ETV Bharat / state

ಸಂಸದರಿಗೆ ನಿರ್ಬಂಧಿಸಿದ್ದು ಸರಿಯಲ್ಲ, ಮನುಷ್ಯರು ಎಲ್ಲರೂ ಒಂದೇ.. ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ

ದಲಿತರು, ಯಾದವರು ಹಿಂದುಳಿದ ಸಮುದಾಯಕ್ಕೆ ಸೇರಿದವರು. ನಮ್ಮ ಎರಡೂ ಸಮುದಾಯಗಳು ಹಿಂದುಳಿಯಲು ಕಾರಣ ಶಿಕ್ಷಣ ಎಂದು ಚಿತ್ರದುರ್ಗದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ತಿಳಿಸಿದರು.

author img

By

Published : Sep 18, 2019, 10:05 AM IST

ಯಾದವನಂದ ಸ್ವಾಮೀಜಿ

ತುಮಕೂರು/ಪಾವಗಡ: ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೆ ದಲಿತನೆಂಬ ಕಾರಣಕ್ಕೆ ಪ್ರವೇಶ ನಿರಾಕರಣೆ ಮಾಡಿದ ಪ್ರಕರಣ ಹಿನ್ನೆಲೆಯಲ್ಲಿ ಗೊಲ್ಲರಹಟ್ಟಿಯ ಸಮುದಾಯ ತಮ್ಮ ಸ್ವಾಮೀಜಿ ನೇತೃತ್ವದಲ್ಲಿ ಮುಖಂಡರ ಸಭೆ ನಡೆಸಿತು.

ಸಭೆಯಲ್ಲಿ ಮಾತನಾಡಿದ ಶ್ರೀಕೃಷ್ಣ ಯಾದವನಂದ ಸ್ವಾಮೀಜಿ, ಶಿಕ್ಷಣವಿಲ್ಲದೆ ಹಿಂದಿನ ಕಾಲದಿಂದಲೂ ಮೂಢನಂಬಿಕೆಗಳು ಯಾದವ ಸಮುದಾಯದಲ್ಲಿ ಬೇರೂರಲು ಕಾರಣವಾಗಿತ್ತು. ಇತ್ತೀಚೆಗೆ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಮೂಢನಂಬಿಕೆಗಳು ಮಾಯವಾಗಿವೆ. ಸಂಸದರನ್ನು ಈ ಗ್ರಾಮಕ್ಕೆ ಮತ್ತೆ ಕರೆಸಿ ಗ್ರಾಮದ ಸರ್ವತೋನ್ಮುಖ ಅಭಿವೃದ್ದಿಗೆ ನಾಂದಿ ಹಾಡಲಾಗುವುದು ಎಂದರು.

ದಲಿತರು, ಯಾದವರು ಹಿಂದುಳಿಯಲು ಕಾರಣ ಶಿಕ್ಷಣ..

ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೆ ಮಾಜಿ ಸಂಸದರಾದ ಚಂದ್ರಪ್ಪರವರು ಕೂಡ ಭೇಟಿ ನೀಡಿದ್ದರು. ನಾರಾಯಣಸ್ವಾಮಿ ಭೇಟಿ ನೀಡುವುದರಲ್ಲಿ ತಪ್ಪೇನಿದೆ. ಹಾಲಿ ಸಂಸದರನ್ನು ವಿರೋಧಿಸುವ ಹಾಗಿದ್ದರೆ ನಾವು ಮತ ಹಾಕುತ್ತಿರಲಿಲ್ಲ ಎಂದು ಸ್ಥಳೀಯರು ಕೂಡ ಘಟನೆ ಬಳಿಕ ಹೇಳಿಕೆ ನೀಡಿದ್ದರು.

