ETV Bharat / state

ಭದ್ರತಾ ಲೋಪ: ಇಬ್ಬರು ಪೊಲೀಸ್​​ ಅಧಿಕಾರಿಗಳ ಅಮಾನತು

author img

By

Published : Jun 28, 2019, 10:50 PM IST

Updated : Jun 29, 2019, 1:03 AM IST

ಸಿಎಂ ಗ್ರಾಮ ವಾಸ್ತವ್ಯಕ್ಕೆಂದು ಬಂದಾಗ ಭದ್ರತಾ ಲೋಪ ಎಸಗಿದ್ದಾರೆ ಎಂದು ಇಬ್ಬರು ಪೊಲೀಸ್​ ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಪೊಲೀಸ್ ಅಧಿಕಾರಗಳ ತಲೆದಂಡ

ರಾಯಚೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯಕ್ಕೆಂದು ಬಂದಾಗ ಭದ್ರತಾ ಲೋಪವೆಸಗಿದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಯರಗೇರಾ ಸಿಪಿಐ ದತ್ತಾತ್ರೇಯ, ರಾಯಚೂರು ಗ್ರಾಮೀಣ ಠಾಣೆ ಪಿಎಸ್‌ಐ ನಿಂಗಪ್ಪ ಅಮಾನತುಗೊಂಡ ಪೊಲೀಸ್​ ಸಿಬ್ಬಂದಿ.

ನಗರದ ಹೊರವಲಯದ ಯರಮರಸ್ ವಿವಿಐಐಪಿ ಸರ್ಕಿಟ್​ ಹೌಸ್​ನಿಂದ ಸಿಎಂ ಗ್ರಾಮ ವಾಸ್ತವ್ಯ ಮಾಡಲು ಕರೇಗುಡ್ಡ ಹೋಗುತ್ತಿದ್ದಾಗ ಬಸ್​ ತಡೆದು ವೈಟಿಪಿಎಸ್ ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರ ಮೇಲೆ ಸಿಎಂ ಗರಂ ಆಗಿದ್ದರು. ಮುಂಜಾಗ್ರತಾ ಭದ್ರತೆ ಕೈಗೊಳ್ಳಬೇಕಾದ ಪೊಲೀಸ್ ಅಧಿಕಾರಿಗಳು ಸರಿಯಾಗಿ ಜವಾಬ್ದಾರಿ ನಿಭಾಯಿಸಿದೇ ಭದ್ರತಾ ಲೋಪ ಎಸೆಗಿದ್ದಾರೆ ಎಂಬ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಎಸ್ಪಿ ಡಾ. ಸಿ.ಬಿ.ವೇದಮೂರ್ತಿ ಅಮಾನತು ಮಾಡಿ ಆದೇಶಿಸಿದ್ದಾರೆ.

ರಾಯಚೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯಕ್ಕೆಂದು ಬಂದಾಗ ಭದ್ರತಾ ಲೋಪವೆಸಗಿದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಯರಗೇರಾ ಸಿಪಿಐ ದತ್ತಾತ್ರೇಯ, ರಾಯಚೂರು ಗ್ರಾಮೀಣ ಠಾಣೆ ಪಿಎಸ್‌ಐ ನಿಂಗಪ್ಪ ಅಮಾನತುಗೊಂಡ ಪೊಲೀಸ್​ ಸಿಬ್ಬಂದಿ.

