ETV Bharat / state

ಆಯನೂರು ಮಂಜುನಾಥ್​​ ಪುತ್ರಿ ಮದುವೆ ಜೊತೆ 50 ಜೋಡಿಗಳ ಸಾಮೂಹಿಕ ವಿವಾಹ

ಧರ್ಮ ಶ್ರೀ ಟ್ರಸ್ಟ್ ವತಿಯಿಂದ ಅನೇಕ ವರ್ಷಗಳಿಂದ ಸಾಮೂಹಿಕ ವಿವಾಹ ನಡೆಸಿಕೊಂಡು ಬಂದಿದ್ದು, ಇದೀಗ ನನ್ನ ಮಗಳು ಆಯನೂರು ಶಮಾತ್ಮಿಕ ಮದುವೆ ಪ್ರಯುಕ್ತ 50 ಜೋಡಿಗಳ ಸಾಮೂಹಿಕ ವಿವಾಹ ನಡೆಸಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ತಿಳಿಸಿದರು.

author img

By

Published : Jan 22, 2020, 2:00 PM IST

ವಿವಾಹ ಭಾಗ್ಯ
ವಿವಾಹ ಭಾಗ್ಯ

ಶಿವಮೊಗ್ಗ: ಧರ್ಮ ಶ್ರೀ ಟ್ರಸ್ಟ್ ವತಿಯಿಂದ ಅನೇಕ ವರ್ಷಗಳಿಂದ ಸಾಮೂಹಿಕ ವಿವಾಹ ನಡೆಸಿಕೊಂಡು ಬಂದಿದ್ದು, ಇದೀಗ ನನ್ನ ಮಗಳು ಆಯನೂರು ಶಮಾತ್ಮಿಕ ಮದುವೆ ಪ್ರಯುಕ್ತ 50 ಜೋಡಿಗಳ ಸಾಮೂಹಿಕ ವಿವಾಹ ನಡೆಸಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ತಿಳಿಸಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿ ನಡೆಯುತ್ತಿರುವ ಸಾಮೂಹಿಕ ವಿವಾಹದಲ್ಲಿ ಐವತ್ತು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿವೆ. ಈ ಸಾಮೂಹಿಕ ವಿವಾಹದಲ್ಲಿ ನನ್ನ ಮಗಳ ಮದುವೆ ಸಹ ನಡೆಯುತ್ತಿದೆ. ಜ. 31ರಂದು ಸಾಗರ ರಸ್ತೆಯ ಪ್ರೇರಣ ಸಭಾಂಗಣದಲ್ಲಿ ಸಾಮೂಹಿಕ ಮದುವೆ ನಡೆಯಲಿದೆ. 2 ಅಂತರ್ಜಾತಿಯ ವಿವಾಹ, 1 ವಿಧವಾ ಸೇರಿದಂತೆ ಎಲ್ಲಾ ಜಾತಿಗಳ ಒಟ್ಟು 50 ಜೋಡಿಗಳಿಗೆ ಸಾಮೂಹಿಕ ವಿವಾಹ ಮಾಡಲಾಗುತ್ತಿದೆ. ಎಲ್ಲರಿಗೂ ಮಾಂಗಲ್ಯ ಸರ ಉಚಿತವಾಗಿ ನೀಡಲಾಗಿದೆ ಎಂದರು.

