ETV Bharat / state

ದಿ.ಅಶೋಕ ಗಸ್ತಿ ಕುಟುಂಬಕ್ಕೆ ಸ್ವಾಂತನ ಹೇಳಿದ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ - Joshi Visit to home of Mr. Ashoka Gasti

ಅಶೋಕಗಸ್ತಿ ಅವರು ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ದುಡಿದ್ದಾರೆ. ಆದರೆ ವಿಧಿಯಾಟದಿಂದ ಅವರ ಆಗಲಿಕೆ ತುಂಬಾ ನೋವು ತಂದಿದೆ. ಗಸ್ತಿಯವರ ಕುಟುಂಬದ ಜತೆಗೆ ನಮ್ಮ ಪಕ್ಷ ಇದೆ ಎಂದರು.

ಪ್ರಹ್ಲಾದ್​ ಜೋಶಿ
ಪ್ರಹ್ಲಾದ್​ ಜೋಶಿ
author img

By

Published : Oct 5, 2020, 9:37 PM IST

ರಾಯಚೂರು: ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಅವರು ರಾಜ್ಯಸಭಾ ಸದಸ್ಯ ದಿ.ಅಶೋಕ ಗಸ್ತಿ ಅವರ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸ್ವಾಂತನ ಹೇಳಿ ಧೈರ್ಯ ತುಂಬಿದರು.

ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಸ್ತಿ ಅವರು ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ದುಡಿದ್ದಾರೆ. ಆದರೆ ವಿಧಿಯಾಟದಿಂದ ಅವರ ಆಗಲಿಕೆ ತುಂಬಾ ನೋವು ತಂದಿದೆ. ಗಸ್ತಿಯವರ ಕುಟುಂಬದ ಜತೆಗೆ ನಮ್ಮ ಪಕ್ಷ ಇದೆ ಎಂದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ

ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಕುಮಾರ್ ಮನೆಯ ಮೇಲೆ ಸಿಬಿಐ ದಾಳಿ ಕುರಿತು ಪ್ರತಿಕ್ರಿಯಿಸಿದ ಅವರು, ಡಿಕೆಶಿ ಅವರು ರಾಜಕೀಯ ಬರುವ ಮುನ್ನ ಹೇಗೆದ್ದರು ಈಗ ಹೇಗಿದ್ದಾರೆ ಎಂಬುದು ಎಲ್ಲಾರಿಗೂ ಗೊತ್ತಿದೆ. ಸಿಬಿಐ ಮತ್ತು ಐಟಿ ಇಲಾಖೆ ದಾಳಿ ನಡೆಸಿದಾಗ ರಾಜಕೀಯ ಪ್ರೇರಿತ ಎನ್ನುವುದು ಸಾಮಾನ್ಯ. ಆದರೆ ಸಿಬಿಐ, ಐಟಿ ಇಲಾಖೆ ದಾಳಿಗೂ ಮುನ್ನ ವರ್ಷಗಳ‌ ಕಾಲ ತಯಾರಿ ನಡೆಸಿ ಮಾಹಿತಿಯೊಂದಿಗೆ ದಾಳಿ ನಡೆಸಲಾಗುತ್ತದೆ ಎಂದರು.

ರಾಯಚೂರು: ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಅವರು ರಾಜ್ಯಸಭಾ ಸದಸ್ಯ ದಿ.ಅಶೋಕ ಗಸ್ತಿ ಅವರ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸ್ವಾಂತನ ಹೇಳಿ ಧೈರ್ಯ ತುಂಬಿದರು.

ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಸ್ತಿ ಅವರು ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ದುಡಿದ್ದಾರೆ. ಆದರೆ ವಿಧಿಯಾಟದಿಂದ ಅವರ ಆಗಲಿಕೆ ತುಂಬಾ ನೋವು ತಂದಿದೆ. ಗಸ್ತಿಯವರ ಕುಟುಂಬದ ಜತೆಗೆ ನಮ್ಮ ಪಕ್ಷ ಇದೆ ಎಂದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ

ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಕುಮಾರ್ ಮನೆಯ ಮೇಲೆ ಸಿಬಿಐ ದಾಳಿ ಕುರಿತು ಪ್ರತಿಕ್ರಿಯಿಸಿದ ಅವರು, ಡಿಕೆಶಿ ಅವರು ರಾಜಕೀಯ ಬರುವ ಮುನ್ನ ಹೇಗೆದ್ದರು ಈಗ ಹೇಗಿದ್ದಾರೆ ಎಂಬುದು ಎಲ್ಲಾರಿಗೂ ಗೊತ್ತಿದೆ. ಸಿಬಿಐ ಮತ್ತು ಐಟಿ ಇಲಾಖೆ ದಾಳಿ ನಡೆಸಿದಾಗ ರಾಜಕೀಯ ಪ್ರೇರಿತ ಎನ್ನುವುದು ಸಾಮಾನ್ಯ. ಆದರೆ ಸಿಬಿಐ, ಐಟಿ ಇಲಾಖೆ ದಾಳಿಗೂ ಮುನ್ನ ವರ್ಷಗಳ‌ ಕಾಲ ತಯಾರಿ ನಡೆಸಿ ಮಾಹಿತಿಯೊಂದಿಗೆ ದಾಳಿ ನಡೆಸಲಾಗುತ್ತದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.