ETV Bharat / state

ಮೈಮೂಲ್ ನಿರ್ದೇಶಕ ಸ್ಥಾನಕ್ಕೆ ಸಿಎಂ ತಂಗಿ ಮಗ:  ಸಾರ್ವಜನಿಕ ವಲಯದಲ್ಲಿ  ಭಾರಿ ಚರ್ಚೆ..! - ಬಿ.ಜೆ.ಪಿ ಸರ್ಕಾರದಲ್ಲಿ ಕುಟುಂಬ ರಾಜಕಾರಣ

ಬಿಜೆಪಿ ಸರ್ಕಾರದಲ್ಲೂ  ಕುಟುಂಬ ರಾಜಕಾರಣ ಪ್ರಾರಂಭವಾಗಿದ್ದು, ಮೈಸೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಮೈಮುಲ್‌) ಗೆ   ಸಿಎಂ  ಬಿ.ಎಸ್‌.ಯಡಿಯೂರಪ್ಪ ಅವರ ತಂಗಿಯ ಮಗ ಅಶೋಕ್ ರನ್ನು ನಾಮನಿರ್ದೇಶನ ಮಾಡಲಾಗಿದೆ.

ಅಶೋಕ್
author img

By

Published : Aug 8, 2019, 6:22 PM IST

Updated : Aug 8, 2019, 8:23 PM IST

ಮೈಸೂರು: ಬಿಜೆಪಿ ಸರ್ಕಾರದಲ್ಲೂ ಕುಟುಂಬ ರಾಜಕಾರಣ ಪ್ರಾರಂಭವಾಗಿದ್ದು, ಮೈಸೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಮೈಮುಲ್‌) ಗೆ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರ ತಂಗಿಯ ಮಗ ಅಶೋಕ್ ರನ್ನು ನಾಮನಿರ್ದೇಶನ ಮಾಡಲಾಗಿದೆ.

ಮೈಸೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಮೈಮುಲ್‌) ಗೆ ಸಿ.ಎಂ ಬಿ.ಎಸ್‌.ಯಡಿಯೂರಪ್ಪ ಅವರ ತಂಗಿಯ ಮಗ ಅಶೋಕ್ ರನ್ನು ನಾಮನಿರ್ದೇಶನ ಮಾಡಲಾಗಿದೆ. ನಾಳೆ ನಡೆಯಲಿರುವ ‌ಅಧ್ಯಕ್ಷರ ಹುದ್ದೆಗೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದ್ದು. ಈಗ ಎಲ್ಲಿ ಹೋಯಿತು ನಿಮ್ಮ ಸಿದ್ದಾಂತ ಅಂಥ ಜನ ಮಾತನಾಡುತ್ತಿದ್ದಾರೆ? ಇದು ಕುಟುಂಬ ರಾಜಕಾರಣ ಅಲ್ಲವೇ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.

ಮೈಸೂರು: ಬಿಜೆಪಿ ಸರ್ಕಾರದಲ್ಲೂ ಕುಟುಂಬ ರಾಜಕಾರಣ ಪ್ರಾರಂಭವಾಗಿದ್ದು, ಮೈಸೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಮೈಮುಲ್‌) ಗೆ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರ ತಂಗಿಯ ಮಗ ಅಶೋಕ್ ರನ್ನು ನಾಮನಿರ್ದೇಶನ ಮಾಡಲಾಗಿದೆ.

ಮೈಸೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಮೈಮುಲ್‌) ಗೆ ಸಿ.ಎಂ ಬಿ.ಎಸ್‌.ಯಡಿಯೂರಪ್ಪ ಅವರ ತಂಗಿಯ ಮಗ ಅಶೋಕ್ ರನ್ನು ನಾಮನಿರ್ದೇಶನ ಮಾಡಲಾಗಿದೆ. ನಾಳೆ ನಡೆಯಲಿರುವ ‌ಅಧ್ಯಕ್ಷರ ಹುದ್ದೆಗೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದ್ದು. ಈಗ ಎಲ್ಲಿ ಹೋಯಿತು ನಿಮ್ಮ ಸಿದ್ದಾಂತ ಅಂಥ ಜನ ಮಾತನಾಡುತ್ತಿದ್ದಾರೆ? ಇದು ಕುಟುಂಬ ರಾಜಕಾರಣ ಅಲ್ಲವೇ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.

Intro:ಮೈಮೂಲ್Body:ಮೈಮೂಲ್  ನಿರ್ದೇಶಕ ಸ್ಥಾನಕ್ಕೆ ಸಿಎಂ‌ ತಂಗಿ ಮಗ
ಮೈಸೂರು:ಬಿ.ಜೆ.ಪಿ. ಸರ್ಕಾರದಲ್ಲು ಪ್ರಾರಂಭವಾಗಿದೆ ಕುಟುಂಬ ರಾಜಕಾರಣ ಬೇಸರ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ‌.

ಮೈಮುಲ್ ಗೆ ಸಿ.ಎಂ ಬಿ.ಎಸ್‌.ಯಡಿಯೂರಪ್ಪ ಅವರ ತಂಗಿಯ ಮಗ ಅಶೋಕ್ ನಾಮನಿರ್ದೇಶನ ಮಾಡಲಾಗಿದೆ.
ನಾಳೆ ನಡೆಯಲಿರುವ ‌ಅಧ್ಯಕ್ಷರ ಹುದ್ದೆಗೆ ಕಣ್ಣಿಟ್ಟಿದ್ದಾರೆ.
‌ಈಗ ಎಲ್ಲಿ ಹೋಯಿತು ಸಿದ್ದಾಂತ ಅಂಥ ಜನ ಮಾತನಾಡುತ್ತಿದ್ದಾರೆ?ಇದು ಕುಟುಂಬ ರಾಜಕಾರಣ ಅಲ್ಲವೇ? ಪ್ರಶ್ನೆ ಎದ್ದಿದೆ.Conclusion:ಮೈಮೂಲ್
Last Updated : Aug 8, 2019, 8:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.