ETV Bharat / state

ಸಂತೆ ಮಾಡಲು ಬಂದ ಮಹಿಳೆ ಲಾರಿಗೆ ಸಿಲುಕಿ ಸಾವು

author img

By

Published : Oct 13, 2019, 7:53 PM IST

ಸಂತೆ ಮಾಡಲು ಬಂದ ಮಹಿಳೆ ಲಾರಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ರಾಯಚೂರಿನ ಶಕ್ತಿನಗರದಲ್ಲಿ ನಡೆದಿದೆ.

ಲಾರಿ ಗಾಲಿ ಸಿಲುಕಿ ಸಾವು

ರಾಯಚೂರು: ಸಂತೆ ಮಾಡಲು ಬಂದ ಮಹಿಳೆ ಲಾರಿ ಗಾಲಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ರಾಯಚೂರಿನ ಶಕ್ತಿನಗರದಲ್ಲಿ ನಡೆದಿದೆ.

ಶಕ್ತಿನಗರದ 1ನೇ ಕ್ರಾಸ್ ಬಳಿ ಈ ದುರ್ಘಟನೆ ನಡೆದಿದ್ದು, ಕಡ್ಲೂರು ಗ್ರಾಮದ ಸುಧಾ(25) ಮೃತ ಮಹಿಳೆಯೆಂದು ತಿಳಿದು ಬಂದಿದೆ. ಶಕ್ತಿನಗರದ ಹೈವೇ ಬಳಿ ಸಂತೆ ಮಾಡಲು ಬಂದಿದ್ದ ಸುಧಾ ಲಾರಿ ಗಾಲಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹವನ್ನು ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಶಕ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾರಿ ಗಾಲಿಗೆ ಸಿಲುಕಿ ಸಾವು

ಇನ್ನು ಈ‌ ರಸ್ತೆ ರಾಯಚೂರಿನಿಂದ ಹೈದರಾಬಾದ್​​ಗೆ ತೆರಳುವ ರಾಷ್ಟ್ರೀಯ ಹೆದ್ದಾರಿಯಾಗಿದ್ದು, ನಿತ್ಯ ನೂರಾರು ವಾಹನಗಳು ಸಂಚಾರಿಸುತ್ತವೆ. ಇಂತಹ ವಾಹನ ದಟ್ಟಣೆ ಇರುವ ರಸ್ತೆಯ ಪಕ್ಕದಲ್ಲಿಯೇ ಸಂತೆ ನಡೆಯುತ್ತಿದ್ದು, ಇದು ಇಂತಹ‌ ದುರ್ಘಟನೆಗೆ ಕಾರಣವೆಂದು‌ ಸ್ಥಳೀಯರು ಆರೋಪಿಸಿದ್ದಾರೆ.

ರಾಯಚೂರು: ಸಂತೆ ಮಾಡಲು ಬಂದ ಮಹಿಳೆ ಲಾರಿ ಗಾಲಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ರಾಯಚೂರಿನ ಶಕ್ತಿನಗರದಲ್ಲಿ ನಡೆದಿದೆ.

ಶಕ್ತಿನಗರದ 1ನೇ ಕ್ರಾಸ್ ಬಳಿ ಈ ದುರ್ಘಟನೆ ನಡೆದಿದ್ದು, ಕಡ್ಲೂರು ಗ್ರಾಮದ ಸುಧಾ(25) ಮೃತ ಮಹಿಳೆಯೆಂದು ತಿಳಿದು ಬಂದಿದೆ. ಶಕ್ತಿನಗರದ ಹೈವೇ ಬಳಿ ಸಂತೆ ಮಾಡಲು ಬಂದಿದ್ದ ಸುಧಾ ಲಾರಿ ಗಾಲಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹವನ್ನು ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಶಕ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾರಿ ಗಾಲಿಗೆ ಸಿಲುಕಿ ಸಾವು