50 ಜೋಡಿಗಳ ವಿವಾಹ ಕುರಿತಂತೆ ಸುದ್ದಿಗೋಷ್ಠಿ

ಆದಿಚುಂಚನಗಿರಿ ಶ್ರೀಗಳು, ಮಾದರ ಚನ್ನಯ್ಯ ಸ್ವಾಮೀಜಿ, ಉಪ್ಪಾರ ಸ್ವಾಮಿಗಳು, ಬೆಕ್ಕಿನ ಕಲ್ಮಠ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಭಾಗವಹಿಸಿ ನವ ದಂಪತಿಗಳನ್ನ ಆಶೀರ್ವದಿಸಲಿದ್ದಾರೆ. ವಧು-ವರರಿಂದ ಅಗತ್ಯ ದಾಖಲಾತಿಗಳನ್ನು ಪಡೆದುಕೊಳ್ಳಲಾಗಿದೆ. ಹಾಗೆಯೇ ಅವರ ವಿವಾಹಕ್ಕೆ ಪೂರಕವಾದ ವಸ್ತುಗಳನ್ನು ನೀಡಲಾಗಿದೆ. ಶಾಸ್ತ್ರೋಕ್ತವಾಗಿ ಹಿಂದೂ ಸಂಪ್ರಾಯದಂತೆ ಎಲ್ಲರ ವಿವಾಹ ನೆರವೆರಿಸಲಾಗುತ್ತದೆ ಎಂದರು.

ವಿವಾಹ ಮಹೋತ್ಸವದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡ್ಡಿಯೂರಪ್ಪ, ಸಚಿವರು, ಕೇಂದ್ರ ಸಚಿವರು ಹಾಗೂ ಎಲ್ಲಾ ಶಾಸಕರು ಭಾಗವಹಿಸಲಿದ್ದಾರೆ. ಎಲ್ಲರಿಗೂ ಟ್ರಸ್ಟ್ ವತಿಯಿಂದಲೇ ಭೋಜನದ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಶಿವಮೊಗ್ಗ: ಧರ್ಮ ಶ್ರೀ ಟ್ರಸ್ಟ್ ವತಿಯಿಂದ ಅನೇಕ ವರ್ಷಗಳಿಂದ ಸಾಮೂಹಿಕ ವಿವಾಹ ನಡೆಸಿಕೊಂಡು ಬಂದಿದ್ದು, ಇದೀಗ ನನ್ನ ಮಗಳು ಆಯನೂರು ಶಮಾತ್ಮಿಕ ಮದುವೆ ಪ್ರಯುಕ್ತ 50 ಜೋಡಿಗಳ ಸಾಮೂಹಿಕ ವಿವಾಹ ನಡೆಸಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ತಿಳಿಸಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿ ನಡೆಯುತ್ತಿರುವ ಸಾಮೂಹಿಕ ವಿವಾಹದಲ್ಲಿ ಐವತ್ತು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿವೆ. ಈ ಸಾಮೂಹಿಕ ವಿವಾಹದಲ್ಲಿ ನನ್ನ ಮಗಳ ಮದುವೆ ಸಹ ನಡೆಯುತ್ತಿದೆ. ಜ. 31ರಂದು ಸಾಗರ ರಸ್ತೆಯ ಪ್ರೇರಣ ಸಭಾಂಗಣದಲ್ಲಿ ಸಾಮೂಹಿಕ ಮದುವೆ ನಡೆಯಲಿದೆ. 2 ಅಂತರ್ಜಾತಿಯ ವಿವಾಹ, 1 ವಿಧವಾ ಸೇರಿದಂತೆ ಎಲ್ಲಾ ಜಾತಿಗಳ ಒಟ್ಟು 50 ಜೋಡಿಗಳಿಗೆ ಸಾಮೂಹಿಕ ವಿವಾಹ ಮಾಡಲಾಗುತ್ತಿದೆ. ಎಲ್ಲರಿಗೂ ಮಾಂಗಲ್ಯ ಸರ ಉಚಿತವಾಗಿ ನೀಡಲಾಗಿದೆ ಎಂದರು.

