ವಿತಸಿದ ಜಪಾನಂದ ಸ್ವಾಮೀಜಿ
ಈ ವೇಳೆ ಮಾತನಾಡಿದ ಅವರು, ಪ್ರತಿಯೊಬ್ಬರೂ ಸಾಮಾಜಿಕ ಅಂತರ ಪಾಲಿಸಿಕೊಂಡು ಮಾಸ್ಕ್ ಧರಿಸಬೇಕು. ಮಾಸ್ಕ್​ ಇಲ್ಲದವರು ಕೇಳಿ ಪಡೆಯಿರಿ ಎಂದರು. ಇಂದು ಪಾವಗಡ ಶ್ರೀರಾಮಕಷ್ಣ ಸೇವಾಶ್ರಮ ಮತ್ತು ಇನ್ಫೋಸಿಸ್ ಸಹಯೋಗದಲ್ಲಿ ನಡೆಯುವ ಈ ಸೇವಾ ಕಾರ್ಯಕ್ರಮವನ್ನು ಭಾರತ ಸೇರಿದಂತೆ ಸಿಂಗಾಪುರ, ಯುಕೆ, ಅಮೆರಿಕ ಸೇರಿ ದೇಶಗಳ 2,500 ಜನ ನೋಡುತ್ತಿದ್ದಾರೆ ಎಂದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.