ETV Bharat / state

ರಾಮನಗರ: ಎದೆಗೆ ಚುಚ್ಚಿ ಯುವಕನ ಬರ್ಬರ ಹತ್ಯೆ - ರಾಮನಗರದಲ್ಲಿ ಯುವಕನ ಕೊಲೆ

ಬೆಂಗಳೂರು ಮೂಲದ ಯುವಕನೊಬ್ಬನನ್ನು ರಾಮನಗರದ ಬಿಡದಿ ಬಳಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.

young man killed in ramnagar
ಎದೆಗೆ ಚುಚ್ಚಿ ಯುವಕನ ಬರ್ಬರ ಹತ್ಯೆ
author img

By

Published : Mar 21, 2021, 10:30 AM IST

ರಾಮನಗರ: ಮಾರಕಾಸ್ತ್ರದಿಂದ ಎದೆಗೆ ಚುಚ್ಚಿ ಯುವಕನ ಬರ್ಬರ ಹತ್ಯೆ ಮಾಡಿರುವ ಪ್ರಕರಣ ರಾಮನಗರ ತಾಲೂಕಿನ ಬಿಡದಿಯಲ್ಲಿ ನಡೆದಿದೆ.


ಬೆಂಗಳೂರು ಶ್ರೀನಗರ ನಿವಾಸಿ ಭರತ್ ಮೃತ ಯುವಕ. ಬಿಡದಿಯಲ್ಲಿ ಕೊಲೆ ಮಾಡಿ ರಾಮನಗರ ತಾಲೂಕಿನ ಮಾಯಗಾನಹಳ್ಳಿ ಗ್ರಾಮದ ಬಳಿ ಮೃತದೇಹವನ್ನು ಆರೋಪಿಗಳು ಎಸೆದು ಹೋಗಿದ್ದಾರೆ. ಸ್ಥಳಕ್ಕೆ ರಾಮನಗರ ಗ್ರಾಮಾಂತರ ಹಾಗೂ ಬಿಡದಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಮನಗರ: ಮಾರಕಾಸ್ತ್ರದಿಂದ ಎದೆಗೆ ಚುಚ್ಚಿ ಯುವಕನ ಬರ್ಬರ ಹತ್ಯೆ ಮಾಡಿರುವ ಪ್ರಕರಣ ರಾಮನಗರ ತಾಲೂಕಿನ ಬಿಡದಿಯಲ್ಲಿ ನಡೆದಿದೆ.


ಬೆಂಗಳೂರು ಶ್ರೀನಗರ ನಿವಾಸಿ ಭರತ್ ಮೃತ ಯುವಕ. ಬಿಡದಿಯಲ್ಲಿ ಕೊಲೆ ಮಾಡಿ ರಾಮನಗರ ತಾಲೂಕಿನ ಮಾಯಗಾನಹಳ್ಳಿ ಗ್ರಾಮದ ಬಳಿ ಮೃತದೇಹವನ್ನು ಆರೋಪಿಗಳು ಎಸೆದು ಹೋಗಿದ್ದಾರೆ. ಸ್ಥಳಕ್ಕೆ ರಾಮನಗರ ಗ್ರಾಮಾಂತರ ಹಾಗೂ ಬಿಡದಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಬೆಂಗಳೂರು ಪಬ್​ ಬಾಣಸಿಗರ ಗಲಾಟೆ ಕೊಲೆಯಲ್ಲಿ ಅಂತ್ಯ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.