ETV Bharat / state

ರಾಯಚೂರಲ್ಲಿ ವಿದ್ಯುತ್​ ತಂತಿ ತಗುಲಿ 29 ಕುರಿಗಳ ದಾರುಣ ಸಾವು

author img

By

Published : Apr 2, 2020, 12:53 PM IST

ವಿದ್ಯುತ್​ ತಂತಿ ತುಂಡಾಗಿ ಬಿದ್ದು 29 ಕುರಿಗಳು ಸಾವನ್ನಪ್ಪಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

sheep killed
ಕುರಿಗಳು ಸಾವು

ರಾಯಚೂರು: ತುಂಡಾಗಿ ಬಿದ್ದ ವಿದ್ಯುತ್ ತಂತಿ ತಗುಲಿ 9 ಕುರಿಗಳು ಸಾವನ್ನಪ್ಪಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ಸತ್ತು ಬಿದ್ದಿರುವ ಕುರಿಗಳು

ಮಾನವಿ ತಾಲೂಕಿನ ಗೋರ್ಕಲ್ ಗ್ರಾಮದಲ್ಲಿ ದುರ್ಘಟನೆ ವರದಿಯಾಗಿದ್ದು, ಎಲ್ಲಾ ಕುರಿಗಳು ಮಲ್ಲಯ್ಯ ಎನ್ನುವವರಿಗೆ ಸೇರಿದ್ದಾಗಿದೆ. ಕುರಿಗಳನ್ನು ಹೊಲದಲ್ಲಿ ಶೆಡ್​ ಹಾಕಿಡಲಾಗಿತ್ತು. ಆದ್ರೆ ಜೆಸ್ಕಾಂ ಇಲಾಖೆ ಲೈಟ್​ ಕಂಬಕ್ಕೆ ಸರಿಯಾಗಿ ವಿದ್ಯುತ್​ ತಂತಿ ಹಾಕದ ಪರಿಣಾಮ, ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಪರಿಣಾಮ ಕುರಿಗಳ ಮಾರಣಹೋಮವಾಗಿದೆ.

ರಾಯಚೂರು: ತುಂಡಾಗಿ ಬಿದ್ದ ವಿದ್ಯುತ್ ತಂತಿ ತಗುಲಿ 9 ಕುರಿಗಳು ಸಾವನ್ನಪ್ಪಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ಸತ್ತು ಬಿದ್ದಿರುವ ಕುರಿಗಳು

ಮಾನವಿ ತಾಲೂಕಿನ ಗೋರ್ಕಲ್ ಗ್ರಾಮದಲ್ಲಿ ದುರ್ಘಟನೆ ವರದಿಯಾಗಿದ್ದು, ಎಲ್ಲಾ ಕುರಿಗಳು ಮಲ್ಲಯ್ಯ ಎನ್ನುವವರಿಗೆ ಸೇರಿದ್ದಾಗಿದೆ. ಕುರಿಗಳನ್ನು ಹೊಲದಲ್ಲಿ ಶೆಡ್​ ಹಾಕಿಡಲಾಗಿತ್ತು. ಆದ್ರೆ ಜೆಸ್ಕಾಂ ಇಲಾಖೆ ಲೈಟ್​ ಕಂಬಕ್ಕೆ ಸರಿಯಾಗಿ ವಿದ್ಯುತ್​ ತಂತಿ ಹಾಕದ ಪರಿಣಾಮ, ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಪರಿಣಾಮ ಕುರಿಗಳ ಮಾರಣಹೋಮವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.