ETV Bharat / state

ರಾಯಚೂರಿನಲ್ಲಿ ದಲಿತಪರ ಸಂಘಟನೆಗಳ ನಡುವೆ ಗಲಾಟೆ

ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಎಂ.ವೈ. ಕಾಳೆ ಪರ ಹಾಗೂ ವಿರೋಧವಾಗಿ ಎರಡು ದಲಿತ ಸಂಘನೆಗಳು ನಿಂತಿವೆ. ಅಧಿಕಾರ ದುರುಪಯೋಗ ಪಡಿಸಿಕೊಂಡು ಕಾಳೆಯವರು ಭ್ರಷ್ಟಾಚಾರವೆಸಗಿದ್ದಾರೆ ಎಂದು ಒಂದು ಸಂಘಟನೆ ಹೇಳಿದ್ರೆ, ಅವರ ವಿರುದ್ಧ ಮಾಡಿರುವ ಆರೋಪ‌ ಸತ್ಯಕ್ಕೆ ದೂರವಾದುದು ಎಂದು ಮತ್ತೊಂದು ಸಂಘಟನೆ ಹೇಳುತ್ತಿದೆ.

author img

By

Published : Nov 13, 2019, 10:17 AM IST

ರಾಯಚೂರಿನಲ್ಲಿ ದಲಿತ ಪರ ಸಂಘಟನೆಗಳ ನಡುವೆ ತಿಕ್ಕಾಟ

ರಾಯಚೂರು: ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಎಂ.ವೈ. ಕಾಳೆ ಪರ ಹಾಗೂ ವಿರೋಧವಾಗಿ ಎರಡು ದಲಿತ ಸಂಘನೆಗಳು ನಿಂತಿವೆ. ಅಧಿಕಾರ ದುರುಪಯೋಗ ಪಡಿಸಿಕೊಂಡು ಕಾಳೆಯವರು ಭ್ರಷ್ಟಾಚಾರ ಎಸಗಿದ್ದಾರೆ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಒಂದು ಸಂಘಟನೆ ಒತ್ತಾಯಿಸಿದೆ. ಆದ್ರೆ, ಅವರ ವಿರುದ್ಧ ಮಾಡಿರುವ ಆರೋಪ‌ ಸತ್ಯಕ್ಕೆ ದೂರವಾದುದು ಎಂದು ಮತ್ತೊಂದು ಸಂಘಟನೆ ಹೇಳುತ್ತಿದೆ.

ರಾಯಚೂರಿನಲ್ಲಿ ದಲಿತ ಪರ ಸಂಘಟನೆಗಳ ನಡುವೆ ಗಲಾಟೆ

ಭೂ ಒಡೆತನ ಯೋಜನೆ, ಕಿರುಸಾಲ, ನೇರ ಸಾಲ, ಉದ್ಯಮಶೀಲತೆ ಯೋಜನೆಯಡಿ ಫಲಾನುಭವಿಗಳ ಆಯ್ಕೆಯಲ್ಲಿ ಎಂ.ವೈ. ಕಾಳೆ ಕೋಟ್ಯಂತರ ರೂ. ಭ್ರಷ್ಟಾಚಾರ ಮಾಡಿದ್ದಾರೆಂದು ದಲಿತ ಪ್ರಗತಿಪರ ಸಂಘಟನೆಯ ಒಕ್ಕೂಟದ ಅಧ್ಯಕ್ಷ ಎಂದು ಈರಣ್ಣ ಭಂಡಾರಿ ಆರೋಪಿಸಿದ್ದಾರೆ.

ಇತ್ತ ಕಾಳೆ ವಿರುದ್ಧ ಸುಳ್ಳು ಆರೋಪ ಮಾಡಿದ್ದು ಈ ಬಗ್ಗೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ರವಿಂದ್ರನಾಥ ಪಟ್ಟಿ ಹೇಳಿದ್ದಾರೆ.

ರಾಯಚೂರು: ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಎಂ.ವೈ. ಕಾಳೆ ಪರ ಹಾಗೂ ವಿರೋಧವಾಗಿ ಎರಡು ದಲಿತ ಸಂಘನೆಗಳು ನಿಂತಿವೆ. ಅಧಿಕಾರ ದುರುಪಯೋಗ ಪಡಿಸಿಕೊಂಡು ಕಾಳೆಯವರು ಭ್ರಷ್ಟಾಚಾರ ಎಸಗಿದ್ದಾರೆ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಒಂದು ಸಂಘಟನೆ ಒತ್ತಾಯಿಸಿದೆ. ಆದ್ರೆ, ಅವರ ವಿರುದ್ಧ ಮಾಡಿರುವ ಆರೋಪ‌ ಸತ್ಯಕ್ಕೆ ದೂರವಾದುದು ಎಂದು ಮತ್ತೊಂದು ಸಂಘಟನೆ ಹೇಳುತ್ತಿದೆ.

ರಾಯಚೂರಿನಲ್ಲಿ ದಲಿತ ಪರ ಸಂಘಟನೆಗಳ ನಡುವೆ ಗಲಾಟೆ

ಭೂ ಒಡೆತನ ಯೋಜನೆ, ಕಿರುಸಾಲ, ನೇರ ಸಾಲ, ಉದ್ಯಮಶೀಲತೆ ಯೋಜನೆಯಡಿ ಫಲಾನುಭವಿಗಳ ಆಯ್ಕೆಯಲ್ಲಿ ಎಂ.ವೈ. ಕಾಳೆ ಕೋಟ್ಯಂತರ ರೂ. ಭ್ರಷ್ಟಾಚಾರ ಮಾಡಿದ್ದಾರೆಂದು ದಲಿತ ಪ್ರಗತಿಪರ ಸಂಘಟನೆಯ ಒಕ್ಕೂಟದ ಅಧ್ಯಕ್ಷ ಎಂದು ಈರಣ್ಣ ಭಂಡಾರಿ ಆರೋಪಿಸಿದ್ದಾರೆ.

