ETV Bharat / state

ಸಂಪುಟ ವಿಸ್ತರಣೆ ಸಿಎಂಗೆ ಬಿಟ್ಟ ಪರಮಾಧಿಕಾರ: ಸಚಿವ ಸಿ.ಸಿ. ಪಾಟೀಲ್ - ಸಚಿವ ಸಿ.ಸಿ.ಪಾಟೀಲ್ ಹೇಳಿಕೆ

ಸಂಪುಟ ಪುನರ್ ರಚನೆ ಮಾಡಿದರೆ, ಯಾರಿಗೆ ಯಾವ ಖಾತೆ ಕೊಡಬೇಕೆಂಬುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿಟ್ಟ ಪರಮಾಧಿಕಾರವೆಂದು ಅರಣ್ಯ ಸಚಿವ ಸಿ.ಸಿ ಪಾಟೀಲ್ ಹೇಳಿದ್ದಾರೆ.

C.C Patil
ಸಚಿವ ಸಿ.ಸಿ.ಪಾಟೀಲ್
author img

By

Published : Jan 1, 2020, 3:24 PM IST

Updated : Jan 1, 2020, 3:37 PM IST

ಮೈಸೂರು: ಸಂಪುಟ ವಿಸ್ತರಣೆ ಮಾಡಿದರೆ, ಯಾರಿಗೆ ಯಾವ ಖಾತೆ ಕೊಡಬೇಕೆಂಬುದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬಿಟ್ಟ ಪರಮಾಧಿಕಾರವೆಂದು ಅರಣ್ಯ ಸಚಿವ ಸಿ.ಸಿ. ಪಾಟೀಲ್ ಹೇಳಿದ್ದಾರೆ.

ಸಂಪುಟ ವಿಸ್ತರಣೆ ಸಿಎಂ ಬಿಟ್ಟ ಪರಮಾಧಿಕಾರ

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಖಾತೆ ಹಂಚಿಕೆ ವಿಚಾರದಲ್ಲಿ ಸಿಎಂ ಪ್ರಶ್ನಾತೀತರು‌. ಅವರ ನೇತೃತ್ವದಲ್ಲಿ ರಾಜ್ಯ‌ ಸರ್ಕಾರ ಮೂರು ವರ್ಷಗಳ ಕಾಲ ಸುಭದ್ರವಾಗಿರುತ್ತದೆ. ಉಮೇಶ್ ಕತ್ತಿ ಸೇರಿದಂತೆ ಹೊಸಬರು ಕೂಡ ಸಚಿವ ಆಕಾಂಕ್ಷಿಗಳಿದ್ದಾರೆ ಎಂದರು.

ಮುಖ್ಯಮಂತ್ರಿ ಅವರ ಅಣತಿಯಂತೆ ಎಲ್ಲರೂ ಕೆಲಸ ಮಾಡುತ್ತೇವೆ ಎಂದು ಸಚಿವರು ಹೇಳಿದ್ರು. ಇನ್ನು ಡಿಸಿಎಂ ಹುದ್ದೆ ಅಪ್ರಸ್ತುತ ಎಂದು ಬಿಜೆಪಿಯಲ್ಲಿ ಎದ್ದಿರುವ ಅಸಮಾಧಾನ ಕುರಿತು ಪ್ರತಿಕ್ರಿಯಿಸಲು ಸಿ ಸಿ ಪಾಟೀಲ್​ ನಿರಾಕರಿಸಿದರು.

ಮೈಸೂರು: ಸಂಪುಟ ವಿಸ್ತರಣೆ ಮಾಡಿದರೆ, ಯಾರಿಗೆ ಯಾವ ಖಾತೆ ಕೊಡಬೇಕೆಂಬುದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬಿಟ್ಟ ಪರಮಾಧಿಕಾರವೆಂದು ಅರಣ್ಯ ಸಚಿವ ಸಿ.ಸಿ. ಪಾಟೀಲ್ ಹೇಳಿದ್ದಾರೆ.

