ETV Bharat / state

ಮೈಸೂರಿನ ವಿವಿಧೆಡೆ ಸಾಮಾಜಿಕ ಕರ್ಫ್ಯೂಗೆ ಜನರ ನಿರ್ಲಕ್ಷ್ಯ.. ಮಾಂಸದಂಗಡಿಗಳ ಮುಂದೆ ಜನ ಜಮಾವಣೆ..

ಕೆಲವೆಡೆ ದ್ವಿಚಕ್ರ ವಾಹನಗಳಲ್ಲಿ ಯಾವುದೇ ಭಯವಿಲ್ಲದೆ ಸವಾರರು ಸಂಚರಿಸಿದ್ರೆ, ಮಾಂಸ ಖರೀದಿ ಬರದಲ್ಲಿ ಜನರು ಮುಂದೆ ಸಾಮಾಜಿಕ ಅಂತವರವನ್ನೇ ಗಾಳಿಗೆ ತೂರಿದರು.

author img

By

Published : Apr 9, 2020, 8:07 PM IST

Violation of the lock down rule in Mysore
ಲಾಕ್​ಡೌನ್​ ನಿಯಮ ಪಾಲಿಸದ ಸಾರ್ವಜನಿಕರು

ಮೈಸೂರು : ರಾಜ್ಯದಲ್ಲಿ ಕೊರೊನಾ ಹಾಟ್​ಸ್ಪಾಟ್​ ಆಗಿರುವ ಮೈಸೂರು ಜಿಲ್ಲೆಯಲ್ಲಿ ಈಗಾಗಲೇ ರೆಡ್ ಅಲರ್ಟ್​ ಘೋಷಣೆ ಮಾಡಲಾಗಿದೆ. ಆದರೂ ಕೂಡಾ ಇಲ್ಲಿನ ಶಾಂತಿನಗರ, ಉದಯಗಿರಿ, ಗೌಸಿನಗರ, ರಾಜೀವ್​ ನಗರಗಳಲ್ಲಿ ಯಾವುದೇ ಲಾಕ್​ಡೌನ್​ ನಿಯಮ ಪಾಲಿಸದೇ ಜನರು ಮನಸೋ ಇಚ್ಛೆಯಾಗಿ ಸಂಚರಿಸುವುದು ಕಂಡು ಬಂತು.

violation-of-the-lock-down-rule-in-mysore
ಲಾಕ್​ಡೌನ್​ ನಿಯಮ ಪಾಲಿಸದ ಸಾರ್ವಜನಿಕರು..

ಕೆಲವೆಡೆ ದ್ವಿಚಕ್ರ ವಾಹನಗಳಲ್ಲಿ ಯಾವುದೇ ಭಯವಿಲ್ಲದೆ ಸವಾರರು ಸಂಚರಿಸಿದ್ರೆ, ಮಾಂಸ ಖರೀದಿ ಬರದಲ್ಲಿ ಜನರು ಮುಂದೆ ಸಾಮಾಜಿಕ ಅಂತವರವನ್ನೇ ಗಾಳಿಗೆ ತೂರಿದರು. ವ್ಯಾಪಾರಿಗಳು ಇದ್ಯಾವುದನ್ನೂ ತಲೆಗೆ ಹಾಕಿಕೊಳ್ಳದೇ ವ್ಯಾಪಾರದಲ್ಲಿ ನಿರತರಾಗಿದ್ದರು.

ಮೈಸೂರು : ರಾಜ್ಯದಲ್ಲಿ ಕೊರೊನಾ ಹಾಟ್​ಸ್ಪಾಟ್​ ಆಗಿರುವ ಮೈಸೂರು ಜಿಲ್ಲೆಯಲ್ಲಿ ಈಗಾಗಲೇ ರೆಡ್ ಅಲರ್ಟ್​ ಘೋಷಣೆ ಮಾಡಲಾಗಿದೆ. ಆದರೂ ಕೂಡಾ ಇಲ್ಲಿನ ಶಾಂತಿನಗರ, ಉದಯಗಿರಿ, ಗೌಸಿನಗರ, ರಾಜೀವ್​ ನಗರಗಳಲ್ಲಿ ಯಾವುದೇ ಲಾಕ್​ಡೌನ್​ ನಿಯಮ ಪಾಲಿಸದೇ ಜನರು ಮನಸೋ ಇಚ್ಛೆಯಾಗಿ ಸಂಚರಿಸುವುದು ಕಂಡು ಬಂತು.

violation-of-the-lock-down-rule-in-mysore
ಲಾಕ್​ಡೌನ್​ ನಿಯಮ ಪಾಲಿಸದ ಸಾರ್ವಜನಿಕರು..

ಕೆಲವೆಡೆ ದ್ವಿಚಕ್ರ ವಾಹನಗಳಲ್ಲಿ ಯಾವುದೇ ಭಯವಿಲ್ಲದೆ ಸವಾರರು ಸಂಚರಿಸಿದ್ರೆ, ಮಾಂಸ ಖರೀದಿ ಬರದಲ್ಲಿ ಜನರು ಮುಂದೆ ಸಾಮಾಜಿಕ ಅಂತವರವನ್ನೇ ಗಾಳಿಗೆ ತೂರಿದರು. ವ್ಯಾಪಾರಿಗಳು ಇದ್ಯಾವುದನ್ನೂ ತಲೆಗೆ ಹಾಕಿಕೊಳ್ಳದೇ ವ್ಯಾಪಾರದಲ್ಲಿ ನಿರತರಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.