ಇತ್ತ ಕಾಳೆ ವಿರುದ್ಧ ಸುಳ್ಳು ಆರೋಪ ಮಾಡಿದ್ದು ಈ ಬಗ್ಗೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ರವಿಂದ್ರನಾಥ ಪಟ್ಟಿ ಹೇಳಿದ್ದಾರೆ.

Intro:ಜಿಲ್ಲೆಯ ಅಂಬೇಡ್ಕರ್ ಅಭಿವೃದ್ಧಿ ನಿಗಮ ಮಂಡಳಿಯ ವ್ಯವಸ್ಥಾಪಕ ಎಂ.ವೈ.ಕಾಳೆ ತಮ್ಮ ಅಧಿಕಾರ ದುರುಪಯೋಗ ಪಡೆಸಿಕೊಂಡು ಭ್ರಷ್ಠಾಚಾರ ವೆಸಗಿದ್ದಾರೆ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒಂದು ಸಂಘಟನೆ ಒತ್ತಾಯಿಸಿದರೆ ಎಂ.ವೈ.ಕಾಳೆ ಅವರು ಭ್ರಷ್ಟಾಚಾರದ ಮಾಡಿಲ್ಲ ಅವರ ವಿರುದ್ಧ ಮಾಡಿರುವ ಆರೋಪ‌ ಸತ್ಯಕ್ಕೆ ದೂರವಾದುದು ಅವರ ಹೆಸರಿಗೆ ಮಸಿ ಬಳೆಯುವ ಕಾರ್ಯ ಮಾಡುತಿದ್ದಾರೆಂದು ಮತ್ತೊಂದು ದಲಿತ ಸಂಘಟನೆ ಹೇಳುತಿದ್ದು ಈಗ ಪರ ವಿರೋಧಕ್ಕೆ ಕಾರಣವಾಗಿದೆ.


Body:ಅವರ ವಿರುದ್ಧ ಸುಳ್ಳು ಆರೋಪ ಮಾಡಿದ್ದು ಮುಂದೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಛಲವಾದಿ ಮಹಾಸಭಾ ಹಾಗೂ ಅಂಬೇಡ್ಕರ್ ಸೇನೆ ಬೆನ್ನಿಗೆ ನಿಂತಿದೆ. ಈ ಕುರಿತು ಇಂದು ಚಲವಾದಿ ಮಹಾ ಸಭಾದ ಜಿಲ್ಲಾಧ್ಯಕ್ಷ ರವಿಂದ್ರನಾಥ ಪಟ್ಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಭೂ ಒಡೆತನ ಯೋಜನೆ,ಕಿರುಸಾಲ,ನೇರ ಸಾಲ ,ಉದ್ಯಮಶೀಲತೆ ಯೋಜನೆಯಡಿ ಫಲಾನುಭವಿಗಳ ಆಯ್ಕೆಯಲ್ಲಿ ಕೋಟ್ಯಾಂತರ ರೂ. ಭ್ರಷ್ಟಾಚಾರ ಮಾಡಿದ್ದಾರೆಂದು ಆರೋಪಿಸುತ್ತಿರುವುದು ಸತ್ಯಕ್ಕೆ ದೂರವಾದುದು ಸುಳ್ಳು ಆರೋಪ ಮಾಡಿ ಅಧಿಕಾರಿಗಳ ತೇಜೋವಧೆ ಮಾಡುತಿದ್ದಾರೆಂದು ದೂರಿದರು. ಭೂ ಒಡೆತನ ಯೋಜನೆಯಡಿ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ನಿರ್ಧರಿಸುತ್ತದೆ.ಉಳಿದ ಯೋಜನೆಯಡಿ ಆಯ್ಕೆ ವಿಚಾರ ಸ್ಥಳೀಯ ಶಾಸಕರ‌ ಅಧ್ಯಕ್ಷತೆಯ ಸಮಿತಿ ಆಯ್ಕೆ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು. ದಲಿತ ಪ್ರಗತಿಪರ ಸಂಘಟನೆಯ ಒಕ್ಕೂಟದ ಅಧ್ಯಕ್ಷ ಎಂದು ಈರಣ್ಣ ಭಂಡಾರಿ ಅವರು ಅಧ್ಯಕ್ಷರಲ್ಲ, ಅಂಬೇಡ್ಕರ್ ಅಭಿವೃದ್ದಿ ನಿಗಮದ ಸಫಾಯಿ ಕರ್ಮಚಾರಿ ಯೋಜನೆಯಡಿ ಹಣ ಲೂಟಿ ಮಾಡಿದ ಆರೋಪ ಈರಣ್ಣ ಅವರ ಮೇಲಿದೆ ಇದು ತನಿಖೆ ಯೂ ನಡೆಯುತ್ತಿದೆ,ದಲ್ಲಾಳಿ ಕೆಲಸ ಮಾಡುವ ಇವರು ಸುಖಾ ಸುಮ್ಮನೆ ಆರೋಪ ಮಾಡುತಿದ್ದಾರೆ ಒಂದು ವೇಳೆ ಯೋಜನೆಗಳಲ್ಲಿ ಭ್ರಷ್ಟಾಚಾರ,ಅನ್ಯಾಯ ನಡೆದಿದ್ದರೆ ಭೂ ಮಾಲಿಕರು,ಫಲಾನುಭವಿಗಳು ದೂರು ನೀಡಬಹುದಾಗಿತ್ತು ಎಂದು ಹೇಳಿದರು.


Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.