ETV Bharat / state

ಕುರಹಟ್ಟಿ ಗ್ರಾಮದಲ್ಲಿ ದೊಡ್ಡ ಅನಾಹುತವೇ ತಪ್ಪಿದೆ: ಎಸ್​ಪಿ ರಿಷ್ಯಂತ್

50 ಸಾವಿರ ಲೀಟರ್ ಇರುವ ಹೆಡ್ ವಾಟರ್ ಟ್ಯಾಂಕರ್​ಗೆ ಕ್ರಿಮಿನಾಶಕ ಸಿಂಪಡಣೆ ಮಾಡಿದ್ದಾರೆ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗೆ ಗ್ರಾಮಸ್ಥರು ವಿಷಯ ತಿಳಿಸಿದ್ದಾರೆ‌. ಕೂಡಲೇ ಗ್ರಾಮದ ಮುಖಂಡರೊಂದಿಗೆ ಹೋಗಿ ನೀರು ಬಳಸದಂತೆ ಗ್ರಾಮಸ್ಥರಿಗೆ ಹೇಳಿ ಟ್ಯಾಂಕ್​ನಿಂದ ನೀರು ಬಂದ್ ಮಾಡಿ ಅನಾಹುತ ತಪ್ಪಿಸಲಾಗಿದೆ ಎಂದು ಎಸ್​​​​ಪಿ ಹೇಳಿದ್ದಾರೆ.

author img

By

Published : Apr 20, 2021, 11:05 PM IST

missed-a-big-disaster-in-kurahatti-village-sp-rishyant
ಎಸ್​ಪಿ ರಿಷ್ಯಂತ್

ಮೈಸೂರು: ನಂಜನಗೂಡು ತಾಲೂಕಿನ ಕುರಹಟ್ಟಿ ಗ್ರಾಮದ ಹೆಡ್ ವಾಟರ್ ಟ್ಯಾಂಕ್​ಗೆ ಮಿಶ್ರಣವಾಗಿದ್ದ ಕ್ರಿಮಿನಾಶಕ ನೀರನ್ನು ಕುಡಿದಿದ್ದಾರೆ ಗ್ರಾಮದಲ್ಲಿ ದೊಡ್ಡ ಅನಾಹುತವೇ ನಡೆಯುತ್ತಿತ್ತು ಎಂದು ಜಿಲ್ಲಾ ವರಿಷ್ಠಾಧಿಕಾರಿ‌ ಸಿ‌.ಬಿ.ರಿಷ್ಯಂತ್ ಹೇಳಿದರು.

ತಮ್ಮ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 50 ಸಾವಿರ ಲೀಟರ್ ಇರುವ ಹೆಡ್ ವಾಟರ್ ಟ್ಯಾಂಕರ್​ಗೆ ಕ್ರಿಮಿನಾಶಕ ಸಿಂಪಡಣೆ ಮಾಡಿದ್ದಾರೆ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗೆ ಗ್ರಾಮಸ್ಥರು ವಿಷಯ ತಿಳಿಸಿದ್ದಾರೆ‌. ಕೂಡಲೇ ಗ್ರಾಮದ ಮುಖಂಡರೊಂದಿಗೆ ಹೋಗಿ ನೀರನ್ನು ಬಳಸದಂತೆ ಗ್ರಾಮಸ್ಥರಿಗೆ ಹೇಳಿ ಟ್ಯಾಂಕ್​ನಿಂದ ನೀರು ಬಂದ್ ಮಾಡಿ ಅನಾಹುತ ತಪ್ಪಿಸಲಾಗಿದೆ ಎಂದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್​ಪಿ ರಿಷ್ಯಂತ್

ಪಿಡಿಒ ನೀಡಿದ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಯಾರ ಮೇಲೂ ಅನುಮಾನವಿಲ್ಲ ವಿಚಾರಣೆ ಬಳಿಕ ಸತ್ಯಾಂಶ ಹೊರಬೀಳಲಿದೆ ಎಂದರು.

ಮೈಸೂರು: ನಂಜನಗೂಡು ತಾಲೂಕಿನ ಕುರಹಟ್ಟಿ ಗ್ರಾಮದ ಹೆಡ್ ವಾಟರ್ ಟ್ಯಾಂಕ್​ಗೆ ಮಿಶ್ರಣವಾಗಿದ್ದ ಕ್ರಿಮಿನಾಶಕ ನೀರನ್ನು ಕುಡಿದಿದ್ದಾರೆ ಗ್ರಾಮದಲ್ಲಿ ದೊಡ್ಡ ಅನಾಹುತವೇ ನಡೆಯುತ್ತಿತ್ತು ಎಂದು ಜಿಲ್ಲಾ ವರಿಷ್ಠಾಧಿಕಾರಿ‌ ಸಿ‌.ಬಿ.ರಿಷ್ಯಂತ್ ಹೇಳಿದರು.

ತಮ್ಮ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 50 ಸಾವಿರ ಲೀಟರ್ ಇರುವ ಹೆಡ್ ವಾಟರ್ ಟ್ಯಾಂಕರ್​ಗೆ ಕ್ರಿಮಿನಾಶಕ ಸಿಂಪಡಣೆ ಮಾಡಿದ್ದಾರೆ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗೆ ಗ್ರಾಮಸ್ಥರು ವಿಷಯ ತಿಳಿಸಿದ್ದಾರೆ‌. ಕೂಡಲೇ ಗ್ರಾಮದ ಮುಖಂಡರೊಂದಿಗೆ ಹೋಗಿ ನೀರನ್ನು ಬಳಸದಂತೆ ಗ್ರಾಮಸ್ಥರಿಗೆ ಹೇಳಿ ಟ್ಯಾಂಕ್​ನಿಂದ ನೀರು ಬಂದ್ ಮಾಡಿ ಅನಾಹುತ ತಪ್ಪಿಸಲಾಗಿದೆ ಎಂದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್​ಪಿ ರಿಷ್ಯಂತ್

ಪಿಡಿಒ ನೀಡಿದ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಯಾರ ಮೇಲೂ ಅನುಮಾನವಿಲ್ಲ ವಿಚಾರಣೆ ಬಳಿಕ ಸತ್ಯಾಂಶ ಹೊರಬೀಳಲಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.