ETV Bharat / state

ರಸ್ತೆ ಮಧ್ಯೆ ಹುತ್ತ ನಿರ್ಮಿಸಿದ ಪ್ರಜಾಕೀಯ ಪಕ್ಷದ ಕಾರ್ಯಕರ್ತ... ಯಾಕೆ ಗೊತ್ತಾ?

ಪ್ರಜಾಕೀಯ ಪಕ್ಷದ ಕಾರ್ಯಕರ್ತನೊಬ್ಬ ರಸ್ತೆ ಮೇಲೆ ಗುಂಡಿ ಮುಚ್ಚಿ ಮಣ್ಣನ್ನು ಹಾಗೇ ಬಿಟ್ಟು ಹೋಗಿರುವುದನ್ನ ಖಂಡಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.

author img

By

Published : Nov 16, 2019, 4:21 PM IST

ರಸ್ತೆ ಮಧೈ ಹುತ್ತ ನಿರ್ಮಿಸಿ ವಿಭಿನ್ನ ಪ್ರತಿಭಟನೆ

ಶಿವಮೊಗ್ಗ: ಪ್ರಜಾಕೀಯ ಪಕ್ಷದ ಕಾರ್ಯಕರ್ತನೊಬ್ಬ ರಸ್ತೆ ಮೇಲೆ ಗುಂಡಿ ಮುಚ್ಚಿ ಮಣ್ಣನ್ನು ಹಾಗೇ ಬಿಟ್ಟು ಹೋಗಿರುವುದನ್ನ ಖಂಡಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.

ರಸ್ತೆ ಮಧ್ಯೆ ಹುತ್ತ ನಿರ್ಮಿಸಿ ವಿಭಿನ್ನ ಪ್ರತಿಭಟನೆ
ನಗರದ ಜೈಲ್ ವೃತ್ತದಲ್ಲಿ ಗುಂಡಿಗಳನ್ನು ಮುಚ್ಚಿ ಮಣ್ಣಿನ ರಾಶಿ ಹಾಗೇ ಬಿಟ್ಟು ಹೋಗಿರುವುದನ್ನ ಗಮಿಸಿದ ವೆಂಕಟೇಶ್ ಎಂಬಾತ ಮಣ್ಣಿನ ರಾಶಿಯನ್ನು ಹುತ್ತದ ಹಾಗೆ ನಿರ್ಮಿಸಿ ಪ್ಲಾಸ್ಟಿಕ್ ಹಾವನ್ನು ಇಟ್ಟು ಹೂವಿನ ಹಾರ, ಕುಂಕುಮ ಹಾಕಿ ಪೂಜೆ ಮಾಡಿ 'ರಾಜಕೀಯದ ಕೊಡುಗೆ ಬದಲಾವಣೆಗಾಗಿ' ಎಂಬ ಫಲಕ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ಶಿವಮೊಗ್ಗ: ಪ್ರಜಾಕೀಯ ಪಕ್ಷದ ಕಾರ್ಯಕರ್ತನೊಬ್ಬ ರಸ್ತೆ ಮೇಲೆ ಗುಂಡಿ ಮುಚ್ಚಿ ಮಣ್ಣನ್ನು ಹಾಗೇ ಬಿಟ್ಟು ಹೋಗಿರುವುದನ್ನ ಖಂಡಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.

ರಸ್ತೆ ಮಧ್ಯೆ ಹುತ್ತ ನಿರ್ಮಿಸಿ ವಿಭಿನ್ನ ಪ್ರತಿಭಟನೆ
ನಗರದ ಜೈಲ್ ವೃತ್ತದಲ್ಲಿ ಗುಂಡಿಗಳನ್ನು ಮುಚ್ಚಿ ಮಣ್ಣಿನ ರಾಶಿ ಹಾಗೇ ಬಿಟ್ಟು ಹೋಗಿರುವುದನ್ನ ಗಮಿಸಿದ ವೆಂಕಟೇಶ್ ಎಂಬಾತ ಮಣ್ಣಿನ ರಾಶಿಯನ್ನು ಹುತ್ತದ ಹಾಗೆ ನಿರ್ಮಿಸಿ ಪ್ಲಾಸ್ಟಿಕ್ ಹಾವನ್ನು ಇಟ್ಟು ಹೂವಿನ ಹಾರ, ಕುಂಕುಮ ಹಾಕಿ ಪೂಜೆ ಮಾಡಿ 'ರಾಜಕೀಯದ ಕೊಡುಗೆ ಬದಲಾವಣೆಗಾಗಿ' ಎಂಬ ಫಲಕ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
Intro:ಶಿವಮೊಗ್ಗ,

ಪ್ರಜಾಕೀಯದಿಂದ ವಿನೂತನ ಪ್ರತಿಭಟನೆ

ಪ್ರಜಾಕೀಯ ಪಕ್ಷದ ಕಾರ್ಯಕರ್ತನೊಬ್ಬ ರಸ್ತೆ ಮೇಲೆ ಗುಂಡಿ ಮುಚ್ಚಿ ಹಾಗೆ ಮಣ್ಣು ಬಿಟ್ಟು ಹೋಗಿರುವುದನ್ನ ಖಂಡಿಸಿ ವಿನೂತನ ವಾಗಿ ಪ್ರತಿಭಟನೆ ನಡೆಸಿದ್ದಾರೆ.

ನಗರದ ಜೈಲ್ ವೃತ್ತದಲ್ಲಿ ಗುಂಡಿ ಮುಚ್ಚಿ ಹಾಗೇ ಮಣ್ಣಿನ ರಾಶಿ ಬಿಟ್ಟು ಹೋಗಿರುವಿದನ್ನ ಗಮಿಸಿದ ವೆಂಕಟೇಶ್ ಎನ್ನುವರು ಮಣ್ಣಿನ ರಾಶಿ ಮೇಲೆ ಹುತ್ತದ ಥರ ನಿರ್ಮಿಸಿ ಪ್ಲಾಸ್ಟಿಕ್ ಹಾವನ್ನು ಇಟ್ಟು ಹೂವಿನ ಹಾರ , ಕುಂಕುಮ ಹಾಕಿ ಉದಭತ್ತಿ ಹಚ್ಚಿ ರಾಜಕೀಯದ ಕೊಡುಗೆ ಬದಲಾವಣೆಗಾಗಿ ಎಂಬ ಫಲಕ ಹಾಕಿ ವಿನೂತನ ಪ್ರತಿಭಟನೆ ನಡೆಸಿದ್ದಾರೆ.

ಬೈಟ್... ವೆಂಕಟೇಶ್ ಪ್ರತಿಭಟನೆ ಮಾಡಿದ ಪ್ರಜಾಕೀಯದ ಕಾರ್ಯಕರ್ತ

ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.