ತುಮಕೂರು/ಪಾವಗಡ: ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೆ ದಲಿತನೆಂಬ ಕಾರಣಕ್ಕೆ ಪ್ರವೇಶ ನಿರಾಕರಣೆ ಮಾಡಿದ ಪ್ರಕರಣ ಹಿನ್ನೆಲೆಯಲ್ಲಿ ಗೊಲ್ಲರಹಟ್ಟಿಯ ಸಮುದಾಯ ತಮ್ಮ ಸ್ವಾಮೀಜಿ ನೇತೃತ್ವದಲ್ಲಿ ಮುಖಂಡರ ಸಭೆ ನಡೆಸಿತು.

ಸಭೆಯಲ್ಲಿ ಮಾತನಾಡಿದ ಶ್ರೀಕೃಷ್ಣ ಯಾದವನಂದ ಸ್ವಾಮೀಜಿ, ಶಿಕ್ಷಣವಿಲ್ಲದೆ ಹಿಂದಿನ ಕಾಲದಿಂದಲೂ ಮೂಢನಂಬಿಕೆಗಳು ಯಾದವ ಸಮುದಾಯದಲ್ಲಿ ಬೇರೂರಲು ಕಾರಣವಾಗಿತ್ತು. ಇತ್ತೀಚೆಗೆ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಮೂಢನಂಬಿಕೆಗಳು ಮಾಯವಾಗಿವೆ. ಸಂಸದರನ್ನು ಈ ಗ್ರಾಮಕ್ಕೆ ಮತ್ತೆ ಕರೆಸಿ ಗ್ರಾಮದ ಸರ್ವತೋನ್ಮುಖ ಅಭಿವೃದ್ದಿಗೆ ನಾಂದಿ ಹಾಡಲಾಗುವುದು ಎಂದರು.

ದಲಿತರು, ಯಾದವರು ಹಿಂದುಳಿಯಲು ಕಾರಣ ಶಿಕ್ಷಣ..

ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೆ ಮಾಜಿ ಸಂಸದರಾದ ಚಂದ್ರಪ್ಪರವರು ಕೂಡ ಭೇಟಿ ನೀಡಿದ್ದರು. ನಾರಾಯಣಸ್ವಾಮಿ ಭೇಟಿ ನೀಡುವುದರಲ್ಲಿ ತಪ್ಪೇನಿದೆ. ಹಾಲಿ ಸಂಸದರನ್ನು ವಿರೋಧಿಸುವ ಹಾಗಿದ್ದರೆ ನಾವು ಮತ ಹಾಕುತ್ತಿರಲಿಲ್ಲ ಎಂದು ಸ್ಥಳೀಯರು ಕೂಡ ಘಟನೆ ಬಳಿಕ ಹೇಳಿಕೆ ನೀಡಿದ್ದರು.

Intro:Body:ತುಮಕೂರು / ಪಾವಗಡ

ದಲಿತರು ಯಾದವರು ಬೇರಲ್ಲ ಎಲ್ಲರೂ ಹಿಂದುಳಿದ ಸಮುದಾಯಕ್ಕೆ ಸೇರಿದವರು ,ನಾವು ಎರಡು ಸಮುದಾಯಗಳು ಹಿಂದುಳಿಯಲು ಕಾರಣ ಶಿಕ್ಷಣ ಎಂದು ಚಿತ್ರದುರ್ಗದ ಶ್ರೀಕೃಷ್ಣ ಯಾದವನಂದಾ ಸ್ವಾಮಿಜಿ ತಿಳಿಸಿದರು.

