ETV Bharat / state

ಪಿಂಚಣಿ ಹಣ ನುಂಗಿ ಹಾಕಿದ ಪೋಸ್ಟ್ ​ಮ್ಯಾನ್​... ಫಲಾನುಭವಿಗಳಿಂದ ಆರೋಪ - undefined

ಹಾರಾಪುರ ಗ್ರಾಮದಲ್ಲಿ ನೂರಾರು ಜನರ ಪಿಂಚಣಿ ಹಣವನ್ನು ಪೋಸ್ಟ್ ಮ್ಯಾನ್​ ಯಂಕನಗೌಡ ಎಂಬಾತ ಫಲಾನುಭವಿಗಳ ಹೆಸರಲ್ಲಿ ತಾನೇ ಸಹಿ ಮಾಡಿ ಲೂಟಿ ಮಾಡಿರುವ ಆರೋಪ ಕೇಳಿ ಬಂದಿದೆ.

ಗ್ರಾಮಸ್ಥರು
author img

By

Published : Jun 22, 2019, 8:42 PM IST

ರಾಯಚೂರು: ಸರ್ಕಾರ ಅಶಕ್ತರಿಗೆ, ವಯೋ ವೃದ್ಧರಿಗೆ, ವಿಕಲಚೇತನರಿಗೆ, ವಿಧವೆಯರಿಗೆ ಪಿಂಚಣಿ ರೂಪದಲ್ಲಿ ಸಹಾಯಧನ ನೀಡುತ್ತದೆ. ಇದನ್ನ ಕಾಲ ಕಾಲಕ್ಕೆ ಸರ್ಕಾರ ಪಾವತಿ ಮಾಡಬೇಕಾಗಿದ್ದು, ಅಂಚೆ ಕಚೇರಿಯ ಮೂಲಕ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಪೋಸ್ಟ್ ಮ್ಯಾನ್​ ಮಾಡಬೇಕು. ಆದ್ರೆ ಇಲ್ಲೊಬ್ಬ ಪೋಸ್ಟ್ ಮ್ಯಾನ್ ಹಲವು ಪಿಂಚಣಿ ಯೋಜನೆಯ 9 ತಿಂಗಳ ಹಣವನ್ನ ತಾನೇ ಬಳಸಿಕೊಂಡಿರುವ ಆರೋಪ ಕೇಳಿ ಬಂದಿದೆ.

9 ತಿಂಗಳಿನಿಂದ ಪಿಂಚಣಿ ಹಣ ಕಳೆದುಕೊಂಡಿರುವ ಪಿಂಚಣಿದಾರರು

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಹಾರಾಪುರ ಗ್ರಾಮದ ನಿವಾಸಿಗಳಿಗೆ ಸರ್ಕಾರದಿಂದ ನೀಡುವ ವೃದ್ಧಾಪ್ಯ ವೇತನ, ವಿಧೆವಾ ಮಾಶಾಸನ, ವಿಕಲಚೇತನ ಪಿಂಚಣಿ ಯೋಜನೆಯ ಹಣ ಮೊದಲೆಲ್ಲ ಪ್ರತಿ ತಿಂಗಳು ಬರದಿದ್ದರೂ ತಡವಾಗಿಯಾದರೂ ಸೇರುತ್ತಿತ್ತು. ಆದ್ರೆ ಇದೀಗ ಕಳೆದ ಒಂಭತ್ತು ತಿಂಗಳಿನಿಂದ ಪಿಂಚಣಿ ಯೋಜನೆ ಹಣ ಕೈಗೆ ಸೇರಿದೆ ಕಂಗಾಲಾಗಿದ್ದು, ನಮಗೆ ಪಿಂಚಣಿ ಯೋಜನೆಯ ಹಣ ಕೊಡಿಸಿ ಎಂದು ಫಲಾನುಭವಿಗಳು ಒತ್ತಾಯಿಸುತ್ತಿದ್ದಾರೆ.

