ETV Bharat / state

ರಾಯಚೂರಲ್ಲಿ ವ್ಯಾಕ್ಸಿನ್ ಅಲಭ್ಯತೆಯಿಂದ ಜನರ ಪರದಾಟ

author img

By

Published : May 13, 2021, 4:24 PM IST

Updated : May 13, 2021, 5:13 PM IST

ರಾಯಚೂರಿನ ಹಲವೆಡೆ ವ್ಯಾಕ್ಸಿನ್ ಇಲ್ಲದೆ ಜನತೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದು ಹೈರಾಣಾಗಿದ್ದಾರೆ. ಎಲ್ಲಾ ಆರೋಗ್ಯ ಕೇಂದ್ರಗಳಲ್ಲೂ ವಿಚಾರಿಸಿದ್ದೇವೆ. ಎಲ್ಲಿಯೂ ಲಸಿಕೆ ಸಿಗಲಿಲ್ಲ ಎಂದು ವ್ಯಕ್ತಿಯೊಬ್ಬರು ದೂರಿದ್ದಾರೆ.

ಜನತೆ ಪರದಾಟ
ಜನತೆ ಪರದಾಟ

ರಾಯಚೂರು: ಕೋವಿಡ್ ಲಸಿಕೆ ಪಡೆದುಕೊಳ್ಳಲು ಆಸ್ಪತ್ರೆಗೆ ತೆರಳಿದರೆ, ವೈದ್ಯರು ವ್ಯಾಕ್ಸಿನ್ ಇಲ್ಲ ಅಂತಿದ್ದಾರೆ ಎಂದು ನಗರದ ಜನತೆ ಆರೋಪಿಸುತ್ತಿದ್ದಾರೆ.

ರಾಯಚೂರಲ್ಲಿ ವ್ಯಾಕ್ಸಿನ್ ಅಲಭ್ಯ.. ಜನರ ಪರದಾಟ

ಲಾಕ್​ಡೌನ್ ಮಧ್ಯೆಯೂ ನಾವು ಲಸಿಕೆ ಪಡೆದುಕೊಳ್ಳಲು ಆಸ್ಪತ್ರೆಗೆ ಬಂದರೆ, ಇಲ್ಲಿ ಲಸಿಕೆಯಿಲ್ಲ. ಕಳೆದ ಎರಡು ದಿನಗಳಿಂದ ನಾನು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುತ್ತಿದ್ದೇನೆ. ಆದರೂ, ಎಲ್ಲಿಯೂ ವ್ಯಾಕ್ಸಿನ್ ಸಿಗುತ್ತಿಲ್ಲವೆಂದು ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ:ಲಸಿಕೆ ಕೊರತೆ: ಬಿಕ್ಕಟ್ಟು ಪರಿಹಾಕ್ಕಾಗಿ ಕಡ್ಡಾಯ ಪರವಾನಗಿಗೆ ಹೆಚ್ಚಾದ ಬೇಡಿಕೆ

ರಾಯಚೂರು: ಕೋವಿಡ್ ಲಸಿಕೆ ಪಡೆದುಕೊಳ್ಳಲು ಆಸ್ಪತ್ರೆಗೆ ತೆರಳಿದರೆ, ವೈದ್ಯರು ವ್ಯಾಕ್ಸಿನ್ ಇಲ್ಲ ಅಂತಿದ್ದಾರೆ ಎಂದು ನಗರದ ಜನತೆ ಆರೋಪಿಸುತ್ತಿದ್ದಾರೆ.

ರಾಯಚೂರಲ್ಲಿ ವ್ಯಾಕ್ಸಿನ್ ಅಲಭ್ಯ.. ಜನರ ಪರದಾಟ

ಲಾಕ್​ಡೌನ್ ಮಧ್ಯೆಯೂ ನಾವು ಲಸಿಕೆ ಪಡೆದುಕೊಳ್ಳಲು ಆಸ್ಪತ್ರೆಗೆ ಬಂದರೆ, ಇಲ್ಲಿ ಲಸಿಕೆಯಿಲ್ಲ. ಕಳೆದ ಎರಡು ದಿನಗಳಿಂದ ನಾನು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುತ್ತಿದ್ದೇನೆ. ಆದರೂ, ಎಲ್ಲಿಯೂ ವ್ಯಾಕ್ಸಿನ್ ಸಿಗುತ್ತಿಲ್ಲವೆಂದು ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ:ಲಸಿಕೆ ಕೊರತೆ: ಬಿಕ್ಕಟ್ಟು ಪರಿಹಾಕ್ಕಾಗಿ ಕಡ್ಡಾಯ ಪರವಾನಗಿಗೆ ಹೆಚ್ಚಾದ ಬೇಡಿಕೆ

Last Updated : May 13, 2021, 5:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.