ಸಂಪುಟ ವಿಸ್ತರಣೆ ಸಿಎಂ ಬಿಟ್ಟ ಪರಮಾಧಿಕಾರ

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಖಾತೆ ಹಂಚಿಕೆ ವಿಚಾರದಲ್ಲಿ ಸಿಎಂ ಪ್ರಶ್ನಾತೀತರು‌. ಅವರ ನೇತೃತ್ವದಲ್ಲಿ ರಾಜ್ಯ‌ ಸರ್ಕಾರ ಮೂರು ವರ್ಷಗಳ ಕಾಲ ಸುಭದ್ರವಾಗಿರುತ್ತದೆ. ಉಮೇಶ್ ಕತ್ತಿ ಸೇರಿದಂತೆ ಹೊಸಬರು ಕೂಡ ಸಚಿವ ಆಕಾಂಕ್ಷಿಗಳಿದ್ದಾರೆ ಎಂದರು.

ಮುಖ್ಯಮಂತ್ರಿ ಅವರ ಅಣತಿಯಂತೆ ಎಲ್ಲರೂ ಕೆಲಸ ಮಾಡುತ್ತೇವೆ ಎಂದು ಸಚಿವರು ಹೇಳಿದ್ರು. ಇನ್ನು ಡಿಸಿಎಂ ಹುದ್ದೆ ಅಪ್ರಸ್ತುತ ಎಂದು ಬಿಜೆಪಿಯಲ್ಲಿ ಎದ್ದಿರುವ ಅಸಮಾಧಾನ ಕುರಿತು ಪ್ರತಿಕ್ರಿಯಿಸಲು ಸಿ ಸಿ ಪಾಟೀಲ್​ ನಿರಾಕರಿಸಿದರು.

Intro:ಸಿ.ಸಿ.ಪಾಟೀಲ್ ಬೈಟ್


Body:ಸಿ.ಸಿ‌.ಪಾಟೀಲ್


Conclusion:ಸಂಪುಟ ಪುನರ್ ರಚನೆ ಸಿಎಂ ಬಿಟ್ಟ ಪರಮಾಧಿಕಾರ: ಸಚಿವ ಸಿ.ಸಿ.ಪಾಟೀಲ್
ಮೈಸೂರು: ಸಂಪುಟ ಪುನರ್ ರಚನೆ ಮಾಡಿದರೆ, ಯಾರಿಗೆ ಯಾವ ಖಾತೆ ಕೊಡಬೇಕೆಂಬುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿಟ್ಟ ಪರಮಾಧಿಕಾರವೆಂದು ಅರಣ್ಯ ಸಚಿವ ಸಿ.ಸಿ.ಪಾಟೀಲ್ ಹೇಳಿದ್ದಾರೆ.
ಮೈಸೂರಿನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯಾರಿಗೆ ಯಾವ ಖಾತೆ ಕೊಡುತ್ತಾರೆ.ಅದರಲ್ಲಿಯೇ ಕೆಲಸ ಮಾಡಬೇಕು.ಅವರು ಪ್ರಶ್ನಿತೀತರು‌. ಅವರಿಂದ ರಾಜ್ಯ‌ ಸರ್ಕಾರ ಮೂರು ವರ್ಷದ ಸುಭದ್ರವಾಗಿರುತ್ತದೆ ಎಂದು ತಿಳಿಸಿದರು.
ಉಮೇಶ್ ಕತ್ತಿ ಸೇರಿದಂತೆ ಅನೇಕರು ಸಚಿವ ಆಕಾಂಕ್ಷಿಗಳಿದ್ದಾರೆ.ಹೊಸಬರು ಕೂಡ ಇದ್ದಾರೆ.ಮುಖ್ಯಮಂತ್ರಿಗಳು ಪರಮಾಧಿಕಾರಿದಂತೆ ಎಲ್ಲರು ಕೆಲಸ ಮಾಡುತ್ತೀನಿ ಎಂದು ಹೇಳಿದರು.
ಡಿಸಿಎಂ ಹುದ್ದೆ ಅಪ್ರಸ್ತುತ ಎಂಬ ಬಿಜೆಪಿಯಲ್ಲಿ ಎದ್ದಿರುವ ಅಸಮಾಧಾನದ ಪ್ರಶ್ನೆಗೆ ಉತ್ತರಿಸಿದೇ ಸಿ.ಸಿ.ಪಾಟೀಲ್ ತೆರಳಿದರು.
Last Updated : Jan 1, 2020, 3:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.