ಇನ್ನು ಹಾರಾಪುರ ಗ್ರಾಮದಲ್ಲಿ ನೂರಾರು ಜನರು ಪಿಂಚಣಿಗೆ ಅರ್ಹರಿದ್ದರೆ. ಇವರಿಗೆ ಸರ್ಕಾರದಿಂದ ಬರಬೇಕಾದ ಹಣ ಅಂಚೆ ಇಲಾಖೆಗೆ ಸೇರಿದೆ. ಈ ಮೂಲಕ ಗ್ರಾಮದ ವ್ಯಾಪ್ತಿಗೆ ಬರುವ ಪೋಸ್ಟ್ ಮ್ಯಾನ್ ಹಣವನ್ನ ತಲುಪಿಸಬೇಕು. ಆದ್ರೆ ಗ್ರಾಮಕ್ಕೆ ಬರುವ ಯಂಕನಗೌಡ ಎಂಬ ಪೋಸ್ಟ್ ಮ್ಯಾನ್ 9 ತಿಂಗಳ ಹಣವನ್ನ ನಕಲಿ ಸಹಿ ಮಾಡುವ ತಾನೇ ಗುಳಂ ಮಾಡಿದ್ದು, ಇದನ್ನ ಪ್ರಶ್ನೆ ಮಾಡುವವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕುತ್ತಿದ್ದಾನೆಂದು ಗ್ರಾಮಸ್ಥರು ದೂರಿದ್ದಾರೆ.

ರಾಯಚೂರು: ಸರ್ಕಾರ ಅಶಕ್ತರಿಗೆ, ವಯೋ ವೃದ್ಧರಿಗೆ, ವಿಕಲಚೇತನರಿಗೆ, ವಿಧವೆಯರಿಗೆ ಪಿಂಚಣಿ ರೂಪದಲ್ಲಿ ಸಹಾಯಧನ ನೀಡುತ್ತದೆ. ಇದನ್ನ ಕಾಲ ಕಾಲಕ್ಕೆ ಸರ್ಕಾರ ಪಾವತಿ ಮಾಡಬೇಕಾಗಿದ್ದು, ಅಂಚೆ ಕಚೇರಿಯ ಮೂಲಕ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಪೋಸ್ಟ್ ಮ್ಯಾನ್​ ಮಾಡಬೇಕು. ಆದ್ರೆ ಇಲ್ಲೊಬ್ಬ ಪೋಸ್ಟ್ ಮ್ಯಾನ್ ಹಲವು ಪಿಂಚಣಿ ಯೋಜನೆಯ 9 ತಿಂಗಳ ಹಣವನ್ನ ತಾನೇ ಬಳಸಿಕೊಂಡಿರುವ ಆರೋಪ ಕೇಳಿ ಬಂದಿದೆ.

9 ತಿಂಗಳಿನಿಂದ ಪಿಂಚಣಿ ಹಣ ಕಳೆದುಕೊಂಡಿರುವ ಪಿಂಚಣಿದಾರರು

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಹಾರಾಪುರ ಗ್ರಾಮದ ನಿವಾಸಿಗಳಿಗೆ ಸರ್ಕಾರದಿಂದ ನೀಡುವ ವೃದ್ಧಾಪ್ಯ ವೇತನ, ವಿಧೆವಾ ಮಾಶಾಸನ, ವಿಕಲಚೇತನ ಪಿಂಚಣಿ ಯೋಜನೆಯ ಹಣ ಮೊದಲೆಲ್ಲ ಪ್ರತಿ ತಿಂಗಳು ಬರದಿದ್ದರೂ ತಡವಾಗಿಯಾದರೂ ಸೇರುತ್ತಿತ್ತು. ಆದ್ರೆ ಇದೀಗ ಕಳೆದ ಒಂಭತ್ತು ತಿಂಗಳಿನಿಂದ ಪಿಂಚಣಿ ಯೋಜನೆ ಹಣ ಕೈಗೆ ಸೇರಿದೆ ಕಂಗಾಲಾಗಿದ್ದು, ನಮಗೆ ಪಿಂಚಣಿ ಯೋಜನೆಯ ಹಣ ಕೊಡಿಸಿ ಎಂದು ಫಲಾನುಭವಿಗಳು ಒತ್ತಾಯಿಸುತ್ತಿದ್ದಾರೆ.

ಇನ್ನು ಹಾರಾಪುರ ಗ್ರಾಮದಲ್ಲಿ ನೂರಾರು ಜನರು ಪಿಂಚಣಿಗೆ ಅರ್ಹರಿದ್ದರೆ. ಇವರಿಗೆ ಸರ್ಕಾರದಿಂದ ಬರಬೇಕಾದ ಹಣ ಅಂಚೆ ಇಲಾಖೆಗೆ ಸೇರಿದೆ. ಈ ಮೂಲಕ ಗ್ರಾಮದ ವ್ಯಾಪ್ತಿಗೆ ಬರುವ ಪೋಸ್ಟ್ ಮ್ಯಾನ್ ಹಣವನ್ನ ತಲುಪಿಸಬೇಕು. ಆದ್ರೆ ಗ್ರಾಮಕ್ಕೆ ಬರುವ ಯಂಕನಗೌಡ ಎಂಬ ಪೋಸ್ಟ್ ಮ್ಯಾನ್ 9 ತಿಂಗಳ ಹಣವನ್ನ ನಕಲಿ ಸಹಿ ಮಾಡುವ ತಾನೇ ಗುಳಂ ಮಾಡಿದ್ದು, ಇದನ್ನ ಪ್ರಶ್ನೆ ಮಾಡುವವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕುತ್ತಿದ್ದಾನೆಂದು ಗ್ರಾಮಸ್ಥರು ದೂರಿದ್ದಾರೆ.

