ETV Bharat / state

ಕುಟುಂಬಸ್ಥರು ಹುಷಾರು ತಪ್ಪಿದರು ಜೇಬಲ್ಲಿ ನಯಾಪೈಸಾ ಇಲ್ಲ: ಕೂಲಿ ಕಾರ್ಮಿಕರ ಕಣ್ಣೀರು

author img

By

Published : May 17, 2021, 9:15 PM IST

ಕುಟುಂಬಸ್ಥರು ಸ್ವಲ್ಪ ಹುಷಾರು ತಪ್ಪಿದರೆ ಜೇಬಲ್ಲಿ ನಯಾಪೈಸಾ ಇಲ್ಲ. ದುಡಿಯಬೇಕೆಂದಿದ್ದರೂ ಕೈಗೆ ಕೆಲಸ ಇಲ್ಲ. ಇದು ಮೈಸೂರಲ್ಲಿ ಕೂಲಿ ಕಾರ್ಮಿಕರು ತೋಡಿಕೊಂಡ ಕಷ್ಟ.

Hardship for wage laborers in Mysore
ಮೈಸೂರಿನಲ್ಲಿ ಕೂಲಿ ಕಾರ್ಮಿಕರಿಗೆ ಸಂಕಷ್ಟ

ಮೈಸೂರು: ಕುಟುಂಬಸ್ಥರು ಹುಷಾರು ತಪ್ಪಿದರು ಜೇಬಲ್ಲಿ ನಯಾಪೈಸೆ ಇಲ್ಲವೆಂದು ಕೂಲಿ ಕಾರ್ಮಿಕರು‌ ಪರದಾಡುತ್ತಿದ್ದಾರೆ.

ತಾಲೂಕಿನ ವಿವಿಧ ಹಳ್ಳಿಗಳಿಂದ ನಡೆದುಕೊಂಡು ನಂಜನಗೂಡು ಪಟ್ಟಣಕ್ಕೆ ಬರುವ ಕೂಲಿ ಹಾಗೂ‌ ಕಟ್ಟಡ ಕಾರ್ಮಿಕರು ಲಾಕ್​ಡೌನ್ ಪರಿಣಾಮದಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಬೆಳಗ್ಗೆ ಬಂದು ಸಂಜೆಯವರೆಗೂ ಕೂಲಿಗಾಗಿ ಕಾದು ಬಸವಳಿಯುತ್ತಿದ್ದಾರೆ.

ಓದಿ:ಕಾಂಗ್ರೆಸ್ ಶಾಸಕನ ಬಂಗಲೆಯಲ್ಲಿ ಮಹಿಳೆ ಆತ್ಮಹತ್ಯೆ!

ಕೂಲಿಗಾಗಿ ಬೇರೆಬೇರೆ ಭಾಗಗಳಿಗೆ ತೆರಳಲು ಬಸ್​ ವ್ಯವಸ್ಥೆಯಿಲ್ಲ. ಕುಟುಂಬ ನಿರ್ವಹಣೆಗೆ ಹಣವಿಲ್ಲದೆ ಕಾರ್ಮಿಕರು ಪರದಾಡುವಂತಾಗಿದೆ. ಸರ್ಕಾರ ನಮ್ಮಂತವರ ಕಷ್ಟಗಳಿಗೆ ಸ್ಪಂದಿಸಲಿ ಎಂದು ಕಾರ್ಮಿಕರು ಮನವಿ ಮಾಡಿದ್ದಾರೆ.

ಮೈಸೂರು: ಕುಟುಂಬಸ್ಥರು ಹುಷಾರು ತಪ್ಪಿದರು ಜೇಬಲ್ಲಿ ನಯಾಪೈಸೆ ಇಲ್ಲವೆಂದು ಕೂಲಿ ಕಾರ್ಮಿಕರು‌ ಪರದಾಡುತ್ತಿದ್ದಾರೆ.

ತಾಲೂಕಿನ ವಿವಿಧ ಹಳ್ಳಿಗಳಿಂದ ನಡೆದುಕೊಂಡು ನಂಜನಗೂಡು ಪಟ್ಟಣಕ್ಕೆ ಬರುವ ಕೂಲಿ ಹಾಗೂ‌ ಕಟ್ಟಡ ಕಾರ್ಮಿಕರು ಲಾಕ್​ಡೌನ್ ಪರಿಣಾಮದಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಬೆಳಗ್ಗೆ ಬಂದು ಸಂಜೆಯವರೆಗೂ ಕೂಲಿಗಾಗಿ ಕಾದು ಬಸವಳಿಯುತ್ತಿದ್ದಾರೆ.

ಓದಿ:ಕಾಂಗ್ರೆಸ್ ಶಾಸಕನ ಬಂಗಲೆಯಲ್ಲಿ ಮಹಿಳೆ ಆತ್ಮಹತ್ಯೆ!

ಕೂಲಿಗಾಗಿ ಬೇರೆಬೇರೆ ಭಾಗಗಳಿಗೆ ತೆರಳಲು ಬಸ್​ ವ್ಯವಸ್ಥೆಯಿಲ್ಲ. ಕುಟುಂಬ ನಿರ್ವಹಣೆಗೆ ಹಣವಿಲ್ಲದೆ ಕಾರ್ಮಿಕರು ಪರದಾಡುವಂತಾಗಿದೆ. ಸರ್ಕಾರ ನಮ್ಮಂತವರ ಕಷ್ಟಗಳಿಗೆ ಸ್ಪಂದಿಸಲಿ ಎಂದು ಕಾರ್ಮಿಕರು ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.