ETV Bharat / state

ಮಿನಿ ಸಮರದಲ್ಲಿ ಗೆದ್ದ ಬಿಜೆಪಿ ಶಾಸಕರು ಸಚಿವರಾಗದಿದ್ರೆ ಆತ್ಮಹತ್ಯೆ ಮಾಡಿಕೊಳ್ತಾರೆ: ಮಾಜಿ ಸಚಿವ - Tumkur latest news

ಸಚಿವರಾಗಬೇಕು ಎಂಬ ಉದ್ದೇಶದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪಕ್ಷವನ್ನು ಬಿಟ್ಟು ಹೊರ ಹೋಗಿದ್ದಾರೆ. ಸಚಿವರಾಗಬೇಕು ಎಂಬ ಕಾತರ ಅವರಲ್ಲಿದೆ. ಸಚಿವರಾಗದಿದ್ದರೆ ಅವರು ಉಳಿದುಕೊಳ್ಳಲು ಕಷ್ಟವಿದೆ ಎಂದು ಮಾಜಿ ಸಚಿವ ಎಸ್.ಆರ್.ಶ್ರೀನಿವಾಸ್​ ಹೇಳಿದ್ದಾರೆ.

Ex minister Srinivas
ಮಾಜಿ ಸಚಿವ ಶ್ರೀನಿವಾಸ್
author img

By

Published : Jan 24, 2020, 2:25 PM IST

ತುಮಕೂರು: ಉಪ ಚುನಾವಣೆಯಲ್ಲಿ ಗೆದ್ದು ಬಂದಿರು ಬಿಜೆಪಿ ಶಾಸಕರು ಮಂತ್ರಿಯಾಗಿ ಅಧಿಕಾರ ಸ್ವೀಕರಿಸಲೇಬೇಕು. ಇಲ್ಲದಿದ್ದರೆ ಅವರು ಉಳಿಯುವುದೇ ಇಲ್ಲ, ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಮಾಜಿ ಸಚಿವ ಎಸ್.ಆರ್.ಶ್ರೀನಿವಾಸ್​ ಹೇಳಿದ್ದಾರೆ.

ಮಾಜಿ ಸಚಿವ ಶ್ರೀನಿವಾಸ್​

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರಾಗಬೇಕು ಎಂಬ ಉದ್ದೇಶದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪಕ್ಷವನ್ನು ಬಿಟ್ಟು ಹೊರ ಬಂದಿದ್ದಾರೆ. ಸಚಿವರಾಗಬೇಕು ಎಂಬ ಕಾತರ ಅವರಲ್ಲಿದೆ. ಸಚಿವರಾಗದಿದ್ದರೆ ಅವರು ಉಳಿದುಕೊಳ್ಳುವುದು ಕಷ್ಟವಿದೆ ಎಂದರು.

ಸಚಿವರಾಗಲೇಬೇಕು ಎಂಬ ಉದ್ದೇಶದಿಂದಲೇ ಪಕ್ಷ ಬಿಟ್ಟು ಹೋಗಿದ್ದಾರೆ. ಬಿಜೆಪಿ ಪಕ್ಷದಲ್ಲಿಯೂ ಅದರದೇ ಆದ ಹೈಕಮಾಂಡ್ ಇದೆ. ಅಲ್ಲಿಯೂ ಐದರಿಂದ ಆರು ಸಲ ಗೆದ್ದಂತಹ ಶಾಸಕರಿದ್ದಾರೆ. ಯಡಿಯೂರಪ್ಪನವರು ಕೊಟ್ಟಂತ ಭರವಸೆ ಈಡೇರಿಸಬೇಕಾಗಿದೆ ಎಂದು ಹೇಳಿದರು.

ತುಮಕೂರು: ಉಪ ಚುನಾವಣೆಯಲ್ಲಿ ಗೆದ್ದು ಬಂದಿರು ಬಿಜೆಪಿ ಶಾಸಕರು ಮಂತ್ರಿಯಾಗಿ ಅಧಿಕಾರ ಸ್ವೀಕರಿಸಲೇಬೇಕು. ಇಲ್ಲದಿದ್ದರೆ ಅವರು ಉಳಿಯುವುದೇ ಇಲ್ಲ, ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಮಾಜಿ ಸಚಿವ ಎಸ್.ಆರ್.ಶ್ರೀನಿವಾಸ್​ ಹೇಳಿದ್ದಾರೆ.