ಇನ್ನು ಈ‌ ರಸ್ತೆ ರಾಯಚೂರಿನಿಂದ ಹೈದರಾಬಾದ್​​ಗೆ ತೆರಳುವ ರಾಷ್ಟ್ರೀಯ ಹೆದ್ದಾರಿಯಾಗಿದ್ದು, ನಿತ್ಯ ನೂರಾರು ವಾಹನಗಳು ಸಂಚಾರಿಸುತ್ತವೆ. ಇಂತಹ ವಾಹನ ದಟ್ಟಣೆ ಇರುವ ರಸ್ತೆಯ ಪಕ್ಕದಲ್ಲಿಯೇ ಸಂತೆ ನಡೆಯುತ್ತಿದ್ದು, ಇದು ಇಂತಹ‌ ದುರ್ಘಟನೆಗೆ ಕಾರಣವೆಂದು‌ ಸ್ಥಳೀಯರು ಆರೋಪಿಸಿದ್ದಾರೆ.

Intro:ಸ್ಲಗ್: ಸಂತೆ ಮಾಡಲು ಬಂದ ಮಹಿಳೆ ಸಾವು
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೧೩-೧೦-೨೦೧೯
ಸ್ಥಳ: ರಾಯಚೂರು

ಆಂಕರ್: ಸಂತೆ ಮಾಡಲು ಬಂದ ಮಹಿಳೆ ಲಾರಿ ಗಾಲಿ ಸಿಲುಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ರಾಯಚೂರಿನ ಶಕ್ತಿನಗರದಲ್ಲಿ ನಡೆದಿದೆ. Body:ಶಕ್ತಿನಗರದ 1ನೇ ಕ್ರಾಸ್ ಬಳಿ ಈ ದುರ್ಘಟನೆ ನಡೆದಿದ್ದು, ಕಡ್ಲೂರು ಗ್ರಾಮದ ಸುಧಾ(೨೫) ಮೃತ ಮಹಿಳೆಯೆಂದು ಗುರುತಿಸಲಾಗಿದೆ. ಪ್ರತಿ ಭಾನುವಾರದಂದು ಶಕ್ತಿನಗರದ ಮೊದಲನೇಯ ಕ್ರಾಸ್ ಹೈವೇ ರಸ್ತೆ‌ ಬಳಿ ಸಂತೆ ನಡೆಯುತ್ತದೆ. ಈ ಸಂತೆಗೆ ಶಕ್ತಿನಗರ, ದೇವಸೂಗೂರು, ಯದ್ಲಾಪುರ, ಕಡ್ಲೂರು ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಸಂತೆ ಮಾಡಲು ಬರುತ್ತಾರೆ. ಅದರಂತೆ ಸಂತೆ ಮಾಡಲು ಬಂದ ಮಹಿಳೆ ಲಾರಿ ಗಾಲಿ ಸಿಲುಕಿ ಗಂಭೀರ ಗಾಯಗೊಂಡ ಸ್ಥಳದಲ್ಲೇ ಮೃತಪಟ್ಟಿದ್ದು, ಮೃತ ದೇಹವನ್ನು ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಶಕ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಇನ್ನೂ ಈ‌ ರಸ್ತೆ ರಾಯಚೂರಿನಿಂದ ಹೈದರಾಬಾದ್ ತೆರಳುವ ರಾಷ್ಟ್ರೀಯ ಹೆದ್ದಾರಿಯಾಗಿದ್ದು, ನಿತ್ಯ ಸಾವಿರಾರು ವಾಹನ ಸಂಚಾರಿಸುತ್ತೇವೆ. Conclusion:ಇಂತಹ ವಾಹನ ದಟ್ಟನೆ ಇರುವ ರಸ್ತೆಯ ಪಕ್ಕದಲ್ಲಿಯೇ ಸಂತೆ ನಡೆಯುತ್ತಿದ್ದು, ಸಂತೆಗಾಗಿ ಸಹ ಸಾವಿರಾರು ಜನರು ಬರುತ್ತಾರೆ. ವಾಹನ ದಟ್ಟನೆ‌ ಇರುವ ಸ್ಥಳದಲ್ಲಿ ಸಂತೆ ನಡೆಯುತ್ತಿರುವುದು ಇಂತಹ‌ ದುರ್ಘಟನೆ ಕಾರಣವೆಂದು‌ ಸ್ಥಳೀಯರು ದೂರಿದ್ರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.