ಸೋಮವಾರ ಚಿತ್ರದುರ್ಗ ಸಂಸದರಾದ ಎ.ನಾರಾಯಣ ಸ್ವಾಮಿ ಪೆಮ್ಮನಹಳ್ಳಿ ಗೋಲ್ಲರ ಹಟ್ಟಿಗೆ ದಲಿತನೆಂಬ ಕಾರಣಕ್ಕೆ ಪ್ರವೇಶ ನಿರಾಕರಣೆ ಹಿನ್ನೆಲೆ ಮಂಗಳವಾರ ತಾಲೂಕಿಗೆ ಬೇಟಿ ನೀಡಿ ಗೋಲ್ಲರ ಹಟ್ಟಿಯ ಸಮುದಾಯದ ಮುಖಂಡರ ಸಭೆ ನಡೆಸಿ ಮಾತನಾಡಿದ ಅವರು ಹಿಂದಿನ ಕಾಲದಿಂದಲೂ ಮೂಡನಂಬಿಕೆಗಳು ಯಾದವ ಸಮುದಾಯದಲ್ಲಿ ಶಿಕ್ಷಣ ವಿಲ್ಲದೆ ಬೇರೂರಲು ಕಾರಣವಾಯಿತ್ತು ,ಇತ್ತಿಚೇಗೆ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಮೂಡನಂಬಿಕೆಗಳು ಮಾಯವಾಗಿದ್ದು ಸಂಸದರನ್ನು ಈ ಗ್ರಾಮಕ್ಕೆ ಮತ್ತೆ ಕರೆಸಿ ಗ್ರಾಮದ ಸರ್ವತೋನ್ಮುಖ ಅಭಿವೃದ್ದಿಗೆ ನಾಂದಿ ಹಾಡಲಾಗುವುದು ಎಂದರು.

ಪೆಮ್ಮನಹಳ್ಳಿ ಗೋಲ್ಲರಹಟ್ಟಿಗೆ ಮಾಜಿ ಸಂಸದರಾದ ಚಂದ್ರಪ್ಪರವರು ಕೂಡ ಬೇಟಿ ನೀಡಿದ್ದು ,ನಾರಾಯಣ ಸ್ವಾಮಿ ಬೇಟಿ ನೀಡುವುದಲ್ಲಿ ಏನೀದೆ ಎಂದಾ ಅವರು ಹಾಲಿ ಸಂಸದರನ್ನು ವಿರೋಸುವ ಹಾಗಿದ್ದರೆ ನಾವು ಮತ ಹಾಕುತ್ತಿಲ್ಲ ಎಂದಾ ಸ್ವಾಮಿಜಿಗಳು ರಾಜ್ಯದಲ್ಲಿ ಯಾದವರು ಶಿಕ್ಷಣವಂತರಾಗಿದ್ದು ಮೂಡನಂಬಿಕೆಗಳಿಂದ ದೂರಸರಿಯಲಾಗಿದೆ ಎಂದರು.
ದಲಿತ ಕಾಲೋನಿಗಳಿಗಿಂತ "ನಾಯವಾಗಿವೆ ಗೋಲ್ಲರ ಹಟ್ಟಿಗಳು ,ಕಾಲ ಬದಲಾದಂತೆಲ್ಲಾ ನಾವು ಬದಲಾಗಬೇಕಿದೆ ,ಸೋಮವಾರ ನಡೆದಾ ಘಟನೆುಂದ ರಾಜ್ಯದ ಯಾದವ ಸಮುದಾಯಕ್ಕೆ ನೋವಾದಂತಾಗಿದೆ ,ವೃತ್ತಿಯ ಮೇಲೆ ಸಮುದಾಯಗಳು ಏರ್ಪಟ್ಟಿದ್ದು ನಮ್ಮೆಲ್ಲರದ್ದು ಒಂದೇ ಜಾತಿ ಮಾನವಜಾತಿ ,ಯಾದವ ಮತ್ತು ದಲಿತರಿಗೆ ಸಂಬಂದಗಳು ಏರ್ಪಟ್ಟಿತ್ತು ಕೇಲವೊಂದು ಕಾರಣ ನಾವು ಬೇರಾಗಿದ್ದೆವೆ ,ಜಾತಿಬೇದದ ಅಸೃಷ್ಯತೆಯನ್ನು ಹೋಗಲಾಡಿಸಬೇಕು ,ಜನಜಾಗೃತಿ ಪಾದಯಾತ್ರೆಯ ಮೂಲಕ ಇಂತಹ ಪೀಡೆಗಳನ್ನು ಹೋಗಲಾಡಿಸುವ ಪ್ರಯತ್ನ ಮಾಡೋಣ ಎಂದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.