50 ಜೋಡಿಗಳ ವಿವಾಹ ಕುರಿತಂತೆ ಸುದ್ದಿಗೋಷ್ಠಿ

ಆದಿಚುಂಚನಗಿರಿ ಶ್ರೀಗಳು, ಮಾದರ ಚನ್ನಯ್ಯ ಸ್ವಾಮೀಜಿ, ಉಪ್ಪಾರ ಸ್ವಾಮಿಗಳು, ಬೆಕ್ಕಿನ ಕಲ್ಮಠ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಭಾಗವಹಿಸಿ ನವ ದಂಪತಿಗಳನ್ನ ಆಶೀರ್ವದಿಸಲಿದ್ದಾರೆ. ವಧು-ವರರಿಂದ ಅಗತ್ಯ ದಾಖಲಾತಿಗಳನ್ನು ಪಡೆದುಕೊಳ್ಳಲಾಗಿದೆ. ಹಾಗೆಯೇ ಅವರ ವಿವಾಹಕ್ಕೆ ಪೂರಕವಾದ ವಸ್ತುಗಳನ್ನು ನೀಡಲಾಗಿದೆ. ಶಾಸ್ತ್ರೋಕ್ತವಾಗಿ ಹಿಂದೂ ಸಂಪ್ರಾಯದಂತೆ ಎಲ್ಲರ ವಿವಾಹ ನೆರವೆರಿಸಲಾಗುತ್ತದೆ ಎಂದರು.

ವಿವಾಹ ಮಹೋತ್ಸವದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡ್ಡಿಯೂರಪ್ಪ, ಸಚಿವರು, ಕೇಂದ್ರ ಸಚಿವರು ಹಾಗೂ ಎಲ್ಲಾ ಶಾಸಕರು ಭಾಗವಹಿಸಲಿದ್ದಾರೆ. ಎಲ್ಲರಿಗೂ ಟ್ರಸ್ಟ್ ವತಿಯಿಂದಲೇ ಭೋಜನದ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

Intro:
ಶಿವಮೊಗ್ಗ,

ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಗಳ ಮದುವೆ ಪ್ರಯುಕ್ತ ೫೦ ಜೋಡಿಗಳ ಉಚಿತ ಸಾಮೂಹಿಕ ವಿವಾಹ



ಧರ್ಮಶ್ರೀ ಟ್ರಸ್ಟ್ ವತಿಯಿಂದ ಅನೇಕ ವರ್ಷಗಳಿಂದ
ಸಾಮೂಹಿಕ ವಿವಾಹ
ನಡೆಸಿಕೊಂಡು ಬಂದಿದ್ದು,
ಇದೀಗ ಟ್ರಸ್ಟ್ ವತಿಯಿಂದ ಮಗಳು ಆಯನೂರು ಶಮಾತ್ಮಿಕ ಮದುವೆ ಪ್ರಯುಕ್ತ
೫೦ ಜೋಡಿ ಸಾಮೂಹಿಕ ವಿವಾಹ ನಡೆಸಲಾಗುತ್ತಿದೆ. ಎಂದು
ವಿಧಾನ ಪರಿಷತ್ ಸದಸ್ಯ ಆಯನೂರು
ಮಂಜುನಾಥ್ ತಿಳಿಸಿದರು.

ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು
, ಈ ಬಾರಿ ನಡೆಯುತ್ತಿರುವ ಸಾಮೂಹಿಕ ಮದುವೆಯಲ್ಲಿ ಐವತ್ತು ಜೋಡಿ ನವ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿವೆ. ಈ ಸಾಮೂಹಿಕ ವಿವಾಹದಲ್ಲಿ ನನ್ನ ಮಗಳ ಮದುವೆ ಸಹ ನಡೆಯುತ್ತಿದೆ.
ಜ.31 ರಂದು ಸಾಮೂಹಿಕ
ವಿವಾಹ ಮಹೋತ್ಸವ ಸಾಗರ
ರಸ್ತೆಯ ಪ್ರೇರಣ ಸಭಾಂಗಣದಲ್ಲಿ
ನಡೆಯಲಿದೆ. ಸಾಮೂಹಿಕ
ವಿವಾಹ ಮಹೋತ್ಸವದಲ್ಲಿ 2
ಅಂತರ್ಜಾತಿಯ ವಿವಾಹ, 1
ವಿಧವಾ ಸೇರಿದಂತೆ ಎಲ್ಲಾ ಜಾತಿಗಳ ಒಟ್ಟು 50 ಜೋಡಿಗಳಿಗೆ ಉಚಿವ ಸಾಮೂಹಿಕ ವಿವಾಹ ಮಾಡಲಾಗುತ್ತಿದೆ.ಎಂದು ತಿಳಿಸಿದರು.

