ETV Bharat / state

ತೆಪ್ಪವೇ ಬದುಕು.. ಕೈಯಲ್ಲಿ ಜೀವ ಹಿಡಿದು ಹೋಗಬೇಕು.. ಆತಂಕ ನಿವಾರಿಸಲು ಪರ್ಯಾಯವೇ ಇಲ್ಲ.. - Koyna Dam of Maharashtra

ಕೃಷ್ಣ ನದಿಗೆ ಹರಿದು ಬರುತ್ತಿರುವ ನೀರಿನಿಂದಾಗಿ, ರಾಯಚೂರು ತಾಲೂಕಿನ ಆತ್ಕೂರು ಗ್ರಾಮದ ಜನತೆ ಅಕ್ಕ-ಪಕ್ಕದ ಊರುಗಳಿಗೆ ತೆರೆಳಲು ತೆಪ್ಪದ ಮೂಲಕ ಹೋಗಬೇಕಿರುವುದರಿಂದ ಜೀವವನ್ನು ಕೈಯಲ್ಲಿ ಹಿಡಿದು ಪ್ರಯಾಣಿಸುತ್ತಿದ್ದಾರೆ.

People's travel through the rafters
author img

By

Published : Aug 6, 2019, 10:08 PM IST

ರಾಯಚೂರು: ಮಹಾರಾಷ್ಟ್ರದಿಂದ ಕೊಯ್ನಾ ಡ್ಯಾಂ ಮೂಲಕ ಕೃಷ್ಣ ನದಿಗೆ ನೀರು ಹರಿಬಿಡುತ್ತಿರುವ ಕಾರಣ ರಾಯಚೂರು ತಾಲೂಕಿನ ಕೆಲ ಹಳ್ಳಿಗಳು ಪ್ರವಾಹಭೀತಿಗೆ ಸಿಲುಕಿವೆ.

ಕೈಯಲ್ಲಿ ಜೀವ ಹಿಡಿದು ತೆಪ್ಪದ ಮೂಲಕ ಜನರ ಸಂಚಾರ

ರಾಯಚೂರು ತಾಲೂಕಿನ ಆತ್ಕೂರು ಗ್ರಾಮದಲ್ಲಿಯೂ ನೀರು ಹರಿಯುತ್ತಿದ್ದು ಗಡಿ ಭಾಗಕ್ಕೆ ಸೇರಿದ ಗ್ರಾಮವಾದ ಇಲ್ಲಿಂದ ಕುರ್ವಕಲಾ, ಅಗ್ರಹಾರ ಸೇರಿ ಇತರೆ ಗ್ರಾಮಗಳಿಗೆ ಹೋಗಲು ತೆಪ್ಪ, ಬೋಟ್ ಮೂಲಕ ಹೋಗಬೇಕಾಗಿದೆ. ಇಲ್ಲಿಂದ ಶಾಲೆಗೆ ಹೋಗಬೇಕಾದ್ರೂ ಮಕ್ಕಳು ಬೋಟ್‌ನಲ್ಲಿ ಬರಬೇಕಾಗಿದೆ.

ಕುರ್ವಕಲಾ ಗ್ರಾಮದಲ್ಲಿ ಸುಮಾರು 150 ಕುಟುಂಬಗಳಿದ್ದು ಸಿಟಿಗೆ ಹಾಗೂ ಆತ್ಕೂರಿಗೆ ಬರಬೇಕಾದರೆ ತೆಪ್ಪದ ಮೂಲಕ ಬರಬೇಕಿದೆ. ಅಲ್ಲದೇ ಧವಸ ಧಾನ್ಯ,ಕವಳೆ ಮಾರಾಟ ಮಾಡಲು ತೆಪ್ಪದ ಮೂಲಕವೇ ಹೋಗಬೇಕು. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು, ಇದಕ್ಕೆ ಪರ್ಯಾಯ ವ್ಯವಸ್ಥೆ ರೂಪಿಸಬೇಕೆಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ರಾಯಚೂರು: ಮಹಾರಾಷ್ಟ್ರದಿಂದ ಕೊಯ್ನಾ ಡ್ಯಾಂ ಮೂಲಕ ಕೃಷ್ಣ ನದಿಗೆ ನೀರು ಹರಿಬಿಡುತ್ತಿರುವ ಕಾರಣ ರಾಯಚೂರು ತಾಲೂಕಿನ ಕೆಲ ಹಳ್ಳಿಗಳು ಪ್ರವಾಹಭೀತಿಗೆ ಸಿಲುಕಿವೆ.

