ETV Bharat / state

ಅರಮನೆಯ ಆನೆ ಮೇಲಿಂದ ಬಿದ್ದು ಮಾವುತ ಸಾವು

author img

By

Published : Jul 8, 2019, 8:49 PM IST

ಕಾಳಯ್ಯ ಮೈಸೂರು ರಾಜರಿಗೆ ಸೇರಿದ್ದ ಆನೆ "ರೂಬಿ" ಯನ್ನು ನೋಡಿಕೊಳ್ಳುತ್ತಿದ್ದ. ಈ ವೇಳೆ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ.

ಕಾಳಯ್ಯ ದುರ್ಮರಣಕ್ಕೀಡಾದ ದುರ್ದೈವಿ

ಮೈಸೂರು: ‌ಅರಮನೆಯ ಆನೆ ಮೇಲಿಂದ ಬಿದ್ದು ಮಾವುತ ದುರ್ಮರಣಕ್ಕೀಡಾಗಿರುವ ಘಟನೆ ಮೈಸೂರು ಅರಮನೆಯ ಒಳಗಡೆ ನಡೆದಿದೆ.

Kalayya
ಕಾಳಯ್ಯ ದುರ್ಮರಣಕ್ಕೀಡಾದ ಮಾವುತ

ಮೈಸೂರು ರಾಜರಿಗೆ ಸೇರಿದ್ದ ಹೆಣ್ಣು ಆನೆ "ರೂಬಿ" ಯನ್ನು ನೋಡಿಕೊಳ್ಳುತ್ತಿದ್ದ ಕಾಳಯ್ಯ ಎಂಬಾತನೇ ದುರ್ಮರಣಕ್ಕೀಡಾದ ಮಾವುತ.

ಈತ ಹುಷಾರಿಲ್ಲದ ಸಂದರ್ಭದಲ್ಲೂ ಕೂಡಾ ಆನೆಯನ್ನು ನೋಡಿಕೊಳ್ಳಲು ಹೋಗಿದ್ದಾನೆ. ಅಷ್ಟೇ ಅಲ್ಲದೇ ಆನೆಯ ಮೇಲೆ ಕುಳಿತು ಬರುವಾಗ ಆಯ ತಪ್ಪಿ ಕೆಳಗೆ ಬಿದ್ದು ಸಾವನಪ್ಪಿದ್ದಾನೆ ಎನ್ನಲಾಗುತ್ತಿದೆ. ಮೃತದೇಹವನ್ನು ಶವಗಾರದಲ್ಲಿ ಇರಿಸಲಾಗಿದ್ದು, ನಾಳೆ ಬೆಳಗ್ಗೆ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದಸ್ಥರಿಗೆ ಒಪ್ಪಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ಮಾವುತನ ಸಾವಿಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಸಂತಾಪ ಸೂಚಿಸಿದ್ದಾರೆ.

ಮೈಸೂರು: ‌ಅರಮನೆಯ ಆನೆ ಮೇಲಿಂದ ಬಿದ್ದು ಮಾವುತ ದುರ್ಮರಣಕ್ಕೀಡಾಗಿರುವ ಘಟನೆ ಮೈಸೂರು ಅರಮನೆಯ ಒಳಗಡೆ ನಡೆದಿದೆ.

Kalayya
ಕಾಳಯ್ಯ ದುರ್ಮರಣಕ್ಕೀಡಾದ ಮಾವುತ

ಮೈಸೂರು ರಾಜರಿಗೆ ಸೇರಿದ್ದ ಹೆಣ್ಣು ಆನೆ "ರೂಬಿ" ಯನ್ನು ನೋಡಿಕೊಳ್ಳುತ್ತಿದ್ದ ಕಾಳಯ್ಯ ಎಂಬಾತನೇ ದುರ್ಮರಣಕ್ಕೀಡಾದ ಮಾವುತ.

ಈತ ಹುಷಾರಿಲ್ಲದ ಸಂದರ್ಭದಲ್ಲೂ ಕೂಡಾ ಆನೆಯನ್ನು ನೋಡಿಕೊಳ್ಳಲು ಹೋಗಿದ್ದಾನೆ. ಅಷ್ಟೇ ಅಲ್ಲದೇ ಆನೆಯ ಮೇಲೆ ಕುಳಿತು ಬರುವಾಗ ಆಯ ತಪ್ಪಿ ಕೆಳಗೆ ಬಿದ್ದು ಸಾವನಪ್ಪಿದ್ದಾನೆ ಎನ್ನಲಾಗುತ್ತಿದೆ. ಮೃತದೇಹವನ್ನು ಶವಗಾರದಲ್ಲಿ ಇರಿಸಲಾಗಿದ್ದು, ನಾಳೆ ಬೆಳಗ್ಗೆ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದಸ್ಥರಿಗೆ ಒಪ್ಪಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ಮಾವುತನ ಸಾವಿಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಸಂತಾಪ ಸೂಚಿಸಿದ್ದಾರೆ.

Intro:ಮೈಸೂರು: ‌ಅರಮನೆಯ ಆನೆ ಮೇಲಿಂದ ಬಿದ್ದು ಮಾವುತ ದುರ್ಮರಣಕ್ಕೀಡಾಗಿರುವ ಘಟನೆ ಮೈಸೂರು ಅರಮನೆಯ ಒಳಗಡೆ ನಡೆದಿದೆ.


Body:ಮೈಸೂರು ರಾಜರಿಗೆ ಸೇರಿದ್ದ ಹೆಣ್ಣು ಆನೆ "ರೂಬಿ" ಯನ್ನು ನೋಡಿಕೊಳ್ಳುತ್ತಿದ್ದ ಕಾಳಯ್ಯ ಎಂಬ ಮಾವುತನೇ ದುರ್ಮರಣಕ್ಕೀಡಾದ ದುರ್ದೈವಿ.
ಈತ ಹುಷಾರಿಲ್ಲದೆ ಇದ್ದರು ಆನೆಯನ್ನು ನೋಡಿಕೊಳ್ಳಲು ಹೋಗಿದ್ದು ಆನೆಯ ಮೇಲೆ ಕುಳಿತು ಬರುವಾಗ ಆಯಾ ತಪ್ಪಿ ಕೆಳಗೆ ಬಿದ್ದು ಸಾವನಪ್ಪಿದ್ದಾನೆ ಎನ್ನಲಾಗಿದ್ದು‌ ಈತನ ಶವವನ್ನು ಶವಗಾರದಲ್ಲಿ ಇರಿಸಲಾಗಿದ್ದು ನಾಳೆ ಬೆಳಿಗ್ಗೆ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದಸ್ಥರಿಗೆ ಒಪ್ಪಿಸಲಾಗುವುದು.
ಆನೆ ಮಾವುತರ ಸಾವಿಗೆ ಪ್ರಮೋದಾದೇವಿ ಒಡೆಯರ್ ಸಂತಾಪ ಸೂಚಿಸಿದ್ದಾರೆ.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.