ETV Bharat / state

ಸಾರಿಗೆ ನೌಕರರ ಮುಷ್ಕರದಿಂದ ಕೃಷಿ ಕ್ಷೇತ್ರದ ಮೇಲೆ ಪರಿಣಾಮ ಬೀರದು: ಡಾ.ಮಹಂತೇಶಪ್ಪ

ಬಸ್ ಸಂಚಾರ ಇಲ್ಲದ ಹಿನ್ನೆಲೆಯಲ್ಲಿ ರೈತರು ಉಪಯುಕ್ತ ಸಮಯವನ್ನ ಕೃಷಿ ಕ್ಷೇತ್ರದಲ್ಲೇ ಕಳೆಯುತ್ತಿದ್ದಾರೆ. ರೈತರ ಉತ್ಪನ್ನಗಳನ್ನ ಮಾರುಕಟ್ಟೆಗೆ ಸಾಗಿಸಲು ಯಾವುದೇ ಸಮಸ್ಯೆಯಾಗುತ್ತಿಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಮಹಂತೇಶಪ್ಪ ಹೇಳಿದ್ದಾರೆ.

author img

By

Published : Apr 18, 2021, 9:25 AM IST

Joint Director of Agriculture Department Dr. Mahanteshappa Press Meet in Mysore
ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಮಹಂತೇಶಪ್ಪ ಸುದ್ದಿಗೋಷ್ಟಿ

ಮೈಸೂರು: ಸಾರಿಗೆ ನೌಕರರ ಮುಷ್ಕರದಿಂದ ಕೃಷಿ ಕ್ಷೇತ್ರದ ಮೇಲೆ ಪರಿಣಾಮ ಬೀರದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಮಹಂತೇಶಪ್ಪ ಹೇಳಿದ್ದಾರೆ.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಮಹಂತೇಶಪ್ಪ ಮಾಧ್ಯಮಗೋಷ್ಟಿ

ತಮ್ಮ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಬ್ಬ ಹರಿದಿನಗಳು ಇರುವುದರಿಂದ ರೈತರು ಹೊರಗಡೆ ಹೋಗದೇ, ಬಹುತೇಕ ತಮ್ಮ ಊರುಗಳಲ್ಲೇ ಇರುತ್ತಾರೆ. ಬಸ್ ಸಂಚಾರ ಇಲ್ಲದ ಹಿನ್ನೆಲೆಯಲ್ಲಿ ರೈತರು ಉಪಯುಕ್ತ ಸಮಯವನ್ನ ಕೃಷಿ ಕ್ಷೇತ್ರದಲ್ಲೇ ಕಳೆಯುತ್ತಿದ್ದಾರೆ. ರೈತರ ಉತ್ಪನ್ನಗಳನ್ನ ಮಾರುಕಟ್ಟೆಗೆ ಸಾಗಿಸಲು ಯಾವುದೇ ಸಮಸ್ಯೆಯಾಗುತ್ತಿಲ್ಲ ಎಂದರು.

ಕೊರೊನಾ ಎರಡನೇ ಅಲೆ ಇರುವುದರಿಂದ‌ ಮಾರುಕಟ್ಟೆಗಳಿಗೆ ಗ್ರಾಹಕರ ಸಂಖ್ಯೆ ಕಡಿಮೆಯಾಗಿರಬಹುದು. ಆದರೂ ಕೃಷಿ ಕ್ಷೇತ್ರಕ್ಕೆ ಇಲ್ಲಿಯವರೆಗೂ ಯಾವುದೇ ಸಮಸ್ಯೆ ಕಂಡುಬಂದಿಲ್ಲ ಎಂದು ಹೇಳಿದರು.

ಓದಿ : ಕರವೇ ರಾಜ್ಯ ಉಪಾಧ್ಯಕ್ಷನಿಗೆ ಪಿಎಸ್​ಐಯಿಂದ ಕಪಾಳಮೋಕ್ಷ : ರವಿ ಚನ್ನಣ್ಣನವರ್ ಹೇಳಿದ್ದು ಹೀಗೆ

ಮೈಸೂರು: ಸಾರಿಗೆ ನೌಕರರ ಮುಷ್ಕರದಿಂದ ಕೃಷಿ ಕ್ಷೇತ್ರದ ಮೇಲೆ ಪರಿಣಾಮ ಬೀರದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಮಹಂತೇಶಪ್ಪ ಹೇಳಿದ್ದಾರೆ.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಮಹಂತೇಶಪ್ಪ ಮಾಧ್ಯಮಗೋಷ್ಟಿ

ತಮ್ಮ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಬ್ಬ ಹರಿದಿನಗಳು ಇರುವುದರಿಂದ ರೈತರು ಹೊರಗಡೆ ಹೋಗದೇ, ಬಹುತೇಕ ತಮ್ಮ ಊರುಗಳಲ್ಲೇ ಇರುತ್ತಾರೆ. ಬಸ್ ಸಂಚಾರ ಇಲ್ಲದ ಹಿನ್ನೆಲೆಯಲ್ಲಿ ರೈತರು ಉಪಯುಕ್ತ ಸಮಯವನ್ನ ಕೃಷಿ ಕ್ಷೇತ್ರದಲ್ಲೇ ಕಳೆಯುತ್ತಿದ್ದಾರೆ. ರೈತರ ಉತ್ಪನ್ನಗಳನ್ನ ಮಾರುಕಟ್ಟೆಗೆ ಸಾಗಿಸಲು ಯಾವುದೇ ಸಮಸ್ಯೆಯಾಗುತ್ತಿಲ್ಲ ಎಂದರು.

ಕೊರೊನಾ ಎರಡನೇ ಅಲೆ ಇರುವುದರಿಂದ‌ ಮಾರುಕಟ್ಟೆಗಳಿಗೆ ಗ್ರಾಹಕರ ಸಂಖ್ಯೆ ಕಡಿಮೆಯಾಗಿರಬಹುದು. ಆದರೂ ಕೃಷಿ ಕ್ಷೇತ್ರಕ್ಕೆ ಇಲ್ಲಿಯವರೆಗೂ ಯಾವುದೇ ಸಮಸ್ಯೆ ಕಂಡುಬಂದಿಲ್ಲ ಎಂದು ಹೇಳಿದರು.

ಓದಿ : ಕರವೇ ರಾಜ್ಯ ಉಪಾಧ್ಯಕ್ಷನಿಗೆ ಪಿಎಸ್​ಐಯಿಂದ ಕಪಾಳಮೋಕ್ಷ : ರವಿ ಚನ್ನಣ್ಣನವರ್ ಹೇಳಿದ್ದು ಹೀಗೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.