ಕೈಯಲ್ಲಿ ಜೀವ ಹಿಡಿದು ತೆಪ್ಪದ ಮೂಲಕ ಜನರ ಸಂಚಾರ

ರಾಯಚೂರು ತಾಲೂಕಿನ ಆತ್ಕೂರು ಗ್ರಾಮದಲ್ಲಿಯೂ ನೀರು ಹರಿಯುತ್ತಿದ್ದು ಗಡಿ ಭಾಗಕ್ಕೆ ಸೇರಿದ ಗ್ರಾಮವಾದ ಇಲ್ಲಿಂದ ಕುರ್ವಕಲಾ, ಅಗ್ರಹಾರ ಸೇರಿ ಇತರೆ ಗ್ರಾಮಗಳಿಗೆ ಹೋಗಲು ತೆಪ್ಪ, ಬೋಟ್ ಮೂಲಕ ಹೋಗಬೇಕಾಗಿದೆ. ಇಲ್ಲಿಂದ ಶಾಲೆಗೆ ಹೋಗಬೇಕಾದ್ರೂ ಮಕ್ಕಳು ಬೋಟ್‌ನಲ್ಲಿ ಬರಬೇಕಾಗಿದೆ.

ಕುರ್ವಕಲಾ ಗ್ರಾಮದಲ್ಲಿ ಸುಮಾರು 150 ಕುಟುಂಬಗಳಿದ್ದು ಸಿಟಿಗೆ ಹಾಗೂ ಆತ್ಕೂರಿಗೆ ಬರಬೇಕಾದರೆ ತೆಪ್ಪದ ಮೂಲಕ ಬರಬೇಕಿದೆ. ಅಲ್ಲದೇ ಧವಸ ಧಾನ್ಯ,ಕವಳೆ ಮಾರಾಟ ಮಾಡಲು ತೆಪ್ಪದ ಮೂಲಕವೇ ಹೋಗಬೇಕು. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು, ಇದಕ್ಕೆ ಪರ್ಯಾಯ ವ್ಯವಸ್ಥೆ ರೂಪಿಸಬೇಕೆಂಬುದು ಗ್ರಾಮಸ್ಥರ ಆಗ್ರಹವಾಗಿದೆ.

Intro:ಮಹಾರಾಷ್ಟ್ರ ದಿಂದ ಕೋಯ್ನಾ ಡ್ಯಾಂ ಮೂಲಕ ಕೃಷ್ಣ ನದಿಗೆ ನೀರು ಹರಿಬಿಡುತ್ತಿರುವ ಕಾರಣ ರಾಯಚೂರು ತಾಲೂಕಿನ ಕೆಲ ಹಳ್ಳಿಗಳು ಪ್ರವಾಹಭೀತಿಗೆ ಸಿಲುಕಿವೆ.


Body:ರಾಯಚೂರು ತಾಲೂಕಿನ ಆತ್ಕೂರು ಗ್ರಾಮದಲ್ಲಿಯೂ ನೀರು ಹರಿಯುತ್ತಿದ್ದು ಗಡಿ ಭಾಗಕ್ಕೆ ಸೇರಿದ ಗ್ರಾಮವಾದ ಇಲ್ಲಿಂದ ಕುರ್ವಕಲಾ,ಅಗ್ರಹಾರ ಸೇರಿ ಇತರೆ ಗ್ರಾಮಗಳಿಗೆ ಹೋಗಲು ತೆಪ್ಪ,ಬೋಟ್ ಮೂಲಕ ಹೋಗಬೇಕಾಗಿದೆ. ಇಲ್ಲಿಂದ ಶಾಲೆಗೆ ಹೋಗಬೇಕಾದ್ರೂ ಮಕ್ಕಳು ಬೋಟ್ ನಲ್ಲಿ ಬರಬೇಕಾಗಿದೆ.ಕುರ್ವಕಲಾ ಗ್ರಾಮದಲ್ಲಿ ಸುಮಾರು 150 ಕುಟುಂಬಗಳಿದ್ದು ಸಿಟಿಗೆ ಹಾಗೂ ಆತ್ಕೂರಿಗೆ ಬರಬೇಕಾದರೆ ತೆಪ್ಪೆಯ ಮೂಲಕ ಬರಬೇಕಿದೆ.ಅಲ್ಲದೇ ಧವಸ ಧಾನ್ಯ,ಕವಳೆ ಮಾರಾಟ ಮಾಡಲು ತೆಪ್ಪೆಯ ಮೂಲಕ ಬರಬೇಕಾಗಿದೆ.ಕೆಲ ಇಲ್ಲಿಂದ ಹೋಗಲು ಬ್ರಿಜ್ ಇರದ ಕಾರಣ ಇಲ್ಲಿನ ಹಲವಾರು ಗ್ರಾಮಸ್ಥರು ತೆಪ್ಪೆಯ ಆಸರೆ ಈ ಕುರಿತು ಸ್ಥಳೋಯರೊಂದಿ ಮಾತನಾಡಿ ಚಿಟ್ ಚಾಟ್ ಇಲ್ಲಿದೆ.


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.