ETV Bharat / state

ಆತಂಕದಲ್ಲಿ ಉದ್ಯಮಿ ರಮೇಶ್ ಗೌಡ ಕುಟುಂಬಸ್ಥರು.. ಮನೆಯಲ್ಲಿ ಸೂತಕದ ಛಾಯೆ

author img

By

Published : Apr 22, 2019, 1:47 PM IST

Updated : Apr 22, 2019, 2:06 PM IST

ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್​ ಸ್ಪೋಟದಲ್ಲಿ ಮೃತಪಟ್ಟಿದ್ಧಾರೆ ಎನ್ನಲಾದ ರಮೇಶ್ ಗೌಡ ಅವರ ಮನೆಯಲ್ಲಿ ನೀರವ ಮೌನ ಆವರಿಸಿದೆ.

ಆತಂಕದಲ್ಲಿ ಉದ್ಯಮಿ ರಮೇಶ್ ಗೌಡ ಕುಟುಂಬಸ್ಥರು

ತುಮಕೂರು: ಶ್ರೀಲಂಕಾದಲ್ಲಿ ಉಗ್ರರು ನಡೆಸಿದ ಬಾಂಬ್​ ಸ್ಟೋಟದಲ್ಲಿ ಬಲಿಯಾಗಿದ್ದಾರೆ ಎನ್ನಲಾದ ತುಮಕೂರಿನ ಉದ್ಯಮಿ ರಮೇಶ್ ಗೌಡ ಅವರ ಮನೆಯಲ್ಲಿ ಸೂತಕಡ ಛಾಯೆ ಆವರಿಸಿದೆ.

ಆತಂಕದಲ್ಲಿ ಉದ್ಯಮಿ ರಮೇಶ್ ಗೌಡ ಕುಟುಂಬಸ್ಥರು

ತುಮಕೂರು ನಗರದ ಸರಸ್ವತಿ ಪುರಂ ನಿವಾಸಿ ರಮೇಶ್(45) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ನಗರದಲ್ಲಿ ಲಿಕ್ಕರ್ ವಹಿವಾಟು ನಡೆಸುತ್ತಿದ್ದ ರಮೇಶ್​​ ಶನಿವಾರ ತಮ್ಮ ಸ್ನೇಹಿತರ ಜೊತೆ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಉದ್ಯಮಿ ರಮೇಶ್ ಗೌಡ

ತುಮಕೂರು: ಶ್ರೀಲಂಕಾದಲ್ಲಿ ಉಗ್ರರು ನಡೆಸಿದ ಬಾಂಬ್​ ಸ್ಟೋಟದಲ್ಲಿ ಬಲಿಯಾಗಿದ್ದಾರೆ ಎನ್ನಲಾದ ತುಮಕೂರಿನ ಉದ್ಯಮಿ ರಮೇಶ್ ಗೌಡ ಅವರ ಮನೆಯಲ್ಲಿ ಸೂತಕಡ ಛಾಯೆ ಆವರಿಸಿದೆ.

ಆತಂಕದಲ್ಲಿ ಉದ್ಯಮಿ ರಮೇಶ್ ಗೌಡ ಕುಟುಂಬಸ್ಥರು

ತುಮಕೂರು ನಗರದ ಸರಸ್ವತಿ ಪುರಂ ನಿವಾಸಿ ರಮೇಶ್(45) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ನಗರದಲ್ಲಿ ಲಿಕ್ಕರ್ ವಹಿವಾಟು ನಡೆಸುತ್ತಿದ್ದ ರಮೇಶ್​​ ಶನಿವಾರ ತಮ್ಮ ಸ್ನೇಹಿತರ ಜೊತೆ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಉದ್ಯಮಿ ರಮೇಶ್ ಗೌಡ
Intro:ತುಮಕೂರು
ಶ್ರಿಲಂಕಾದ ಕೊಲೊಂಬೊದಲ್ಲಿ ಸರಣಿ ಸ್ಪೋಟಕೆ ಬಳಿಯಾಸರೆನ್ನಲ್ಲಾದ ತುಮಕೂರಿನ ಉದ್ಯಮಿ ರಮೇಶ್ ಗೌಡ ಅವರ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

ತುಮಕೂರು ನಗರದ ಸರಸ್ವತಿ ಪುರಂ ನಿವಾಸಿ ರಮೇಶ್(45) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

ನಗರದಲ್ಲಿ ಲಿಕ್ಕರ್ ವಹಿವಾಟು ನಡೆಸುತ್ತಿದ್ದರು. ಶನಿವಾರ ತಮ್ಮ ಸ್ನೇಹಿತರ ಜೊತೆ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.Body:ತುಮಕೂರುConclusion:
Last Updated : Apr 22, 2019, 2:06 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.