50 ಜೋಡಿ ನವ ದಂಪತಿಗಳಂತೆ ನನ್ನ ಮಗಳ ಮದುವೇ ಯು ನಡೆಯುತ್ತದೇ ಎಲ್ಲ ನವ ಜೋಡಿಗಳಿಗೆ ಮಾಂಗಲ್ಯ ಸರ ಉಚಿತವಾಗಿ ನೀಡಲಾಗಿದೆ . ಯಾವುದೇ ರೀತಿಯಲ್ಲಿ ವ್ಯತ್ಯಾಸಗಳು ಆಗದಂತೆ ಎಲ್ಲರಿಗೂ ಒಂದೆ ವೇದಿಕೆ ಯಲ್ಲಿ ಮದುವೇ ಮಾಡಲಾಗುತ್ತಿದೆ ಎಂದರು.ಇದು ನನ್ನ ಮಗಳ ಸೌಭಾಗ್ಯ ಎಂದು ತಿಳಿಸಿದರು.

ಆದಿಚುಂಚನಗಿರಿಶ್ರೀಗಳು, ಮಾದರ ಚನ್ನಯ್ಯ, ಉಪ್ಪಾರ ಸ್ವಾಮಿಗಳು, ಬೆಕ್ಕಿನಕಲ್ಮಠ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಭಾಗವಹಿಸಿ ನವ ದಂಪತಿಗಳನ್ನ ಆಶೀರ್ವದಿಸಲಿದ್ದಾರೆ. ಮದುವೆಯಲ್ಲಿ ನವ ದಾಂಪತ್ಯ ಜೀವನಕ್ಕೆ ಕಾಲಿಡುವ
ವಧುವರರಿಂದ ಅಗತ್ಯ ದಾಖಲಾತಿಗಳನ್ನ ಪಡೆದುಕೊಳ್ಳಲಾಗಿದೆ ಹಾಗೆಯೇ ಅವರ ವಿವಾಹಕ್ಕೆ ಪೂರಕವಾದ ವಸ್ತುಗಳನ್ನು ನೀಡಲಾಗಿದೆ. ತಂಡದ ರೂಪದಲ್ಲಿ
ಶಾಸ್ತ್ರೋಸ್ತ್ರವಾಗಿ ಹಿಂದೂ ಸಂಪ್ರಾಯದಂತೆ ಎಲ್ಲರ ವಿವಾಹಗಳನ್ನು ನೆರವೆರಿಸಲಾಗುತ್ತದೆ
ವಿವಾಹ ಮಹೋತ್ಸವದಲ್ಲಿ ಮುಖ್ಯ
ಮಂತ್ರಿ ಬಿ.ಎಸ್ ಯಡ್ಡಿಯೂರಪ್ಪ,
ಸಚಿವರುಗಳು, ಕೇಂದ್ರ ಸಚಿವರು ಎಲ್ಲಾ ಶಾಸಕರು ಭಾಗವಹಿಸಲಿದ್ದಾರೆ. ಮಹೋತ್ಸವದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಟ್ರಸ್ಟ್ ವತಿಯಿಂದಲೇ ಭೋಜನದ ವ್ಯವಸ್ಥೆ
ಮಾಡಲಾಗುತ್ತದೆ ಎಂದರು.
ತುಮಕೂರಿನ ಗುಬ್ಬಿ, ಮೈಸೂರು,
ಕುಂದಾಪುರ ಹಾಗೂ ಹಾವೇರಿ ಜಿಲ್ಲೆಯ ನವಜೋಡಿಗಳು ವಿವಾಹ ಮಹೋತ್ಸವದಲ್ಲಿ ಸಪ್ತಪದಿ ತುಳಿಯಲಿದ್ದಾರೆ. 10-ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.

ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.