ETV Bharat / state

ಸಿದ್ದರಾಮಯ್ಯ ಉತ್ತಮ ಆಡಳಿತಗಾರ: ಮಾಜಿ ಸಿಎಂ ಪರ ರಮೇಶ್ ಬಂಡಿಸಿದ್ದೇಗೌಡ ಬ್ಯಾಟಿಂಗ್​ - undefined

ಮಾಜಿ ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್​​ ಬೀಸಿರುವ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಮೈತ್ರಿ ಪಕ್ಷ ಜೆಡಿಎಸ್​ ವಿರುದ್ಧ ಆಸಮಾಧಾನ ಹೊರಹಾಕಿದ್ದಾರೆ. ಇದೇ ವೇಳೆ ಸಿದ್ದರಾಮಯಯ್ಯ ಮತ್ತೆ ಸಿಎಂ ಆಗಬೇಕೆಂದಿರುವ ಅವರು, ನಾಳೆಯೇ ಸಿಎಂ ಮಾಡಿ ಅಂತಾ ಹೇಳಿಲ್ಲ ಎಂದಿದ್ದಾರೆ.

ಸಿದ್ದರಾಮಯ್ಯ ಸಿಎಂ ಆಗಬೇಕು.. ನಾಳೆಯೇ ಸಿಎಂ ಮಾಡಿ ಎಂದಿಲ್ಲ: ರಮೇಶ್ ಬಂಡಿಸಿದ್ದೇಗೌಡ
author img

By

Published : May 9, 2019, 2:38 PM IST

ಮಂಡ್ಯ: ಸಿದ್ದರಾಮಯ್ಯ ಓರ್ವ ಉತ್ತಮ ಆಡಳಿತಗಾರ. ಹಲವು ಯೋಜನೆಗಳ ಮೂಲಕ ಜನರ ಮನ ಗೆದ್ದಿದ್ದರು ಅನ್ನೋ ಮೂಲಕ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಸಿದ್ದರಾಮಯ್ಯ ಪರ ಬ್ಯಾಟ್​ ಬೀಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಪರ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಬ್ಯಾಟಿಂಗ್​

ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂಬ ವಿಚಾರ ಕುರಿತು ಮಾತನಾಡಿದ ಅವ್ರು, ನಾವು ನಾಳೆ ಬೆಳಗ್ಗೆ ಸಿಎಂ ಮಾಡಿ ಅಂತಾ ಹೇಳಿಲ್ಲ. ನಮಗೂ ಓರ್ವ ಲೀಡರ್ ಬೇಕು, ಕಾಂಗ್ರೆಸ್ ಪಕ್ಷಕ್ಕೆ ನಾಯಕ ಬೇಕು. ಸಿದ್ದರಾಮಯ್ಯ ಜನಸಾಮಾನ್ಯರ ಮುಖ್ಯಮಂತ್ರಿಯಾಗಿ ಈಗಾಗಲೇ ಕೆಲಸ ಮಾಡಿದವರು, ಅವರು ಉತ್ತಮ ಆಡಳಿತಗಾರ. ಅನೇಕ ಯೋಜನೆಗಳ ಮೂಲಕ ಜನರ ಮನಸನ್ನು ಗೆದ್ದಿದ್ದಾರೆ ಎಂದರು.

ಸಮ್ಮಿಶ್ರ ಸರ್ಕಾರ ಬಂದ ದಿನದಿಂದಲೂ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ಸಿಗರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಮೈತ್ರಿ ಪಕ್ಷದ ವಿರುದ್ಧವೇ ಆರೋಪ ಮಾಡಿದ್ದಾರೆ. ಸ್ಥಳೀಯವಾಗಿ ನಡೆದ ಎಲ್ಲಾ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ನಡುವೆ ಜಿದ್ದಾಜಿದ್ದಿ ನಡೆದಿದೆ. ಹೀಗಾಗಿ ಕಾಂಗ್ರೆಸ್​ ಪಕ್ಷದವರನ್ನ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ರಮೇಶ್​ ಬಂಡಿಸಿದ್ದೇಗೌಡ ಆರೋಪಿಸಿದ್ದಾರೆ.

ಇನ್ನು ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಪರ ಕೆಲಸ ಮಾಡುವಂತೆ ಕಾರ್ಯಕರ್ತರಿಗೆ ಸೂಚಿಸಿದ್ದಿರಿ ಎಂಬ ಆರೋಪ ಇದೆ ಎಂದಿದ್ದ ಪ್ರತಿಕ್ರಿಯಿಸಿದ ರಮೇಶ್​ ಅವರು, ಆಗದವರು ಏನಾದ್ರೂ ಹೇಳ್ತಾರೆ, ಮೊಸರಲ್ಲಿ ಕಲ್ಲು ಹುಡುಕುತ್ತಾರೆ. ಎಲ್ಲರ ಮಾತಿಗೂ ಆಹಾರ ಆಗೋಕೆ ಆಗುತ್ತಾ ಅಂತಾ ಪ್ರಶ್ನಿಸಿದರು.