Intro:ಸ್ಲಗ್: ವಯೋ ವೃದ್ದರ ಪಿಂಚಣಿ ಗುಳುಂ ಮಾಡಿದ ಪೊಸ್ಟ್ ಮ್ಯಾನ್
ಫಾರ್ಮೇಟ್: ಪ್ಯಾಕೇಜ್
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 22-೦6-2019
ಸ್ಥಳ: ರಾಯಚೂರು
ಆಂಕರ್: ಸರಕಾರ ಅಶಕ್ತ, ವಯೋ ವೃದ್ದರಿಗೆ, ವಿಕಲಚೇತನರಿಗೆ, ವಿಧೆಯರಿಗೆ ಪಿಂಚಣಿ ರೂಪದಲ್ಲಿ ಸಹಾಯಧನ ನೀಡುತ್ತದೆ. ಇದನ್ನ ಕಾಲ ಕಾಲಕ್ಕೆ ಸರಕಾರ ಪಾವತಿ ಮಾಡಬೇಕಾಗಿದ್ದು, ಅಂಚೆ ಕಚೇರಿಯ ಮೂಲಕ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಪೋಸ್ಟ್ ಮ್ಯಾನ ಮಾಡಬೇಕು. ಆದ್ರೆ ಇಲ್ಲಿಯೊಬ್ಬ ಪೋಸ್ಟ್ ಮ್ಯಾನ್ 9 ತಿಂಗಳದ ನಾನಾ ಪಿಂಚಣಿ ಯೋಜನೆಯನ್ನ ಹಣವನ್ನ ಕೊಳ್ಳೆ ಹೊಡೆದಿರುವ ಆರೋಪ ಕೇಳಿ ಬಂದಿದ್ದು, ನಮ್ಮಗೆ ಬಾಕಿಯಿರುವ ಪಿಂಚಣಿ ಹಣವನ್ನ ಒದಗಿಸಿ ಅಂತಾ ಫಲಾಭವಿಗಳು ಒತ್ತಾಯಿಸಿದ್ರೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.
Body:ವಾಯ್ಸ್ ಓವರ್.1: ಹೀಗೆ ನಿಂತಿರುವ ಈ ವಯೋ ವೃದ್ದರೆಲ್ಲ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಹಾರಾಪುರ ಗ್ರಾಮದ ನಿವಾಸಿಗಳು. ಸರಕಾರದಿಂದ ನೀಡುವ ವೃದ್ಯಾಪ ವೇತನ, ವಿಧೆವ ಮಾಶಾಸನ, ವಿಕಲಚೇತನ ಪಿಂಚಣಿ ಯೋಜನೆ ಅರ್ಹವಾಗಿರುವ ಫಲಾನುಭವಿಗಳು. ಇವರಿಗೆಲ್ಲ ಮೊದಲೆಲ್ಲ ಪ್ರತಿ ತಿಂಗಳು ಪಿಂಚಣಿ ಬರೆದಿದ್ದರೂ, ತಡವಾಗಿಯಾದರೂ ಪಿಂಚಣಿ ಹಣ ಕೈಬಂದು ಸೇರುತ್ತಿತ್ತು. ಆದ್ರೆ ಇದೀಗ ಕಳೆದ ಒಂಬತ್ತು ತಿಂಗಳನಿಂದ ಸರಕಾರದಿಂದ ಬರಬೇಕಾದ ಪಿಂಚಣಿ ಯೋಜನೆ ಹಣ ಕೈಗೆ ಸೇರಿದೆ ಕಂಗಾಲಾಗಿದ್ದು, ನಮ್ಮಗೆ ಪಿಂಚಣಿ ಯೋಜನೆಯ ಹಣ ಕೊಡಿಸಿ ಅಂತಾ ಒತ್ತಾಯಿಸುತ್ತಿದ್ದಾರೆ.
