ETV Bharat / state

ಬೆಳಗ್ಗೆ ಈಜಲು ಹೋದವ ನೀರಲ್ಲಿ ಮುಳುಗಿ ಸಾವು.. ಸ್ನೇಹಿತರಿಗೂ ಬದುಕಿಸಲು ಆಗಲೇ ಇಲ್ಲ..

ಬನ್ರೋ ಈಜೋಕೆ ಹೋಗೋಣ ಅಂತಾ ತನ್ನ ಸ್ನೇಹಿತರನ್ನ ಕರೆದುಕೊಂಡು ಬೆಳ್ಳಂಬೆಳಗ್ಗೆ ಈಜಲು ಕೆರೆಗೆ ಹೋಗಿದ್ದ. ಕೆರೆಯಲ್ಲಿ ಸ್ನೇಹಿತರೆಲ್ಲ ಈಜಿ ವಾಪಸ್ ಬಂದರೂ ಆತ ಮಾತ್ರ ನೀರಿನೊಳಗಿಂದ ಮೇಲೆದ್ದು ಬರಲೇ ಇಲ್ಲ.

author img

By

Published : May 6, 2019, 10:26 AM IST

ತೋವಿನಕೆರೆ ನಿವಾಸಿ‌ ಚಂದ್ರು, ಮೃತ ಯುವಕ

ತುಮಕೂರು: ಕೆರೆಯಲ್ಲಿ ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತೋವಿನಕೆರೆ ತಾಲೂಕಿನ ಸಾರಿಗೆಹಳ್ಳಿ ಕೆರೆಯಲ್ಲಿ ನಡೆದಿದೆ.

drowned
ಕೆರೆಯಲ್ಲಿ ಈಜಲು ತೆರಳಿದ್ದ ಚಂದ್ರು ನೀರಿನಲ್ಲಿ ಮುಳುಗಿ ಸಾವು

ತೋವಿನಕೆರೆ ನಿವಾಸಿ‌ ಚಂದ್ರು (25) ಮೃತ ಯುವಕ. ಈತ ಕಡಬ ಪೆಟ್ರೋಲ್ ಬಂಕ್​ವೊಂದರಲ್ಲಿ ಕೆಲಸ ಮಾಡುತಿದ್ದ. ಇಂದು ಬೆಳಿಗ್ಗೆ ಮೂವರು ಸ್ನೇಹಿತರ ಜೊತೆ ಕೆರೆಯಲ್ಲಿ ಈಜಲು ತೆರಳಿದ್ದ ಚಂದ್ರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈ ಕುರಿತು ದಂಡಿನ ಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತುಮಕೂರು: ಕೆರೆಯಲ್ಲಿ ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತೋವಿನಕೆರೆ ತಾಲೂಕಿನ ಸಾರಿಗೆಹಳ್ಳಿ ಕೆರೆಯಲ್ಲಿ ನಡೆದಿದೆ.

drowned
ಕೆರೆಯಲ್ಲಿ ಈಜಲು ತೆರಳಿದ್ದ ಚಂದ್ರು ನೀರಿನಲ್ಲಿ ಮುಳುಗಿ ಸಾವು

ತೋವಿನಕೆರೆ ನಿವಾಸಿ‌ ಚಂದ್ರು (25) ಮೃತ ಯುವಕ. ಈತ ಕಡಬ ಪೆಟ್ರೋಲ್ ಬಂಕ್​ವೊಂದರಲ್ಲಿ ಕೆಲಸ ಮಾಡುತಿದ್ದ. ಇಂದು ಬೆಳಿಗ್ಗೆ ಮೂವರು ಸ್ನೇಹಿತರ ಜೊತೆ ಕೆರೆಯಲ್ಲಿ ಈಜಲು ತೆರಳಿದ್ದ ಚಂದ್ರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈ ಕುರಿತು ದಂಡಿನ ಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಕೆರೆಯಲ್ಲಿ ಮುಳುಗಿ ಯುವಕ ಸಾವು.....

ತುಮಕೂರು
ಕೆರೆಯಲ್ಲಿ ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತುರುವೇಕೆರೆ ತಾಲೂಕಿನ ಸಾರಿಗೆಹಳ್ಳಿ ಕೆರೆಯಲ್ಲಿ ನಡೆದಿದೆ.
ತೋವಿನಕೆರೆ ನಿವಾಸಿ‌ ಚಂದ್ರು (25) ಮೃತ ಯುವಕನಾಗಿದ್ದಾನೆ. ಈತ ಕಡಬ ಪೆಟ್ರೋಲ್ ಬಂ ಕ್ ವೊಂದರಲ್ಲಿ ಕೆಲಸ ಮಾಡುತಿದ್ದನು. ಇಂದು ಬೆಳಿಗ್ಗೆ ಮೂವರು ಸ್ನೇಹಿತರ ಜೊತೆ ಕೆರೆಯಲ್ಲಿ ಈಜಲು ತೆರಳಿದ್ದರು. ದಂಡಿನ ಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Body:TumakuruConclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.