ಮಂಡ್ಯ: ಸಿದ್ದರಾಮಯ್ಯ ಓರ್ವ ಉತ್ತಮ ಆಡಳಿತಗಾರ. ಹಲವು ಯೋಜನೆಗಳ ಮೂಲಕ ಜನರ ಮನ ಗೆದ್ದಿದ್ದರು ಅನ್ನೋ ಮೂಲಕ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಸಿದ್ದರಾಮಯ್ಯ ಪರ ಬ್ಯಾಟ್​ ಬೀಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಪರ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಬ್ಯಾಟಿಂಗ್​

ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂಬ ವಿಚಾರ ಕುರಿತು ಮಾತನಾಡಿದ ಅವ್ರು, ನಾವು ನಾಳೆ ಬೆಳಗ್ಗೆ ಸಿಎಂ ಮಾಡಿ ಅಂತಾ ಹೇಳಿಲ್ಲ. ನಮಗೂ ಓರ್ವ ಲೀಡರ್ ಬೇಕು, ಕಾಂಗ್ರೆಸ್ ಪಕ್ಷಕ್ಕೆ ನಾಯಕ ಬೇಕು. ಸಿದ್ದರಾಮಯ್ಯ ಜನಸಾಮಾನ್ಯರ ಮುಖ್ಯಮಂತ್ರಿಯಾಗಿ ಈಗಾಗಲೇ ಕೆಲಸ ಮಾಡಿದವರು, ಅವರು ಉತ್ತಮ ಆಡಳಿತಗಾರ. ಅನೇಕ ಯೋಜನೆಗಳ ಮೂಲಕ ಜನರ ಮನಸನ್ನು ಗೆದ್ದಿದ್ದಾರೆ ಎಂದರು.

ಸಮ್ಮಿಶ್ರ ಸರ್ಕಾರ ಬಂದ ದಿನದಿಂದಲೂ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ಸಿಗರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಮೈತ್ರಿ ಪಕ್ಷದ ವಿರುದ್ಧವೇ ಆರೋಪ ಮಾಡಿದ್ದಾರೆ. ಸ್ಥಳೀಯವಾಗಿ ನಡೆದ ಎಲ್ಲಾ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ನಡುವೆ ಜಿದ್ದಾಜಿದ್ದಿ ನಡೆದಿದೆ. ಹೀಗಾಗಿ ಕಾಂಗ್ರೆಸ್​ ಪಕ್ಷದವರನ್ನ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ರಮೇಶ್​ ಬಂಡಿಸಿದ್ದೇಗೌಡ ಆರೋಪಿಸಿದ್ದಾರೆ.

ಇನ್ನು ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಪರ ಕೆಲಸ ಮಾಡುವಂತೆ ಕಾರ್ಯಕರ್ತರಿಗೆ ಸೂಚಿಸಿದ್ದಿರಿ ಎಂಬ ಆರೋಪ ಇದೆ ಎಂದಿದ್ದ ಪ್ರತಿಕ್ರಿಯಿಸಿದ ರಮೇಶ್​ ಅವರು, ಆಗದವರು ಏನಾದ್ರೂ ಹೇಳ್ತಾರೆ, ಮೊಸರಲ್ಲಿ ಕಲ್ಲು ಹುಡುಕುತ್ತಾರೆ. ಎಲ್ಲರ ಮಾತಿಗೂ ಆಹಾರ ಆಗೋಕೆ ಆಗುತ್ತಾ ಅಂತಾ ಪ್ರಶ್ನಿಸಿದರು.

Intro:ಮಂಡ್ಯ: ಸಿದ್ದರಾಮಯ್ಯ ಓರ್ವ ಉತ್ತಮ ಆಡಳಿತಗಾರ. ಹಲವು ಯೋಜನೆಗಳ ಮೂಲಕ ಜನರ ಮನ ಗೆದ್ದಿದ್ದರು ಅನ್ನೋ ಮೂಲಕ ರೆಬೆಲ್ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಆರಂಭಿಸಿದರು.

ಜಿಲ್ಲೆಯಲ್ಲಿ ಕಾಂಗ್ರೆಸ್ಸಿಗರನ್ನು ಸಮ್ಮಿಶ್ರ ಸರ್ಕಾರ ಬಂದ ದಿನದಿಂದಲೂ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಮೈತ್ರಿ ಪಕ್ಷದ ವಿರುದ್ಧವೇ ಆರೋಪ ಮಾಡಿದರು.
ಸ್ಥಳೀಯವಾಗಿ ನಡೆದ ಎಲ್ಲಾ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ನಡುವೆ ಜಿದ್ದಾಜಿದ್ದಿ ನಡೆದಿದೆ. ಹೀಗಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂದರು.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸಾಕಷ್ಟು ಸೀರಿಯಸ್ ಆಗಿ ಚುನಾವಣೆ ಮಾಡ್ತೀವಿ ಅಂತ ಹೇಳಿದರು.
ನಾನು ಯಾವ ರೀತಿ ಮುಕ್ತವಾಗಿ ಸುಮಲತಾ ಪರ ಚುನಾವಣೆ ಮಾಡಿದ್ದೇನೆ ಅಂತಾ ನೀವೆ ಹೇಳಿ. ಕಾರ್ಯಕರ್ತರನ್ನು ಕರೆದು ಸುಮಲತಾ ಪರ ಕೆಲ್ಸ ಮಾಡಬೇಕು ಅಂತಾ ಸೂಚಿಸಿದ್ದಿರಿ ಅನ್ನೋ ವಿಚಾರವಾಗಿ ಪ್ರಶ್ನೆ ಮಾಡಿದ ರಮೇಶ್, ಆಗದವರು ಏನಾದ್ರೂ ಹೇಳ್ತಾರೆ, ಮೊಸರಲ್ಲಿ ಕಲ್ಲು ಹುಡುಕುತ್ತಾರೆ. ಎಲ್ಲರ ಮಾತಿಗೂ ಆಹಾರ ಆಗೋ ಆಗುತ್ತಾ ಎಂದರು.
ಶ್ರೀರಂಗಪಟ್ಟಣದಲ್ಲಿ ಬಂಡಿಸಿದ್ದೇಗೌಡ ವಂಶಿಕರಲ್ಲ ದೇವೇಗೌಡ್ರು ಹೇಳಿಕೆ ವಿಚಾರವಾಗಿ‌‌ ಕುಟುಂಬದ ಅಭಿಮಾನಿಗಳು, ಪಕ್ಷದ ಅಭಿಮಾನಿಗಳು ಇಷ್ಟೆಲ್ಲಾ ಆದರೂ ಕೂಡ ಯಾಕೆ ಸುಮ್ಮನಿದ್ದಾರೆ‌. ನಮ್ಮನ್ನು ಪ್ರೀ ಬಿಟ್ರೆ ನಮ್ಮ ನಿರ್ಧಾರ ತಿಳಿಸುತ್ತೇವೆ ಎನ್ನುತ್ತಿದ್ದಾರೆ ಎಂದರು.
ಈ ಚುನಾವಣೆಯಲ್ಲಿ ತಟಸ್ಥವಾಗಿದ್ದು, ಯಾರೂ ಕೂಡ ನಮ್ಮನ್ನು ಸಹಾಯ ಮಾಡಿ ಅಂತಾ ಕೇಳಿಲ್ಲ. ಅವರೇ ಎಂಟು ಜನ ಶಾಸಕರು, ಮೂರು ಜನ ಎಂಎಲ್ಸಿ ಇದ್ದಾರೆ. ಅವರಿಗಿಂತ ಚಿಕ್ಕವರು, ಸೋತಿರೋರು ಜನ ನಮ್ಮನ್ನು ಬೇಡ ಅಂತಾ ಹೇಳಿದ್ದಾರೆ. ಆದರಿಂದ ನಾವು ನಮ್ಮ ಕೆಲಸ ಮಾಡಿಕೊಂಡು ಹೋಗ್ತಿದ್ದೇವೆ ಎಂದರು.
ಲೋಕಲ್ ಪಾಲಿಟಿಕ್ಸ್ ಚುನಾವಣೆಯಲ್ಲಿ ಹೊಂದಾಣಿಕೆಯಿಲ್ಲ. ಮನ್ ಮುಲ್ ಚುನಾವಣೆ ನಡೆದು ಮೂರು ತಿಂಗಳು ಆಗಬೇಕಿತ್ತು. ಆದ್ರೆ ಚುನಾವಣೆ ನಡೆಸುತ್ತಿಲ್ಲ. ಸೋಲು ಗೆಲುವು ಜನ ತೀರ್ಮಾನ ಮಾಡಿದ ಮೇಲೆ ಒಪ್ಪಕೊಳ್ಳಬೇಕು. ಸೆಕ್ಯೂಲರ್ ವಿಚಾರದಲ್ಲಿ ಹೈಕಮಾಂಡ್, ಪಕ್ಷ ತೀರ್ಮಾನ ತೆಗೆದುಕೊಂಡಿದೆ ಎಂದರು.‌
ಸಿದ್ದು ಸಿಎಂ ವಿಚಾರವಾಗಿ ನಾಳೆ ಬೆಳಗ್ಗೆ ಸಿಎಂ ಮಾಡಿ ಅಂತಾ ಹೇಳಿಲ್ಲ. ನಮಗೂ ಒಬ್ಬ ಲೀಡರ್ ಬೇಕು, ಕಾಂಗ್ರೆಸ್ ಪಕ್ಷಕ್ಕೆ ಲೀಡರ್ ಬೇಕು. ಜನಸಾಮಾನ್ಯರ ಮುಖ್ಯಮಂತ್ರಿಯಾಗಿ ಈಗಾಗ್ಲೇ ಅವರು ರೀಚ್ ಆಗಿದ್ದಾರೆ. ಈ ಇಸ್ ಎ ಗುಡ್ ಆಡ್ಮೀನಿಸ್ಟ್ರೆಟರ್. ಅವರು ಅನೇಕ ಯೋಜನೆಗಳ ಮೂಲಕ ಜನರ ಮನ ಗೆದ್ದಿದ್ದಾರೆ ಎಂದರು.Body:ಕೊತ್ತತ್ತಿ ಯತೀಶ್ ಬಾಬುConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.