ಮಾಜಿ ಸಚಿವ ಶ್ರೀನಿವಾಸ್​

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರಾಗಬೇಕು ಎಂಬ ಉದ್ದೇಶದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪಕ್ಷವನ್ನು ಬಿಟ್ಟು ಹೊರ ಬಂದಿದ್ದಾರೆ. ಸಚಿವರಾಗಬೇಕು ಎಂಬ ಕಾತರ ಅವರಲ್ಲಿದೆ. ಸಚಿವರಾಗದಿದ್ದರೆ ಅವರು ಉಳಿದುಕೊಳ್ಳುವುದು ಕಷ್ಟವಿದೆ ಎಂದರು.

ಸಚಿವರಾಗಲೇಬೇಕು ಎಂಬ ಉದ್ದೇಶದಿಂದಲೇ ಪಕ್ಷ ಬಿಟ್ಟು ಹೋಗಿದ್ದಾರೆ. ಬಿಜೆಪಿ ಪಕ್ಷದಲ್ಲಿಯೂ ಅದರದೇ ಆದ ಹೈಕಮಾಂಡ್ ಇದೆ. ಅಲ್ಲಿಯೂ ಐದರಿಂದ ಆರು ಸಲ ಗೆದ್ದಂತಹ ಶಾಸಕರಿದ್ದಾರೆ. ಯಡಿಯೂರಪ್ಪನವರು ಕೊಟ್ಟಂತ ಭರವಸೆ ಈಡೇರಿಸಬೇಕಾಗಿದೆ ಎಂದು ಹೇಳಿದರು.

Intro:Body:ಉಪ ಚುನಾವಣೆಯಲ್ಲಿ ಗೆದ್ದ ಬಿಜೆಪಿ ಶಾಸಕರು ಸಚಿವರಾಗಲೇ ಬೇಕು ಇಲ್ಲದಿದ್ದರೆ ಉಳಿಯುವುದಿಲ್ಲ.... ಮಾಜಿ ಸಚಿವ ಶ್ರೀನಿವಾಸ್ ಹೇಳಿಕೆ....

ತುಮಕೂರು
ಉಪಚುನಾವಣೆಯಲ್ಲಿ ಗೆದ್ದು ಬಂದಿರುವಂತಹ ಬಿಜೆಪಿ ಶಾಸಕರು ಮಂತ್ರಿಯಾಗಿ ಅಧಿಕಾರ ಸ್ವೀಕರಿಸಲೇಬೇಕು ಇಲ್ಲದಿದ್ದರೆ ಅವರು ಉಳಿಯುವುದೇ ಇಲ್ಲ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಮಾಜಿ ಸಚಿವ ಎಸ್ ಆರ್ ಶ್ರೀನಿವಾಸ ವಿಶ್ಲೇಷಣೆ ಮಾಡಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಚಿವರಾಗಬೇಕು ಎಂಬ ಉದ್ದೇಶದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪಕ್ಷವನ್ನು ಬಿಟ್ಟು ಹೊರ ಬಂದಿದ್ದಾರೆ. ಸಚಿವರಾಗಬೇಕು ಎಂಬ ಕಾತರ ಅವರಲ್ಲಿದೆ ಸಚಿವರಾಗ ದಿದ್ದರೆ ಅವರು ಉಳಿದುಕೊಳ್ಳಲು ಕಷ್ಟವಿದೆ ಎಂದರು.
ಸಚಿವರಾಗಲೇ ಬೇಕು ಎಂಬ ಉದ್ದೇಶದಿಂದಲೇ ಪಕ್ಷ ಬಿಟ್ಟು ಹೋಗಿದ್ದಾರೆ. ಬಿಜೆಪಿ ಪಕ್ಷದಲ್ಲಿಯೂ ಅದರದೇ ಆದ ಹೈಕಮಾಂಡ್ ಇದೆ. ಅಲ್ಲಿಯೂ ಐದರಿಂದ ಆರು ಸಲ ಗೆದ್ದಂತಹ ಶಾಸಕರಿದ್ದಾರೆ. ಯಡಿಯೂರಪ್ಪನವರು ಕೊಟ್ಟಂತ ಭರವಸೆ ಈಡೇರಿಸಬೇಕಾಗಿದೆ ಎಂದು ಹೇಳಿದರು.
ಬೈಟ್ : ಎಸ್ ಆರ್ ಶ್ರೀನಿವಾಸ್, ಮಾಜಿ ಸಚಿವ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.