ನಗರದ ಹೊರವಲಯದ ಯರಮರಸ್ ವಿವಿಐಐಪಿ ಸರ್ಕಿಟ್​ ಹೌಸ್​ನಿಂದ ಸಿಎಂ ಗ್ರಾಮ ವಾಸ್ತವ್ಯ ಮಾಡಲು ಕರೇಗುಡ್ಡ ಹೋಗುತ್ತಿದ್ದಾಗ ಬಸ್​ ತಡೆದು ವೈಟಿಪಿಎಸ್ ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರ ಮೇಲೆ ಸಿಎಂ ಗರಂ ಆಗಿದ್ದರು. ಮುಂಜಾಗ್ರತಾ ಭದ್ರತೆ ಕೈಗೊಳ್ಳಬೇಕಾದ ಪೊಲೀಸ್ ಅಧಿಕಾರಿಗಳು ಸರಿಯಾಗಿ ಜವಾಬ್ದಾರಿ ನಿಭಾಯಿಸಿದೇ ಭದ್ರತಾ ಲೋಪ ಎಸೆಗಿದ್ದಾರೆ ಎಂಬ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಎಸ್ಪಿ ಡಾ. ಸಿ.ಬಿ.ವೇದಮೂರ್ತಿ ಅಮಾನತು ಮಾಡಿ ಆದೇಶಿಸಿದ್ದಾರೆ.

Intro:ಸ್ಲಗ್: ಸಿಪಿಐ & ಪಿಎಸ್‌ಐ ಸಂಸ್ಪೆಡ್
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೨೮-೦೬-೨೦೧೯
ಸ್ಥಳ: ರಾಯಚೂರು

ಆಂಕರ್: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಹಿನ್ನಲೆಯಲ್ಲಿ ರಾಯಚೂರು ಜಿಲ್ಲೆಗೆ ಆಗಮಿಸಿದ ವೇಳೆ ಭದ್ರತಾ ಲೋಪವೆಸಗಿದ ಇಬ್ಬರು ಪೊಲೀಸ್ ಅಧಿಕಾರಿಗಳ ಸಂಸ್ಪೇಡ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.Body:ಯರಗೇರಾ ಸಿಪಿಐ ದತ್ತಾತ್ರೇಯ, ರಾಯಚೂರು ಗ್ರಾಮೀಣ ಠಾಣೆ ಪಿಎಸ್‌ಐ ನಿಂಗಪ್ಪ ಅಮಾನತುಗೊಂಡಿದ್ದಾರೆ. ರಾಯಚೂರು ನಗರದ ಹೊರವಲಯದ ಯರಮರಸ್ ವಿವಿಐಐಪಿ ಸರ್ಕ್ಯೂಟ್ ಹೌಸ್‌ಯಿಂದ ಗ್ರಾಮ ವಾಸ್ತವ್ಯ ಮಾಡಲಿರುವ  ಕರೇಗುಡ್ಡ ಹೋಗುತ್ತಿದ್ದಾಗ. ಬಸ್ ತಡೆದು ವೈಟಿಪಿಎಸ್ ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರ ಮೇಲೆ ಸಿಎಂ ಗರಂ ಆಗಿದ್ದರು. ಮುಂಜಾಗ್ರತಾ ಭದ್ರತಾ ಕೈಗೊಳ್ಳಬೇಕಾದ ಪೊಲೀಸ್ ಅಧಿಕಾರಿಗಳು ಸರಿಯಾಗಿ ಜವಾಬ್ದಾರಿ ನಿಭಾಹಿಸಿದೆ ಭದ್ರತಾ ಲೋಪ ಎಸೆಗಿದ್ದಾರೆಂದು ಹಿರಿಯ ಅಧಿಕಾರಿಗಳ ಸೂಚನೆ ಮೆರೆಗೆ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಅಮಾನತು ಮಾಡಿ ಆದೇಶಿಸಿದ್ದಾರೆ.Conclusion:ಈ ಬಗ್ಗೆ ಈಟಿವಿ ಭಾರತ್‌ ಎಸ್ಪಿಯವರಿಗೆ ದೂರವಾಣಿ ಸಂಪರ್ಕಿಸಿದಾಗ ಅಮಾನತು ಮಾಡಿರುವುದಾಗಿ ತಿಳಿಸಿದ್ದಾರೆ.
Last Updated : Jun 29, 2019, 1:03 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.