ವಾಯ್ಸ್ ಓವರ್.2: ಇನ್ನು ಹಾರಾಪುರ ಗ್ರಾಮದಲ್ಲಿ ಸುಮಾರು ನೂರಾರು ಜನರು ಪಿಂಚಣಿಗೆ ಅರ್ಹರಿದ್ದರೆ. ಇವರಿಗೆ ಸರಕಾರದಿಂದ ಬರಬೇಕಾದ ಹಣ ಅಂಚೆ ಇಲಾಖೆಗೆ ಸೇರಿದೆ. ಈ ಮೂಲಕ ಗ್ರಾಮದ ವ್ಯಾಪ್ತಿಗೆ ಬರುವ ಪೋಸ್ಟ್ ಮ್ಯಾನ್ ಹಣವನ್ನ ತಲುಪಿಸಬೇಕು. ಆದ್ರೆ ಗ್ರಾಮಕ್ಕೆ ಬರುವ ಯಂಕನಗೌಡ ಪೋಸ್ಟ್ ಮ್ಯಾನ್ 9 ತಿಂಗಳ ಹಣವನ್ನ ನಕಲಿ ಸಹಿ ಮಾಡುವ ಮೂಲಕ ಲಕ್ಷಾಂತರ ರೂಪಾಯಿ ಹಣವನ್ನ ಗುಳಂ ಮಾಡಿದ್ದು, ಇದನ್ನ ಪ್ರಶ್ನೆ ಮಾಡುವವರಿಗೆ ಅವಾಚ್ಯ ಶಬ್ದಗಳಿಗೆ ನಿಂಧಿಸಿ, ಬೆದರಕಿ ಹಾಕುತ್ತಿದ್ದಾನೆಂದು ಗ್ರಾಮಸ್ಥರು ದೂರಿದ್ರು.
ವಾಯ್ಸ್ ಓವರ್.3: ಬೆಂಚನಮರಡಿ ಗ್ರಾಮದ ವ್ಯಾಪ್ತಿಗೆ ಬರುವ ಹಾರಾಪುರ ಗ್ರಾಮ ಸೇರಿದಂತೆ ಸುಮಾರು ಐದಾರೂ ಗ್ರಾಮಗಳು ಬರುತ್ತಿದ್ದು, ಸರಿ ಸುಮಾರು 500 ಜನ ಪಿಂಚಣಿ ಹಣ ಸಂದಾಯ ಮಾಡಬೇಕು. ಆದ್ರೆ ಕಳೆದ 9 ತಿಂಗಳಿನಿಂದ ಬೆಂಚನಮರಡಿ ಗ್ರಾಮದ ವ್ಯಾಪ್ತಿಗೆ ಬರುವಂತಹ ಪಿಂಚಣಿ ಹಣ ಸಂದಾಯವಾಗಿಲ್ಲ. ಈ ಬಗ್ಗೆ ಸಂಬಂಧಿಸಿದ ಅಂಚೆ ಇಲಾಖೆಯ ಮೇಲಾಧಿಕಾರಿಗಳು ಮನವಿ ಸಲ್ಲಿಸಲಾಗಿದೆ. ಆದ್ರೂ ಮೇಲಾಧಿಕಾರಿಗಳು ಸಹ ನಮ್ಮ ಮನವಿ ಕ್ಯಾರೆ ಎನ್ನುತ್ತಿಲ್ಲ ಜತೆಗೆ ಸರಕಾರದಿಂದ ಬಂದ ಪಿಂಚಣಿ ಹಣವನ್ನ ಫಲಾನುಭವಿಗಳಿಗೆ ತಲುಪಿಸದೆ, ಪೋಸ್ಟ್ ಮ್ಯಾನ್ ಜೂಜಾಟ ಹಾಳು ಮಾಡಿದ್ದಾನೆ ಏನು ಮಾಡಿಕೊಳ್ಳತ್ತಾರೆ ಅಂತಾ ಅವಾಜ್ ಹಾಕುತ್ತಾನೆ ಅಂತಾರೆ ಫಲಾಭವಿಗಳು. ಒಟ್ನಿಲ್ಲಿ, ದೇವರು ವರ ನೀಡಿದ್ರೂ, ಪೂಜಾರಿ ವರ ನೀಡಲಿಲ್ಲ ಎಂಬಂತಾಗಿದೆ ಹಾರಾಪುರ ಗ್ರಾಮ ವಯೋ ವೃದ್ದರ ಪಾಡು. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೇತ್ತುಕೊಂಡು ಪಿಂಚಣಿಯನ್ನ ತಲುಪಿಸಬೇಕು ಎನ್ನುವುದು ಪ್ರಜ್ಞಾನವಂತರ ಒತ್ತಾಸೆಯಾಗಿದೆ.
Conclusion:ಬೈಟ್.1: ಗಂಗಮ್ಮ, ವಯೋ ವೃದ್ಯೆ
ಬೈಟ್.2: ಖಂಡೋಜಿರಾವ್, ಗ್ರಾಮಸ್ಥ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.